Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ನ್ಯಾಯವೆಂಬ ಸೂರಿನೊಳಗೆ

March 3, 2006 - 7:48am — sinchanabhat

ಕಣ್ಣಾರೆ ಕಂಡರೂ ಪರಾಂಬರಿಸಿ (ವಿಮರ್ಶಿಸಿ) ನೋಡಿ,ಅನ್ನುವುದು ಸತ್ಯದ ಶೋಧನೆಗೆ.ಬರಿ ಕೇಳಿದ್ದರಲ್ಲಿ ಸತ್ಯ ಹುಡುಕುವುದು ಹೇಗೆ? ಕೇಳಬೇಕು ನೋಡಬೇಕು ಕೊನೆಗೆ ಮನವತೆರೆದು ಬುದ್ದಿಗೆ ಕೆಲಸಕೊಟ್ಟಾಗ ಮಾತ್ರ ಸತ್ಯದಮೇಲೆ ಬೆಳಕು ಮೂಡಬಹುದು.ನಾವು ಕಣ್ಣುಗಳಿದ್ದೂ ಇಲ್ಲದಂತೆ ಬದುಕಲು ಆ ನ್ಯಾಯದೇವತೆಯೇ ಸ್ಪೂರ್ತಿಯಿರಬೇಕು.

ರೂಪದರ್ಶಿ ಜೆಸ್ಸಿಕಾ ಲಾಲ್ ಎ 29,1999 ರಲ್ಲಿ ಕೊಲೆಯಾದಳು.ಇದು ನಡೆದದ್ದು ಯಾವುದೋ ನಿರ್ಜನ ಪ್ರದೇಶದಲ್ಲಲ್ಲ.ದೆಲ್ಲಿಯ ಪ್ರತಿಷ್ಥಿತ ಹೊಟೇಲ್ ಒಂದರಲ್ಲಿ. ಕಣ್ಣರೆ ಕಂಡವರದೆಷ್ಟೋಜನರಿದ್ದರು.ಕೊಲೆಗಡುಕ ಕೋರ್ಟ್ ಗೆ ತಾನೇ ಬಂದು ಶರಣಾಗಿದ್ದ.ಆಗಲೇ ನ್ಯಾಯಲಯ ಸರಿಯಾದ ಶಿಕ್ಷೆಯನ್ನೂ ನೀಡಬೇಕಿತ್ತು.ಆದರೆ ಈ ಪ್ರಕರಣದಲ್ಲಿ 6ವರ್ಷಗಳ ಸುದೀರ್ಘ ಅವದಿಯ ನಂತರವೂ ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲ.ಜನರ ಕಣ್ಣಿಗೆ ಕಂಡಿರುವುದರಲ್ಲಿ ಸತ್ಯವಿಲ್ಲ ಎಂದ ನ್ಯಾಯಲಯದ ಕಿವಿಯ ಮಾತು ಕೊಲೆಗಡುಕರನ್ನೇ ನಿರ್ಧೋಷಿಗಳೆಂದು ತೀರ್ಪು ನೀಡಿ ಸತ್ಯವನ್ನು ಹೇಯವಾಗಿ ಕೊಲೆಗೈದಿದೆ.ಇಲ್ಲಿ ನ್ಯಾಯವೆಂಬುದಂತೂ ಅದೆಷ್ಟುಸಾರಿ ಸಾಯುತ್ತದೆಯೋ!

ಜೆಸ್ಸಿಕ ಪ್ರಕರ್ಣದಲ್ಲಿ ಮುಖ್ಯ ಆರೋಪಿ ಮನುಶರ್ಮಾ,ಹರಿಯಾಣಾ ಸಚೀವ ವಿನೋದ್ ಶರ್ಮಾ ಅವರ ಮಗ ದಿವಂಗತ ರಾಷ್ಟ್ರಪತಿ ಶಂಕರ್ ದಯಾಳ ಶರ್ಮಾ ಅವರ ಮೊಮ್ಮಗ. ಅಂದಮೇಲೆ ಈತೀರ್ಪು ಸಹಜವೆನ್ನಬಹುದು. ಇಂದು ನ್ಯಾಯಾಲಯವೆಂದರೆ ದೊಡ್ಡ ದೊಡ್ಡ ರಾಜಕಾರಣಿಗಳ,ಗೂಂಡಾಗಳ,ಹಣವಿರುವವರೆಡೆಗೆವಾಲಿ ಅವರ ರಕ್ಷಣೆಯ ತಾಣವಾಗಿದೆ. ಅಲ್ಲಿ ನ್ಯಾಯವೆಂಬುದು ಮಾರಾಟಕ್ಕಿದೆ ಕೋಂಡುಕೊಳ್ಳುವ ತಾಕತ್ತಿರುವವನೇ ಅದರ ಒಡೆಯ. ಅಂದಮೇಲೆ ಶಿಕ್ಷೆಯಾಗಲು ಸಾದ್ಯವೆ ಅದೆಲ್ಲಿಂದ ಅದೆಷ್ಟೆಷ್ಟು ರೀತಿಯಲ್ಲಿ ಸಾಗಿತೋ,ಒಟ್ಟಾರೆ ವ್ಯವಸ್ಥಿತವಾಗಿ ಕಾರ್ಯನಡೆಸಿ ಹೊಸದೊಂದು ರೂಪಕೊಟ್ಟುಬಿಟ್ಟರು.ಕೊನೆಗೆ ಕಣ್ಣಾರೆ ಕಂಡ ಸಕ್ಷಿಗಳ ಕಂಗಳೇ ಸುಳ್ಳು ನುಡಿವಂತೆ ಮಾಡಿ ನ್ಯಾಯದೇವತೆಯ ಬಾಯಲ್ಲೂ ಬೀರು ಸುರಿದರು.

ನಮ್ಮಂತ ಜನಸಾಮಾನ್ಯರು ಒಮ್ಮೆ ಮರುಗುತ್ತಾರೆ, ಒಮ್ಮೆ ಕೂಗಾಡುತ್ತಾರೆ, ಇಷ್ಟಕ್ಕೇ ಮುಗಿಸದೆ ಇನ್ನೂ ಮುಂದುವರೆದರೆ ಕೊನೆಗೆ ಬೇನಾಮಿ ಹೆಣವಾಗಿ ಬೀಳುತ್ತಾರೆ. ಇಂದು ಈ ಪ್ರಜಪ್ರಭುತ್ವ ರಾಷ್ಟ್ರದಲ್ಲಿ ನಮ್ಮಿಂದಲೇ ಪ್ರಭುಗಳಾದವರಲ್ಲಿ ಸುಮಾರು 30% ಕಿಂತಲೂ ಹೆಚ್ಚುಜನರು ಕ್ರೌರ್ಯದ ಹಿನ್ನೆಲೆ ಇದ್ದವರು.ಅವರಿಗೊಂದು ರಣರಂಗವನ್ನು ಸೃಷ್ಟಿಸಲು ನಾವೇ ವೇದಿಕೆ ಮಾಡಿ ಕೊಟ್ಟಿದ್ದೇವೆ.ಇಂತವರ ಕೈಗೆ ರಕ್ತಬಡಿದರೆ ನೆಕ್ಕುವವರನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ.

ನ್ಯಾಯದ ಮನೆಯ ಬಾಗಿಲು ಬಡಿದರೆ ನ್ಯಾಯ ಸಿಗುವುದು ನಿಶ್ಚಿತವಲ್ಲದಿದ್ದರೂ ಅರ್ಧ ಆಯುಶ್ಯ ಅಲ್ಲೇ ಕಳೆಯಬೇಕಾಗುವುದೆಂಬುದಂತೂ ಸತ್ಯ.ಹೀಗೆ ಅಂತ್ಯ ಕಾಣದೇ ತೆವಳುತ್ತಿರುವ ಸುಮಾರು 34ಲಕ್ಷ ಪ್ರಖರಣಗಳಿವೆ.ಜೆಸ್ಸಿಕಾಳಂತ ಕೆಳ ಮಧ್ಯಮವರ್ಗದ ಜನರಿಗೆ ನ್ಯಾಯ ಕೈಗೆಟುಕುವುದು ಒಂದು ಕನಸು.ಅವಳನ್ನು ಈಗ ಕೄರತೆಯಗುಂಡಿಯಲ್ಲಿ ಹುಗಿದು ಅನ್ಯಾಯದ ಮಾಲೆ ಹಾಕಿದ್ದಾರೆ.

ಇಂದು ನ್ಯಾಯವೆಂಬಸೂರಿನಡಿ ಅನ್ಯಾಯದ ಹೊಗೆ ಉಸಿರಾಡಲೂ ಕಷ್ಟವಾಗುವಂತೆ ಹರಡಿಕೊಳ್ಳುತ್ತಿದೆ.ಇಲ್ಲಿ ಜೆಸ್ಸಿಕಾಳಂತೆ ಇನ್ನೂ ಅನೇಕರು ಅಸುನೀಗಿದ್ದಾರೆ.ಜನ ನ್ಯಾಯದೇಗುಲವನ್ನು ಮನದಲ್ಲೇ ಸತ್ಯ ಸ್ಮಶಾನ ಎಂದು ಕರೆಯುವಂತಾಗಬಾರದು.

  • ಪ್ರಚಲಿತ
Ornamental seperator
  • Login or register to post comments
  • 551 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 3, 2006 - 9:30pm — tvsrinivas41

ಎಲ್ಲರ ಮನ ಮುಟ್ಟಲಿ

tvsrinivas41's picture

ಚಿಂತನೆ ಉತ್ತಮವಾಗಿದೆ. ಇದು ಎಲ್ಲರ ಮನ ಮುಟ್ಟಲಿ. ನಿಮ್ಮ ಬ್ಲಾಗ್, ಪತ್ರಿಕೆಗಳು, ಅಂತರ್ಜಾಲ ತಾಣಗಳು ಎಲ್ಲ ಕಡೆಯೂ ಇದನ್ನು ಪ್ರಕಟಿಸಿ. ಇಂತಹ ಚಿಂತನೆಗಳು ಎಲ್ಲರ ಮನದಲ್ಲೂ ಮೂಡಲಿ. ಕ್ರಾಂತಿಯ ಅವಶ್ಯಕತೆ ಇದೆ.

ಎಲ್ಲರೂ ಒಂದೇ. ಒಬ್ಬರ ತುಳಿಯಲು ಅಥವಾ ಹತ್ಯೆ ಮಾಡಲು ಇನ್ನೊಬ್ಬರಿಗೆಲ್ಲಿದೆ ಅಧಿಕಾರ. ನಮ್ಮಲ್ಲಿ ಜಾಗೃತಿ ಮೂಡದಿದ್ದರೆ ಪ್ರಗತಿಯಾಗದು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸತ್ಯ
  • ದಾರಿ ತಪ್ಪಿದ ಮಕ್ಕಳು!
  • ವಿಜಯದಶಮಿ
  • ಹುಡುಕಾಟ
  • ನುಡಿಮುತ್ತು
Syndicate content

ಲೇಖಕರು

sinchanabhat's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator