October 2017

  • October 31, 2017
    ಬರಹ: gururajkodkani
    ಇತ್ತೀಚೆಗೆ ಬಿಡುಗಡೆಯಾದ ’ಇಟ್’ ಎನ್ನುವ ಆಂಗ್ಲ ಸಿನಿಮಾದ ಬಗ್ಗೆ ನೀವು ಕೇಳಿರಬಹುದು.2017ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಈ ಹಾರರ್ ಸಿನಿಮಾ ವಿಶ್ವದಾದ್ಯಂತ ಭಯಂಕರ ಸದ್ದು ಮಾಡಿತ್ತು.ಬಿಡುಗಡೆಯಾದ ಮೊದಲ ವಾರದಲ್ಲೇ ಸುಮಾರು ಒಂದು…
  • October 31, 2017
    ಬರಹ: Na. Karantha Peraje
    ಬಂಟ್ವಾಳ ತಾಲೂಕಿನ ಪುಣಚ ಮಲ್ಯದಲ್ಲಿ ಹಲಸು ಸ್ನೇಹಿ ಕೂಟದ ಹೆಗಲೆಣೆಯ ತರಕಾರಿ ಹಬ್ಬ. ಶಂಕರನಾರಾಯಣ ಭಟ್ಟರು ಹಬ್ಬದ ಹಿನ್ನೆಲೆಯಲ್ಲಿ ವೀಕ್ಷಕರಿಗಾಗಿ ಹೆಚ್ಚೇ ತರಕಾರಿ ಬೆಳೆಸಿದ್ದರು. ಸಿಕ್ಕಿಂ ಮೂಲದ ‘ಕಿವಾನೋ’ ತರಕಾರಿ ಚಪ್ಪರದ ಸುತ್ತ ಆಸಕ್ತರ…
  • October 29, 2017
    ಬರಹ: addoor
    ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ ಅಳುವ ನೀನೊರಸಿದುದು ನಗುವ ನಗಿಸಿದುದು ಒಲಿದು ನೀಂ ನೀಡಿದುದು ನಲವ ನೀನೆಸಗಿದುದು ನೆಲಸುವುವು ಬೊಮ್ಮನಲಿ – ಮರುಳ ಮುನಿಯ ಕುದಿಯುವ ಮನಸ್ಸನ್ನು ತಣಿಸುವ ದಾರಿ ಯಾವುದು? ಎಂಬ ಪ್ರಶ್ನೆಗೆ…
  • October 29, 2017
    ಬರಹ: hpn
    ಕೆಲವು ತಿಂಗಳುಗಳ ಹಿಂದೆ ನನ್ನ ಜೊತೆ ಒಂದೇ ಶಾಲೆಯಲ್ಲಿ ಓದಿದ ಗೆಳೆಯ ಅಪರೂಪಕ್ಕೆ ಫೋನ್ ಮಾಡಿದ್ದ. ಅವನು ಸ್ಮಾರ್ಟ್ ಫೋನ್ ಒಂದನ್ನು ಕೊಳ್ಳಲು ಹೊರಟಿದ್ದನಂತೆ. ಹೀಗೆ ಫೋನ್ ಮಾಡಿದ ಅವನಿಗೆ ನಾನು ಕೇಳಿದ ಪ್ರಶ್ನೆ “ನೀನು ಸ್ಮಾರ್ಟ್ ಫೋನ್…
  • October 28, 2017
    ಬರಹ: santhosha shastry
    ಕಾರ್ಟೂನ್ ಚಿತ್ರಗಳನ್ನು ನೋಡುವ ಮಕ್ಕಳು ನಿಮ್ಮ ಮನೆಯಲ್ಲಿದ್ದಲ್ಲಿ, ನಿಮಗೆ `ಡೋರೆಮಾನ್’ ಎನ್ನುವ ಕಾರ್ಟೂನ್ ತಿಳಿದಿರುತ್ತದೆ.  ಅದರಲ್ಲಿ ಬರುವ ನೋಬಿತಾ ಎನ್ನುವ ಪಾತ್ರ, ಡೋರೆಮಾನ್ ಕೊಡುವ ಅಮೂಲ್ಯ  ಗ್ಯಾಜೆಟ್‍ಗಳನ್ನು  ಸರಿಯಾಗಿ…
  • October 27, 2017
