Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಇಂದಿನ ಸುದ್ದಿ

February 25, 2006 - 12:10am — sinchanabhat

ಮೆಟ್ರೋನಾ ಮೋನೋನಾ
ಪೆಟ್ರೋ ಅಂತೂ ಸುಗಮ
ಗೌಡರ ಅನುಭವ
ಕುಮಾರ ಸಂಭವ
ಆವುದಾಗುವುದು ನಿರ್ಗಮ

ಹಳಿಯನು ಬಿಟ್ಟು ಹೊರಟರೆ ರೈಲು
ಜನರೆನ್ನುವರು ಬೈಲು
ಲಾಲೂಜಿಯ ಹೊಸಾ ಬಜೆಟ್ಟು
ಕನ್ನಡಿಗರ ಕೈಗೆ ತಂಬಿಟ್ಟು

ಕೋಟಿ ನೂರಕೆ ಲಕ್ಷಿಸುವುದೆಂತು
ಹೌದು ಅದೆಲ್ಲಿಂದ ಬಂತು
ವಿಮಾನವಿಂದು ಕಾಮಗಾರಿಅಂತು
ಭರವಸೆಯಡಿಯಲಿ ನಿಂತು

ದಿನದಿಂದಿನಕೆ ಕರೆಯದರಗಳು
ಕೈಗೆಟಕುತಿರೆ ಮುಗಿಯದು ಮಾತಿನ್ನೆಂತು
ಕೋಳಿಜ್ವರದಲಿ ಸತ್ತವರೆಲ್ಲ
ಕೋಳೀಗಳೆಂಬುದು ಸತ್ಯ
ವ್ಯವಹಾರ ಕುಸಿದು ಹಣಹೆಣವಾಗಿರೆ
ಮೊಳೆಯುವುದೆಂತಾ ಹಸಿರು

ಕೆಳಗಿಳಿಸಿದನು ಕನ್ನಡಧ್ವಜ ಕಿಣೇಕರ್
ದ್ರೋಹಿಗಳ ಸದೆಬಡಿಯದಿದ್ದರೆ
ನಾವಾಗಬೇಕು ಎಲ್ಲರ ಕಣ್ಣಲಿ ಜೋಕರ್
ಇದೇ ನೋಡಿ ಪ್ರಚಲಿತ ಸುದ್ದಿ
ಇನ್ನು ನೀವು ಹೇಳಬೇಕು ನನಗೊಂದಿಷ್ಟು ಬುದ್ದಿ

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 589 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 25, 2006 - 6:00am — tvsrinivas41

Re: ಇಂದಿನ ಸುದ್ದಿ

tvsrinivas41's picture

sinchanabhat wrote:

ಹಳಿಯನು ಬಿಟ್ಟು ಹೊರಟರೆ ರೈಲು
ಜನರೆನ್ನುವರು ಬೈಲು
ಲಾಲೂಜಿಯ ಹೊಸಾ ಬಜೆಟ್ಟು
ಕನ್ನಡಿಗರ ಕೈಗೆ ತಂಬಿಟ್ಟು

ಚೆನ್ನಾಗಿ ಉಸುರಿದ್ದೀರ. ಈ ಕವನವನ್ನು ಪತ್ರಿಕೆಗಳಿಗೂ ಕಳುಹಿಸಿ. ಬಹಳ ಚೆನ್ನಾಗಿದೆ. ಆದರೆ ಲಾಲೂ ಕೈಗೆ ಕೊಟ್ಟಿರೋದು ತಂಬಿಟ್ಟಲ್ಲ ಅಲ್ವಾ?

ಚೊಂಬಿಟ್ಟು ಅಂತ ಬರೆದಿದ್ರೆ ಸೂಕ್ತವೇನೋ?

ಬೈಲು ಪದದ ಅರ್ಥ ಆಗ್ಲಿಲ್ಲ.

sinchanabhat wrote:

ಕೋಳಿಜ್ವರದಲಿ ಸತ್ತವರೆಲ್ಲ
ಕೋಳೀಗಳೆಂಬುದು ಸತ್ಯ

ಸತ್ಯವಾದ ಮಾತುಗಳು. ೧೦೦ ಕೋಟಿ ಜನರಲ್ಲಿ ೯೯.೯೯೯೯ ಮಂದಿ ಕೋಳಿ, ಕುರಿಗಳೇ! ಸೂತ್ರಧಾರಿಗಳ ಕಣ್ಣಲ್ಲಿ ಮಾನವರಂತೂ ಅಲ್ಲವೇ ಅಲ್ಲ.

sinchanabhat wrote:

ಇನ್ನು ನೀವು ಹೇಳಬೇಕು ನನಗೊಂದಿಷ್ಟು ಬುದ್ದಿ

ಈ ಕವನಕ್ಕೆ ನಿಮಗೆ ಬುದ್ಧಿ ಹೇಳ್ಬೇಕಾ? ಇದನ್ನು ಓದಿಯೂ ಓದದಂತಿರುವವರಿಗೆ ಬುದ್ಧಿ ಹೇಳ್ಬೇಕು.
ಕಾಲಕ್ಕೆ ತಕ್ಕುದಾದ ಮಾತನ್ನೇ ತಿಳಿಸಿರುವಿರಿ.

  • Login or register to post comments
  • link
  • Email this ಪ್ರತಿಕ್ರಿಯೆ
February 25, 2006 - 7:16am — sinchanabhat

ಧನ್ಯವಾದಗಳು

sinchanabhat's picture

ಧನ್ಯವಾದಗಳು.
ಹೌದು ನೀವು ಹೇಳೀದಂತೆ ಚೊಂಬಿಟ್ಟು ಹೆಚ್ಹು ಸೂಕ್ತವೆನಿಸುತ್ತದೆ.
ಇನ್ನು ಬೈಲು ಎಂಬುದು ಆಡುಭಾಷೆ,ಅದು ಬಯಲು ಎಂಬ ಪದ.ಬೋಳು,ಬರಿದಾದ ಸ್ಥಿತಿ.
ತಮಾಷೆಯಾಗಿ ಹೇಳ ಬೇಕೆಂದರೆ ,ಬಸ್ + ರೈಲು=ಬೈಲು,ಬಸ್ ಆಯ್ತು ಬೈಲು Smiling)

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆ೦ಗಳೂರು ಟ್ರಾಫಿಕ್
  • ಸಂಪದದಲ್ಲಿ ಹೊಸತು: ಆಯ್ದ ಸುದ್ದಿ ವಿಭಾಗ
  • ಹೊನ್ನಿಗನಹಳ್ಳಿ ಹಸು, ಎರಡು ಕರು ಹಾಕ್ತು ! ಒಳ್ಳೆ ತಮಾಷೆ ; ಇದೂ ನ್ಯೂಸೆನಾ ?
  • ಗೃಹಕೃತ್ಯ ನಿರ್ಗಮ ಪರಿಷ್ಕರಣ ಸ್ಥಾವರ
  • ಸತ್ಯ
Syndicate content

ಲೇಖಕರು

sinchanabhat's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator