ಈಗಿನಂತೆ 3 ಸದಸ್ಯರು ಮತ್ತು 78 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ
abdul's picture
ಅಬ್ದುಲ್ ಲತೀಫ್ ಸಯ್ಯದ್
27
May
2011
ಬ್ಲಾಗ್ ಬರಹ
ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ...
ಪ್ರತಿಕ್ರಿಯೆಗಳು: 2
ಹಿಟ್ಸ್ : 677
ಮೊರೊಕ್ಕೋದ ಮರ ಹತ್ತುವ ಕುರಿಗಳು
arshad's picture
Arshad
21
Jan
2010
ಬ್ಲಾಗ್ ಬರಹ

ಆಡು ಮುಟ್ಟದ ಸೊಪ್ಪಿಲ್ಲ ಎನ್ನುತ್ತಾರೆ. ಆದರೆ ಮೊರೊಕ್ಕೋ ದೇಶದ ಕುರಿಗಳನ್ನು ಪರಿಗಣಿಸಿ ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿ ಆಡು ಏರದ ಮರವಿಲ್ಲ ಎಂದು ತಿದ್ದಿಕೊಳ್ಳಬಹುದು.

...
ಪ್ರತಿಕ್ರಿಯೆಗಳು: 0
ಹಿಟ್ಸ್ : 896
ದೂರದರ್ಶನದ ಆ ದಿನಗಳು ...
bhalle's picture
ಶ್ರೀನಾಥ್ ಭಲ್ಲೆ
08
Feb
2011
ಲೇಖನ

ಸಂಜೆ ನಾಲ್ಕು ಘಂಟೆ ಐವತ್ತೈದು ನಿಮಿಷ. ಮನೆಯ ಕಪ್ಪು ಬಿಳುಪು ಟಿ.ವಿ ಆನ್ ಆಯಿತು. ಅಂದು ನಮಗೆ ಕಲರ್ ಟಿ.ವಿ ಅಂದ್ರೆ ಆಗ್ತಿರಲಿಲ್ಲ ... ಯಾಕೆ ಅಂದ್ರ? ನಮ್ಮ ಮನೆಯಲ್ಲಿ...

ಪ್ರತಿಕ್ರಿಯೆಗಳು: 46
ಹಿಟ್ಸ್ : 1,220
ನೆನಪಿನ ಚಿತ್ರಕಲಾ ಶಾಲೆ: ಭಾಗ ೨೩ - ದೃಶ್ಯದೊಡಲಿಗೆ ತಾತ್ವಿಕ ಆಹಾರ
anilkumar's picture
ಎಚ್.ಎ. ಅನಿಲ್ ಕುಮಾರ್
07
Oct
2011
ಲೇಖನ

...

ಪ್ರತಿಕ್ರಿಯೆಗಳು: 0
ಹಿಟ್ಸ್ : 100
ದಾಸವರೇಣ್ಯರಲ್ಲಿ ಗುರು ಪರಂಪರೆ
Shamala's picture
ಶ್ಯಾಮಲಾಜನಾರ್ದನನ್
08
Sep
2011
ಲೇಖನ

ದೇವರ ನಾಮಗಳು - ದಾಸವರೇಣ್ಯರು ಎಂದೊಡನೆ ನಮ್ಮ ಮನಸ್ಸಿಗೆ ಬರುವವರು ಪುರಂದರದಾಸರು. ಅವರ ರಚನೆಗಳು ನಮ್ಮ ದೈನಂದಿನ ಬದುಕಿನಲ್ಲಿ ಹಾಸು...

ಪ್ರತಿಕ್ರಿಯೆಗಳು: 5
ಹಿಟ್ಸ್ : 224
ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು
suresh nadig's picture
ಸುರೇಶ್ ನಾಡಿಗ್
05
May
2011
ಲೇಖನ

ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ...

ಪ್ರತಿಕ್ರಿಯೆಗಳು: 16
ಹಿಟ್ಸ್ : 700
ಎಲ್ಲ ಮೂರಾಬಟ್ಟೆ!
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
09
Nov
2009
ಪುಟ

 ದಯೆಯಿಟ್ಟು ಕ್ಷಮಿಸಿ.

 ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಮೂರು ಘಟನೆಗಳತ್ತ ನಿಮ್ಮ ಚಿತ್ತ ಸೆಳೆಯುತ್ತ, ಮೂರಕ್ಕೂ ಸಂಬಂಧ ಕಲ್ಪಿಸಲೆತ್ನಿಸುತ್ತ, ನಿಮ್ಮ...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,221
ಭಾಗ ೧- ಆಸಿಡ್ ಟೇಸ್ಟ್ ಎಂಬ ಅಗ್ನಿ ಪರೀಕ್ಷೆ. (ಅ)
anilkumar's picture
ಎಚ್.ಎ. ಅನಿಲ್ ಕುಮಾರ್
06
May
2010
ಪುಟ

 

2446 ಪದಗಳು
...
ಪ್ರತಿಕ್ರಿಯೆಗಳು: 2
ಹಿಟ್ಸ್ : 968
ಯಾವುದು ರಕ್ಷಣೆ ???
sinchanabhat's picture
09
Mar
2006
ಬ್ಲಾಗ್ ಬರಹ
ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,429
ಹಣೆಯ ಸಿ೦ಧೂರವೇ (ಧರ್ಮಾ೦ತರಿಯೊಬ್ಬಳ ಪತ್ರ) ಮತ್ತು ಸ್ವಗತ
Harish Athreya's picture
ಹರೀಶ್ ಆತ್ರೇಯ
26
Nov
2009
ಬ್ಲಾಗ್ ಬರಹ

       ಹಣೆಯ ಸಿ೦ಧೂರವೇ

ನೀನು ನನ್ನ ಬಾಳ ಬ೦ಗಾರವಾದೆ. ಆದರೆ ನಿನ್ನನ್ನ ನನ್ನ ಹಣೆಯ...

ಪ್ರತಿಕ್ರಿಯೆಗಳು: 124
ಹಿಟ್ಸ್ : 2,716

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಒಂದು ಉತ್ತಮ ಕೆಲಸ

ಒಂದು ಉತ್ತಮ ಕೆಲಸ

ಮ೦ಗಳೂರಿನವರಾದ ಅನಿವಾಸಿ ಉದ್ಯಮಿ ಶ್ರೀ ರೊನಾಲ್ಡ್ ಕುಲಾಸೊ ಅವರು ಮಂಗಳೂರಿನ ಮುಳಿಹಿತ್ಲು ಎಂಬಲ್ಲಿ ೧೧೦೦ ಫೀಟ್ ಅಗಲದ ರಸ್ತೆಯನ್ನು ತಮ್ಮ ಸ್ವ೦ತ ಖಚಿ೯ನಿಂದ ನಿಮಿ೯ಸಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಕುಟುಕಿಸಿ. http://www.mangalore...
Average: 3.3 (4 votes)
1261 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
makara's picture
31
Mar
2012
4:43

<<೧೧೦೦ ಫೀಟ್ ಅಗಲದ ರಸ್ತೆಯನ್ನು ತಮ್ಮ ಸ್ವ೦ತ ಖಚಿ೯ನಿಂದ ನಿಮಿ೯ಸಿದ್ದಾರೆ.>>
ಅನಾಮಿಕ ಲೇಖಕರೆ, ಇದು ಉದ್ದ ಎಂದು ಆಗಬೇಕಿತ್ತು. ಇದನ್ನು ಓದಿ ಅದು ಹೇಗೆ ಅಷ್ಟು ಅಗಲದ ರಸ್ತೆ ಮಾಡಿದ್ದಾರೆ ಎಂದು ಮೂಲ ಲೇಖನವನ್ನು ಓದಿದ ಮೇಲೆ ವಿಷಯ ಅರ್ಥವಾದದ್ದು. ಏನೇ ಆಗಲಿ ಕುಲಾಸೋ ಅವರ ಹ್ರುದಯದ ಅಗಲವನ್ನಂತೂ (ವೈಶಾಲ್ಯವನ್ನಂತೂ) ಮೆಚ್ಚಿಕೊಳ್ಳಲೇ ಬೇಕು.