    ಬರಹ: shreekant.mishrikoti
    ನಮ್ಮ ನುಡಿ ಕನ್ನಡದ ಮತ್ತೊಂದು ಹಬ್ಬ ಬಂದಿದೆ. ಎಲ್ಲರಿಗೂ ಶುಭ ಹಾರೈಕೆಗಳು. ಮೈಸೂರು ವಿಶ್ವವಿದ್ಯಾನಿಲಯದವರು ಹತ್ತು ವರ್ಷಗಳ ಹಿಂದೆ ವಿಶ್ವಕೋಶವೊಂದನ್ನು ಪ್ರಕಟಿಸಿದ್ದರು. ಅದರಲ್ಲಿನ ಅನೇಕ ಸಂಪುಟಗಳಲ್ಲಿ ಸುಮಾರು ಹದಿನೈದು ಸಾವಿರ ಜ್ಞಾನ…
  • October 22, 2017
    ಬರಹ: addoor
    ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು ಅದಕಾಗಿ ಇದಕಾಗಿ ಮತೊಂದಕಾಗಿ ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ ಕುದಿಯುತಿಹುದಾವಗಂ - ಮಂಕುತಿಮ್ಮ ಜೀವಮಾನವಿಡೀ ನಮ್ಮದು ಹುಡುಕಾಟ – ಅದಕ್ಕಾಗಿ, ಇದಕ್ಕಾಗಿ, ಮತ್ತೊಂದಕ್ಕಾಗಿ. ಇದು ಎಂದಿಗೂ…
  • October 21, 2017
    ಬರಹ: BHARADWAJ B S
        ಮೊನ್ನೆ ನನ್ನ  ಸ್ನೇಹಿತರೊಬ್ಬರು  ಒಂದು ತಿಂಗಳ ನಂತರ ಭೇಟಿ ಮಾಡಿದರು. ಒಂದು ತಿಂಗಳು ಸ್ವಲ್ಪ ವಿಚಿತ್ರವಾಗಿ ವರ್ತಿಸುತ್ತಿದ್ದರು. ಕರಣ ಕೇಳಿದ್ದಕ್ಕೆ ಅವರು ಹೇಳಿದ್ದನ್ನು ಕೇಳಿ  ನಾನು ಸ್ವಲ್ಪ ಯೋಚನೆ ಮಾಡಬೇಕೆನ್ನಿಸಿತು. ಕೆಳಗೆ…
  • October 18, 2017
    ಬರಹ: msraghu
    ಇಂದು ಚತುರ್ದಶೀ. ತ್ರಯೋದಶಿಯ ರಾತ್ರಿ ನೀರುತುಂಬುವ ಹಬ್ಬ. ನಾವು ಸಣ್ಣವರಿದ್ದಾಗ ನಮ್ಮ ಮನೆಯ ಹಂಡೆ, ಕೊಳದಪ್ಪಲೆ, ಬಿಂದಿಗೆಗಳನ್ನು ರಂಗೋಲಿ, ಹುಣಸೆಹಣ್ಣು ಹಚ್ಚಿ ತೊಳೆದು ಲಕಲಕಿಸುವಂತೆ ಮಾಡಿ ಅವುಗಳಲ್ಲಿ ನೀರುತುಂಬಿ, ಪೂಜೆಮಾಡಿ…
  • October 17, 2017
    ಬರಹ: Sangeeta kalmane
    ನಮ್ಮ ಹವ್ಯಕ ಜನಾಂಗದಲ್ಲಿ ದೀಪಾವಳಿ ಹಬ್ಬ ಎಂದು ಕರೆಯುವ ವಾಡಿಕೆ ಇಲ್ಲ. ಚೌತಿ ಹಬ್ಬ (ಗಣೇಶ ಚತುಥಿ೯) ಮಾನೋ೯ಮಿ ಹಬ್ಬ ಅಥವಾ ನವರಾತ್ರಿ ಹಬ್ಬ ( ದಸರಾ ಹಬ್ಬ) ದೊಡ್ಡಬ್ಬ (ದೀಪಾವಳಿ ಹಬ್ಬ) ಹೀಗೆ ತಮ್ಮದೆ ಶೈಲಿಯಲ್ಲಿ ಹಬ್ಬಗಳನ್ನು ಕರೆಯುವ ವಾಡಿಕೆ…
  • October 16, 2017
