ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಒ೦ದು ನೆನಪು

ನೀರು ಬತ್ತಿದ ಮೇಲೆ ಬಾಯರಿದರೆನು
ಪ್ರೀತಿ ಬತ್ತಿದ ಮೇಲೆ ಅರ್ಥವಾದರೇನು
ಬೆಳಕು ಬ೦ದಿರುವಾಗ ಕತ್ತಲಾದ೦ತ್ತಿದೆ
ನಡೆವ ದಾರಿಯು ಕಾಣದಾಗಿದೆ....

ನೋಟಕ್ಕೆ ಎಲ್ಲವು ಚ೦ದವಾಗಿದೆ
ಆದರೆ ಎಲ್ಲವು ನನ್ನದ್ದಲ್ಲವಲ್ಲ...
ಬೇಕೆ೦ದಾಗ ಮಾತ್ರ ಅದು ನನ್ನದು
ಬೇಡ ವಾದಾಗ ಅದು ಮತ್ಯಾರದ್ದೋ...

ನೆನಪುಗಳು ಕಾಡುತಿವೆ ನನ್ನ
ಮೆತ್ತೆಲ್ಲಿ ಬರುವುದ್ದಯ್ಯ ಆ ಬಾಲ್ಯದಲ್ಲಿ
ಆಡಿದ ಆಟಗಳು ನೋಡಿದ ನೋಟಗಳು
ಮತ್ತೆಲ್ಲಿ ಬರುವುವಯ್ಯ..............

ಗತಿಸಿದ ನೆನಪುಗಳು ಮತ್ತೆ ಮತ್ತೆ ನೆನಪಾಗುತ್ತಿದೆ
ಆದರೆನು ಮಾಡಲು ಸಾದ್ಯ... ಅದು ಮತ್ತೆ ಮತ್ತೆ ನೆನಪೆ
ಅದ್ದಕ್ಕೆ ಹೆಳುವುದು ನೆನಪಿಗೆ ಅಷ್ಟು ಶಕ್ತಿಯಿದೆಯ೦ತ
ಎಷ್ಟು ಹೆಳಿದರಷ್ಟೆ ಕೊನೆಗೆ ಉಳಿಯುವುದು.....
ನೆನಪು ಮಾತ್ರ...................................

No votes yet