ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಹೊರಟಳೆತ್ತಾ ನೋಡು ತಾಯಿ

July 12, 2006 - 9:36pm — muralihr

ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.

ಶಿವನ ಜಡೆಯ ಎಳೆದುಕೊ೦ಡು
ಪರ್ವತಗಳ ಸೀಳಿಕೊ೦ಡು.
ಋಷಿಮುನಿಗಳ ಬೀಳ್ಕೊ೦ಡು
ಜನಮನಗಳ ತೊಳೆದುಕೊ೦ಡು.

ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.

ನೋವಿಗೆ ತಾ ಕಾವಾಗಿ
ಸಾವಿಗೆ ತಾ ಸಾವಾಗಿ
ಈ ನಾಡಿನ ಜೀವವಾಗಿ
ಮಹಾಕವಿಯ ಭಾವವಾಗಿ.

ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.

ಕರುಣೆಯನ್ನು ಉಟ್ಟುಕೊ೦ಡು
ಭಕ್ತ ಹೃದಯ ತಟ್ಟಿಕೊ೦ಡು
ಪಾಪವೆಲ್ಲಾ ಸುಟ್ಟುಕೊ೦ಡು
ಪ್ರೇಮರ೦ಗ ತೊಟ್ಟುಕೊ೦ಡು

ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.

ಮನದ ತಾಪ ಕಳಚಿಕೊ೦ಡು
ತನುವ ಭಾರ ಕೊಚ್ಚಿಕೊ೦ಡು
ಹೃದಯ-ದು:ಖ ಹೀರಿಕೊ೦ಡು
ಅಭಯವನ್ನೇ ಸಾರಿಕೊ೦ಡು

ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.

********************************************

************

*ಗ೦ಗಾಯಾತ್ರೆಗೆ ಹೊರಟಾಗ -- ಗ೦ಗೆಯ ದಡದ ಮೇಲೆ ಹೊಳೆದ ಕವನ.

********************************************

************

  • ಕಾವ್ಯ ಮತ್ತು ಕವನ
~.~
  • Login or register to post comments
  • 735 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 13, 2006 - 7:40pm — ahoratra

ಹರಿಯುವ ನದಿಯ ಲಯದಲ್ಲಿದೆ ಈ ಕವನ

ahoratra's picture

ಲಯಬದ್ದವಾಗಿ ಮನಸೂರೆಗೊಳ್ಳುವ ಕವನವಿದು. ಮತ್ತಷ್ಟು ಸೇರಿಸಿ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 13, 2006 - 8:30pm — ಭರದ್ವಾಜ

ಹೊರಟಳೆತ್ತಾ ನೋಡು ತಾಯಿ

ಭರದ್ವಾಜ's picture

ಅದ್ಭುತವಾಗಿದೆ. ಸುರಗ೦ಗೆಯೇ ಇಳಿದು ಕಾವ್ಯ-ದಾಹವನು ಇ೦ಗಿಸಲು ( ಸ೦ಪದಕ್ಕೆ) ಬ೦ದಿಹಳೋ ಎ೦ಬ೦ತೆ ಭಾಸವಾಗುತ್ತಿದೆ. ತಮ್ಮಿ೦ದ ಮತ್ತಷ್ಟು ನಿರೀಕ್ಷಿಸುತ್ತಿರುವ,
                                                                                                          ನಿಮ್ಮ,
                                                                                                        ಭರದ್ವಾಜ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾನವನಾದ ಕಪಿಯಿಂದ. ಮಾನವನ ಮುಖ ನೋಡು ಹೌದು ನಿಜವೆನಿಸುವುದು. ಕಪಿಯ ಹೃದಯ ನೋಡು ಅಲ್ಲೆನಿಸುವುದು ತಿಂಮ!
  • ನೇಸರ ನೋಡು ನೇಸರ ನೋಡು
  • ಆರಯ್
  • ಬಣ್ಣದ ಬಟ್ಟಲು
  • ಕನ್ನಡ ತಾಯಿ ಭುವನೇಶ್ವರಿ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 144 ಅತಿಥಿಗಳು ಆನ್ಲೈನ್ ಇರುವರು.


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator