ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮನಸ್ಸು

May 8, 2006 - 9:09pm — deepak dhananjaya

... ಇದು ನನಗೆ ತಿಳಿಯದು.. ತಿಳಿಯುವ ಕುತೂಹಲವಿದೆ.. ನಮ್ಮ ದೇಹವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಅದಕ್ಕಿದೆ... "ಹೇಗಿರುತ್ತದೆ ಮನಸ್ಸು?" ಇದು ನನ್ನ ಮನಸ್ಸಿನಂತರಾಳದಲ್ಲಿ ಉತ್ತರಕ್ಕಾಗಿ ಕಾಯುತ್ತಿರುವ ಒಂದು ಪ್ರಶ್ನೆ. ಅದಕ್ಕೆ ನನ್ನದೆ ರೀತಿಯಲ್ಲಿ ಉತ್ತರ ಹುಡುಕಿಕೊಂಡಿದ್ದೆನೆ.. ನನಗೆ ಮನಸ್ಸಿನ ಬಗ್ಗೆ ಇರುವ ಕಲ್ಪನೆಯನ್ನು ಈ ಲೇಖನದಲ್ಲಿ ವ್ಯಕ್ತಪಡಿಸುತ್ತಿದ್ದೇನೆ...

ಒಂದು.. ದೊಡ್ದ ಹೂದೋಟ... ಅದರಲ್ಲಿ ಅರಳುವ ಪ್ರತಿಯೊಂದು ಹೂ ವಿಭಿನ್ನವಾದ ಸುವಾಸನೆ ಭೀರುತ್ತದೆ. ತೋಟದ ಮಧ್ಯದಲ್ಲೊಂದು ಬಣ್ಣದ ನೀರಿನ ಕಾರಂಜಿ. ಕಾರಂಜಿಯಲ್ಲಿ ಚಿಮ್ಮುವ ನೀರಿನ ಬಣ್ಣ, ಅರಳುವ ಹೂವಿನ ಬಣ್ಣದ ಜೊತೆಯಲ್ಲಿ ಬದಲಾಗುತ್ತಿರುತ್ತದೆ.. ತೋಟದಲ್ಲಿ ಹಾರಾಡುವ ಪಕ್ಷಿಗಳ ಸದ್ಡು.. ಇವೆಲ್ಲ, ತೋಟವನ್ನು ಸ್ವರ್ಗಕ್ಕೆ ಹೋಲಿಸುವಷ್ಟು ಸುಂದರವಾಗಿಸುತ್ತದೆ..
ನಮ್ಮ ಮನಸ್ಸು ಕೂಡ ಹೂದೋಟದ ಹಾಗೆ... ಮನಸ್ಸಿನಲ್ಲಿ ಭಾವನೆಗಳೆಂಬ ಹೂಗಳು ಹಲವಾರಿವೆ.. ಪ್ರತಿಯೊಂದು ಭಾವನೆಗಳು ವಿಭಿನ್ನ.. ಪ್ರೀತಿಯ ಭಾವನೆ.. ಸಂಕಟದ ಭಾವನೆ.. ದುಖದ ಭಾವನೆ.. ಹೀಗೆ ಹಲವಾರು ಭಾವನೆಗಳು ಅರಳುತ್ತವೆ..

ಹಾಗಾದರೆ ಕಾರಂಜಿಯನ್ನು ಯಾವುದಕ್ಕೆ ಹೋಲಿಸಲು ಸಾಧ್ಯ.. ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ರೀತಿಯನ್ನು ಕಾರಂಜಿಗೆ ಹೋಲಿಸಬಹುದು.. ದುಖವದಾಗ.. ಕಣ್ಣೀರಿನ ರೂಪದಲ್ಲಿ, ಸಂತೋಷವಾದಾಗ ನಗುವಿನ ರೂಪದಲ್ಲಿ ವ್ಯಕ್ತಪಡಿಸುತ್ತೆವೆ.. ನಮ್ಮ ಭಾವನೆಯ ಬದಲಾವಣೆಯ ಜೊತೆ ಜೊತೆಯಲಿ ಅದನ್ನು ವ್ಯಕ್ತಪಡಿಸುವ ರೀತಿ ಬದಲಾಗುತ್ತದೆ.. ಹೂದೋಟದ ಬಣ್ಣದ ನೀರಿನ ಕಾರಂಜಿಯ ಹಾಗೆ..

ಮನಸ್ಸಿನಲ್ಲಿ ಇರುವ ಹಲವಾರು ಯೋಚನೆಗಳು, ಉತ್ತರಕ್ಕಗಿ ಕಾಯುತ್ತಿರುವ ಪ್ರಶ್ನೆಗಳು, ಉತ್ತರ ಸಿಗದಿರುವ ಒಗಟುಗಳು, ಹಳೆಯ ನೆನಪುಗಳು, ಹೊಸ ಯೊಚನೆಗಳು.... ಪಕ್ಷಿಗಳಹಾಗೆ ಚಿಲಿಪಿಲಿ ಸದ್ದುಮಾಡುತ್ತಿರುತ್ತವೆ..

ಇವುಗಳ ಮಿಷ್ರಣವನ್ನು ಕಲ್ಪಿಸಿಕೊಂಡರೆ.. ಕಲ್ಪನಾಲೋಕದಿಂದ ಹೊರಬರಲು ಕಷ್ಟವಾಗುತ್ತದೆ.. ಮನಸ್ಸನ್ನು ಇಷ್ಟು ಸುಂದರವಾಗಿ ಸ್ರಿಷ್ಟಿಸಿದ ದೇವರಿಗೆ ನನ್ನ ಪ್ರಣಾಮಗಳು..

ಇದೆಲ್ಲಾ ಸರಿ.. ಆದರೆ ಇಷ್ಟು ಶಕ್ತಿಯುಳ್ಳ ಮನಸ್ಸು, ನಮ್ಮ "ದೇಹದ ಯಾವ ಭಾಗದಲ್ಲಿದೆ?"... ನೀವು.. ಕಲ್ಪನಾಲೋಕದಿಂದ ಹೊರಬಂದು ನನ್ನ ಮನಸ್ಸಿನಲ್ಲಿರುವ ಒಗಟನ್ನು ಬಿಡಿಸಲು ಸಹಾಯ ಮಾಡುವಿರಾ ಗೆಳೆಯರೆ?

  • ಚಿಂತನೆ
~.~
  • Login or register to post comments
  • 777 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2006 - 2:00pm — shreekant.mishrikoti

ಪ್ರತಿಕ್ರಿಯೆ

shreekant.mishrikoti's picture

ದೀಪಕರೇ

ನೋಡಿ http://sampada.net/node/1537/2777#comment-2777

ಶ್ರೀಕಾಂತ ಮಿಶ್ರಿಕೋಟಿ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಬಣ್ಣದ ಪ್ರೀತಿ
  • ಮನಸ್ಸಿನ ಮನಸ್ಸೆ...
  • ಜೊತೆಯಲಿ ಜೊತೆ ಜೊತೆಯಲಿ
  • ಏಕೆ ಹೀಗೆ ಅನಿಸುತ್ತದೆಯೋ!
Syndicate content

ಲೇಖಕರು

deepak dhananjaya's picture

ಪರಿಚಯ

Me... a person who is pessimistically optimistic..... hmm.. confused.. me too... Laughing out loud

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಹನಿಗವನಗಳು
    July 9, 2008 - 3:28pm
  • Jayalaxmi.Patil
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 3:22pm
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 50 ಅತಿಥಿಗಳು ಆನ್ಲೈನ್ ಇರುವರು.


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator