ನಿಮ್ಮ ಪ್ರೋತ್ಸಾಹವಿದ್ದರೆ ಸಾಕು...
ಜಗವನ್ನೆ ಜಾಲಾಡಿಸಿಬಿಡುವೆ...!!
ಯಾರಾದರು, ಆತ್ಮವಿಶ್ವಾಸ(ಎದೆಗಾರಿಗೆ) ಅಂದರೇನು ಅಂತ ಕೇಳಿದರೆ, ಇದನ್ನು ತೋರಿಸುವೆ.
ಅಂದಹಾಗೆ, ನಿಮಗೆ ಒಂದು ಮಾತು ಗೊತ್ತೆ ಅಸುರ ಎಂಬ ಚಿತ್ರ ಬಂದಿತ್ತು. ನಾನು ನೋಡಿಲ್ಲ. ಆದರೆ ಅದರ ಹಾಡುಗಳನ್ನು ಕೇಳಿದ್ದೇನೆ.
ಅದರಲ್ಲಿ ಒಂದು ಹಾಡು ಇದೆ. "ಕರುಣೆ ಇಲ್ಲದ ಧರಣಿಯ ಕಂಡೆ" ಎಂದು ಆರಂಭವಾಗುತ್ತದೆ ಆ ಹಾಡು. ತುಂಬಾ ಚೆನ್ನಾಗಿದೆ, ಕೇಳಿ ನೋಡಿ ಒಮ್ಮೆ. ಆ ಹಾಡಿನಲ್ಲಿ ಒಬ್ಬ ಮನುಷ್ಯನು ಸೊರಗಿದಂತೆ ಪ್ರೇಮಿಯಾಗಿ ಕಂಡರೆ ಇಲ್ಲಿ ಅವನು ಉತ್ಸಾಹಿಯಾಗಿದ್ದಾನೆ. ಹಾಗಾಗಿ, ನೀವೊಬ್ಬ ಉತ್ಸಾಹಿ ತರುಣ, ನನಂತೆ(ಕಣ್ಣು ಹೊಡೆಯುತ್ತಾ) , ಎಂಬುದು ಗೊತ್ತಾಗುತ್ತದೆ. ಇದರ ಗುಟ್ಟೇನು.
ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!
ಪ್ರತಿಕ್ರಿಯೆಗಳು
Re: ಕನವರಿಕೆಯೊಳು ! - ಭ್ಹಲೇ! ಭಲೇ!! ಬಲ್ಲ್ಲ್ಲೆ ನಾ ನಿನ್ನಂತರಂಗವ...
ಮುದ್ದಿನ ಯುವಪ್ರೇಮಿ,
ನಿನ್ನ ಕಾವ್ಯಕ್ಕೆ ನಿಜವಾದ ವಂದನೆಗಳು (ಸ್ವಲ್ಪ Spelling Mistakes ನೋಡಿ, OK ನಾ...)
ಬಹಳ ಚೆನ್ನಾಗಿ (ಸಾಕಷ್ಟು ಅನುಭವ ಇರುವ ಆಗಿದೆ)ಬರೆದಿದ್ದೀರಿ.
ಮನಸ್ಸಿಗೆ ಮುದ ನೀಡುವವಂತಿದೆ ನಿಮ್ಮ ಕವನ, ದಯವಿಟ್ಟು ಮುಂದುವರೆಸಿ.
All the Best...
ಕನ್ನಡಾಭಿಮಾನಿ,
ಶಿವಣ್ಣ.
Re: ಕನವರಿಕೆಯೊಳು ! - ಭ್ಹಲೇ! ಭಲೇ!! ಬಲ್ಲ್ಲ್ಲೆ ನಾ ನಿನ್ನಂತರಂಗವ...
ಅನಂತ ವಂದನೆಗಳು ಶಿವ ರವರೆ,
ನಿಮ್ಮ ಪ್ರೋತ್ಸಾಹವಿದ್ದರೆ ಸಾಕು...
ಜಗವನ್ನೆ ಜಾಲಾಡಿಸಿಬಿಡುವೆ...!!
-ಯುವಪ್ರೇಮಿ
ಎದೆಗಾರಿಕೆ ಅಂದರೆ ಏನು ಗೊತ್ತಾ
ನಿಮ್ಮ ಪ್ರೋತ್ಸಾಹವಿದ್ದರೆ ಸಾಕು...
ಜಗವನ್ನೆ ಜಾಲಾಡಿಸಿಬಿಡುವೆ...!!
ಯಾರಾದರು, ಆತ್ಮವಿಶ್ವಾಸ(ಎದೆಗಾರಿಗೆ) ಅಂದರೇನು ಅಂತ ಕೇಳಿದರೆ, ಇದನ್ನು ತೋರಿಸುವೆ.
ಅಂದಹಾಗೆ, ನಿಮಗೆ ಒಂದು ಮಾತು ಗೊತ್ತೆ ಅಸುರ ಎಂಬ ಚಿತ್ರ ಬಂದಿತ್ತು. ನಾನು ನೋಡಿಲ್ಲ. ಆದರೆ ಅದರ ಹಾಡುಗಳನ್ನು ಕೇಳಿದ್ದೇನೆ.
ಅದರಲ್ಲಿ ಒಂದು ಹಾಡು ಇದೆ. "ಕರುಣೆ ಇಲ್ಲದ ಧರಣಿಯ ಕಂಡೆ" ಎಂದು ಆರಂಭವಾಗುತ್ತದೆ ಆ ಹಾಡು. ತುಂಬಾ ಚೆನ್ನಾಗಿದೆ, ಕೇಳಿ ನೋಡಿ ಒಮ್ಮೆ. ಆ ಹಾಡಿನಲ್ಲಿ ಒಬ್ಬ ಮನುಷ್ಯನು ಸೊರಗಿದಂತೆ ಪ್ರೇಮಿಯಾಗಿ ಕಂಡರೆ ಇಲ್ಲಿ ಅವನು ಉತ್ಸಾಹಿಯಾಗಿದ್ದಾನೆ. ಹಾಗಾಗಿ, ನೀವೊಬ್ಬ ಉತ್ಸಾಹಿ ತರುಣ, ನನಂತೆ(ಕಣ್ಣು ಹೊಡೆಯುತ್ತಾ) , ಎಂಬುದು ಗೊತ್ತಾಗುತ್ತದೆ. ಇದರ ಗುಟ್ಟೇನು.
Re: ಎದೆಗಾರಿಕೆ ಅಂದರೆ ಏನು ಗೊತ್ತಾ
ಅನಂತ ವಂದನೆಗಳು ಸುನಿಲ ರವರೆ,
ನಾನು "ಅಸುರ" ಚಿತ್ರದ ಹಾಡುಗಳನ್ನ ಕೇಳಿದ್ದೇನೆ... ಬಹಳ ಸುಂದರವಾದಂತಹ ಹಾಡು..
ನನಗು ಅವನಿಗು ಇರುವ ವ್ಯತ್ಯಾಸವಿಸ್ಟೇ... :
ಅವನ ಕಂಣ್ಣಿಗೆ ಪ್ರಪಂಚದಲ್ಲಿ ಎಲ್ಲುರು ಮೋಸ ಮಾಡುವವರು, ಕೇಡು ಬಯಸ್ವವರು.
ಇಂತಹ ದೃಸ್ಟಿಯಲ್ಲಿ ಏನು ನೋಡಿದರು ಜಗವೇಲ್ಲ ಮೋಸದ ಸಂತೆಯಂತೆ ಕಾಣುತ್ತದೆ...!!
ನನ್ನ ಬಗ್ಗೆ :
ನಾನು ಜಗದಲ್ಲಿ ಕೆಟ್ಟದ್ದಿರುವುದನು ಬಲ್ಲೆ.. ಆದರೆ ಕೆಟ್ಟದರ ನಡುವೆ ನರಳುತ ಅಸಹಾಯಕವಾದ "ಒಳ್ಳೆಯತನವನ್ನ" ನೋಡಿಯು ನೋಡದಂತಿರುವವನಲ್ಲ...
"ಚಿನ್ನದ ಗಣಿಯನು ಚಿನ್ನ ಗುಡ್ಡೆಯಂದು ನೋಡಿದರೆ ಅದುವೆ ವಜ್ರದ ಗುಡಿಯು...
ಗಣಿಯನು ಬರಿಯೆ ಮಣ್ಣು ಗುಡ್ಡೆಯಂದು ಕಂಡರೆ ಅದುಬರೆ ಬೊದಿಯ ಬದಿಯು.."
-ಯುವಪ್ರೇಮಿ
Re: ಎದೆಗಾರಿಕೆ ಅಂದರೆ ಏನು ಗೊತ್ತಾ
"ಚಿನ್ನದ ಗಣಿಯನು ಚಿನ್ನ ಗುಡ್ಡೆಯಂದು ನೋಡಿದರೆ ಅದುವೆ ವಜ್ರದ ಗುಡಿಯು...
ಗಣಿಯನು ಬರಿಯೆ ಮಣ್ಣು ಗುಡ್ಡೆಯಂದು ಕಂಡರೆ ಅದುಬರೆ ಬೊದಿಯ ಬದಿಯು.."
ವಾಹ್! ವಾರೆವಾಹ್!!!
ಎಂಥ ಚಿನ್ನದಂಥ ಸಾಲುಗಳು...
ನಿಮಗೂ, ನಿಮ್ಮ ಕವನಗಳಿಗೂ ನಿಜಕ್ಕೂ ಸಲಾಮ್!!!
ಪ್ರೀತಿಯ ಹಾರೈಕೆಯೊಂದಿಗೆ,
ನಿಮ್ಮವನೇ,
ಶಿವಣ್ಣ.
Re: ಜಗವನ್ನೆ ಜಾಲಾಡಿಸಿಬಿಡುವೆ...!!
ಪ್ರೀತಿಯ ಯುವಪ್ರೇಮಿಯವರೇ...
ವಂದನೆಗಳಿಗಾಗಿ ಧನ್ಯವಾದಗಳು.
ಕಾವ್ಯದಲ್ಲಿ ಜಗವ ಜಾಲಡುವ ತಮ್ಮ ಆತ್ಮವಿಶ್ವಾಸಕ್ಕೆ ಕೋಟಿ ನಮನಗಳು.
ಸಾಧ್ಯವಾದರೆ ನಿಮ್ಮ ನಾಮಧೇಯವನ್ನು ತಿಳಿಸುವಂತರಾಗಿ.
Wish you all the Best...
With Regards,
ಶಿವಣ್ಣ.
Re: ಜಗವನ್ನೆ ಜಾಲಾಡಿಸಿಬಿಡುವೆ...!!
ನನ್ನ ನಾಮಧ್ಯೇಯ "ನಾಗೇಶ್" ಎಂದು..
ವಂದನೆಗಳೊಂದಿಗೆ ನಿಮ್ಮವ
-ಯುವಪ್ರೇಮಿ