    ಬರಹ: Satishyalameli
    ಬಾವಗಳಿಂದ ಉಕ್ಕಿ ಹರಿದ ಆ ಕಡಲಿಗೆ ಕರೆದ ಬಾವತೀರದ ಕೆನ್ನಾಲಿಕೆಗೆ ಅಪ್ಪಳಿಸಿದ ಅಲೆಗೂ ಅರಿವಿಲ್ಲ ಕಡಲ ತೀರದಲ್ಲೇ ಓಣಗಿದ ಮರಕ್ಕೆ ಬಾಯಾರಿಕೆ ಎಂದರೆ ಅದು ನೀರಲ್ಲೇ ಸತ್ತುಹೋಗಿತ್ತು ವೈಯಾರದಿಂದ ಸಿಂಗಾರಗೊಂಡು ಆ ಕಡಲ ಕೆನ್ನಾಲಿಕೆಗೆ ನೀನು ಕೊಟ್ಟ…
  • October 15, 2017
    ಬರಹ: addoor
    ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ ಲೋಕವೃತ್ತಿಯ ನಯವದಾತ್ಮ ನೀತಿಯದು ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ ವ್ಯಾಕುಲತೆ ತಪ್ಪೀತೇ?– ಮರುಳ ಮುನಿಯ ನಮ್ಮ ಬದುಕಿನ ನೆಮ್ಮದಿಗೊಂದು ಸರಳ ಸೂತ್ರ ಸೂಚಿಸಿದ್ದಾರೆ ಈ ಮುಕ್ತಕದಲ್ಲಿ…
  • October 14, 2017
    ಬರಹ: shreekant.mishrikoti
    ಮುಂಜಾನೆ ಹತ್ತೂವರೆ ಗಂಟೆ, ಎಂದಿನಂತೆ ಆ ದಿನವೂ ಜನರು ಮುಂಬೈನ ಚರ್ಚ್ ಗೇಟ್ ಸ್ಟೇಶನ್ನಿನಿಂದ ಹೊರ ಬೀಳುತ್ತಿದ್ದರು. ಅಲ್ಲಿ ಸಬ್ ವೇ ಇದೆ ಒಂದು ಮೂವತ್ತು ಮೆಟ್ಟಿಲು ಇಳಿದು ಸ್ವಲ್ಪ ನೇರ ನಡೆದು ಮತ್ತೆ ಮೂವತ್ತು ಮೆಟ್ಟಿಲು ಹತ್ತಬೇಕು. ಇಂತಹ…
  • October 09, 2017
    ಬರಹ: Harish S k
    "ನಮಸ್ತೆ , ಏನು ಮೂರು ದಿನ ದಿಂದ ಯಾರಿಗೋ ಹುಷಾರು ಇಲ್ಲ ಅನ್ನಿಸುತ್ತೆ , ಯಾರನ ಅಡ್ಮಿಟ್ ಮಾಡಿದಿರಿ, ನಾನು ಪ್ರಭು ಅಂತ " "ಹ , ನಾನು ಅಮರ್ ಅಂತ , ಮೊನ್ನೆತಾನೆ ನನಗೆ ಮಗು ಆಯಿತು ಸರ್, ಆದರೆ ಹುಟ್ಟಬೇಕೆಂದರೆ ಏನು ಪ್ರಾಬ್ಲಮ್ ಆಗಿ ,…
  • October 08, 2017
    ಬರಹ: addoor
    ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು ಬೇಕೆನುತ ಬೊಬ್ಬಿಡುತಲಿಹ ಘಟವನಿದನು ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ ಸಾಕೆನೆಪುದೆಂದಿಗೆಲೊ - ಮಂಕುತಿಮ್ಮ “ಬೇಕು, ಬೇಕು, ಇನ್ನೂ ಬೇಕು, ಮತ್ತೂ ಬೇಕು” ಎಂದು ಬಾಯಿ ಬಿಡುವ ನಮ್ಮ ಅವಸ್ಥೆಯನ್ನು…
  • October 07, 2017
    ಬರಹ: santhosha shastry
        ಏನಪ್ಪಾ ಇಂಥಾ ಶೀರ್ಷಿಕೆ ಅಂತ ಕೋಪ ಮಾಡ್ಕೋಬೇಡಿ. ವಿಷಯಾನೇ ಅಂಥದ್ದು.  ಕೋಪ ಮಾಡ್ಕೋಬೇಡಾಂದ್ರೆ ಎಂಥ ಕೋಪ ಬಾರದಿರುವವನಿಗೂ  ಕೋಪ ಬರುತ್ತೆ! ಕಾರಣವಿದ್ದೋ ಇಲ್ಲದೆಯೋ  ನಮ್ಮ ಮನದೊಳಗಣ  ಶೌಚವನ್ನು ಆಚೆ ಹಾಕುವುದೇ ಕೋಪದ ಪ್ರಕ್ರಿಯೆ . …
  • October 06, 2017
    ಬರಹ: BhagyalakshmiST
    ಹಾಸ್ಯಗಾರರೊಬ್ಬರು ಸ್ಟೇಜ್ ಮೇಲೆ ನಿಂತುಕೊಂಡು ಕೇಳಿದರು. ಹಾಸ್ಯಗಾರರು: ನಿಮಗೆ ನೀವೇ ಯಾರಾದರೂ ಹೊಡೆದುಕೊಂಡಿದ್ದೀರಾ? ಸಭಿಕರು: ಇಲ್ಲಾ, ಇಲ್ಲಾ. ಹಾಸ್ಯಗಾರರು: ಏಕೆ? ಸಭಿಕರು: ಏಕೆಂದರೆ ಹಾಗೆ ಹೊಡೆದುಕೊಳ್ಳುವವರು ಹುಚ್ಚರು. ನಮ್ಮನ್ನು…
  • October 06, 2017
    ಬರಹ: addoor
    ತಿಂಗಳ ಮಾತು : ೧) ಆಮದು ವೆಚ್ಚ ರೂ.೧.೪ ಲಕ್ಷ ಕೋಟಿ: ರೈತರ ಕೈತಪ್ಪಿತೇ? ತಿಂಗಳ ಬರಹ : (೧) ಮಕೈಬಾರಿ ಟೀ ಎಸ್ಟೇಟ್: ದುಬಾರಿ ಚಹಾದ ತವರು (೨) ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ? ಸಾವಯವ ಸಂಗತಿ : ಸಾಂವಿ - ಖರ್ಚಿಲ್ಲದೆ ಆದಾಯ…
  • October 01, 2017
    ಬರಹ: addoor
    ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ ಮೊದಲು ನಾನೆನ್ನವರು ಬಳಿಕ ಉಳಿದವರು ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ ಅದುಮಿಕೊ ಅಹಮಿಕೆಯನು – ಮರುಳ ಮುನಿಯ ತಾನೇ ಮೇಲು, ಉಳಿದೆಲ್ಲರಿಗಿಂತ ತಾನೇ ಮಿಗಿಲು ಎಂಬ ಭಾವ ಯಾವೆಲ್ಲ ರೀತಿಗಳಲ್ಲಿ…
  • October 01, 2017
    ಬರಹ: msraghu
    ಮೈಸೂರಿನ ದಸರಾ ಲಾಗಾಯ್ತಿನಿಂದಲೂ ಪ್ರಸಿದ್ಧವಾದ ಉತ್ಸವ.  ನಮ್ಮ ಸಣ್ಣವಯಸ್ಸಿನಿಂದಲೂ ನಮಗೆ ದಸರಾ ಎಂದರೆ ಮೈಸೂರಿನ ಜಂಬೂಸವಾರಿ ಮನದಲ್ಲಿ ಮೂಡುತ್ತಿತ್ತು. ಅದರ ಜತೆಜತೆಗೇ ಚಾಮುಂಡಿ ಬೆಟ್ಟ, ಪ್ರಾಣಿಸಂಗ್ರಹಾಲಯ, ಅರಮನೆ, ಕುಕ್ಕರಹಳ್ಳಿ ಕೆರೆ  …