ಈಗಿನಂತೆ 0 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕೇಡಿಗನ ನಂಜು
hamsanandi's picture
ಹಂಸಾನಂದಿ
09
Feb
2010
ಬ್ಲಾಗ್ ಬರಹ

ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!

...

ಪ್ರತಿಕ್ರಿಯೆಗಳು: 2
ಹಿಟ್ಸ್ : 844
ಹೀಗೊಂದು ಕಲಿಸುವಿಕೆಯ ಕಥೆ
chaya's picture
ಛಾಯಾ ಭಗವತಿ
11
Nov
2009
ಪುಟ

ಮುಂಜಾನೆ ಏಳುವಾಗಲೇ ಆರಾಗಿಹೋಗಿತ್ತು. ಏಳೂವರೆಗೆ ಸೆಕ್ರೆಟರಿಯವರು ಕಾಫಿ ಕುಡಿಯುತ್ತ ಶಾಲೆಯ ಬಿಲ್ಡಿಂಗಿನೊಳಗೇ ಹೊಂದಿಕೊಂಡಂತಿರುವ ಅವರ ಮನೆಯ ಮೆಲ್ಮಾಳಿಗೆಯಲ್ಲಿ ಕುಂತುಕೊಂಡು...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,203
ಸಹವಾಸ ದೋಷ
hamsanandi's picture
ಹಂಸಾನಂದಿ
05
May
2010
ಬ್ಲಾಗ್ ಬರಹ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,020
ನಾನು ಅಮ್ಮನ ಕಣ.
mahalakshmiharshavardhan's picture
ಮಹಾಲಕ್ಷ್ಮಿ ಹರ್ಷವರ್ಧನ್
18
Dec
2009
ಪುಟ

"ತಾಯಿಯು ದೇವರಿಗಿಂತಲೂ ಮೇಲು, ದೇವರ ಮೊಲೆಯಲ್ಲಿ ದೊರಕುವುದೇ ಹಾಲು?"

ನನ್ನ ಅಮ್ಮ ನೆನಪಾದಾಗಲೆಲ್ಲ ಚುಟುಕು ಬ್ರಹ್ಮ ದಿನಕರ...

ಪ್ರತಿಕ್ರಿಯೆಗಳು: 24
ಹಿಟ್ಸ್ : 1,775
ಪ್ರೊ. ನಿಸಾರ್ ಅವರೊಡನೆ ಕಳೆದ ಹೊತ್ತು-ನೆನಪಿನ ಖಜಾನೆಗೆ ಮತ್ತೊಂದು ಅಣಿಮುತ್ತು
ramvani's picture
ವಾಣಿ
06
Jan
2011
ಲೇಖನ

 

ಈ ನೆನಪಿನ ಖಜಾನೆ ನಮೆಲ್ಲರ ಬಳಿಯೂ ಇದೆ. ಅದರಲ್ಲಿನ ಸ್ವತ್ತು ನೋವು ಹಂಚಿದಾಗ ಕಮ್ಮಿ ಆಗುತ್ತೆ, ಸಂತಸ, ಸ್ವ-ಅನುಭಗಳ, ಮುದ ನೀಡುವ ಅದೆಷ್ಟೋ ವಿಷಯಗಳು ಹಂಚಿದಲ್ಲಿ...

ಪ್ರತಿಕ್ರಿಯೆಗಳು: 7
ಹಿಟ್ಸ್ : 545
ಯಕ್ಷಲೋಕದ ಅನರ್ಘ್ಯ ರತ್ನ
Narayan's picture
22
Jul
2006
ಪುಟ

ಶೇಣಿಯವರು ಕಾಲವಾದಾಗ ಕಡೇಪಕ್ಷ ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸಂತಾಪ ಸಂದೇಶ ಕೂಡ ಬರಲಿಲ್ಲ....

ಪ್ರತಿಕ್ರಿಯೆಗಳು: 3
ಹಿಟ್ಸ್ : 1,696
ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
Chamaraj's picture
ಚಾಮರಾಜ ಸವಡಿ
15
Dec
2009
ಬ್ಲಾಗ್ ಬರಹ

ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ?

ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ....

ಪ್ರತಿಕ್ರಿಯೆಗಳು: 25
ಹಿಟ್ಸ್ : 1,295
ವಿಸ್ಮಯ ಚಿಂತನ ಮಿಲನ - 4
shashikannada's picture
ಶಶಿಕುಮಾರ್
22
Sep
2011
ಬ್ಲಾಗ್ ಬರಹ

ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನವು ಕಳೆದ ಮೂರು ತಿಂಗಳುಗಳ ಹಿಂದೆ ಅಂದರೆ ಜೂನ್ ನಲ್ಲಿ "ಚಿಂತನ ಮಿಲನ"...

ಪ್ರತಿಕ್ರಿಯೆಗಳು: 1
ಹಿಟ್ಸ್ : 198
ಕ್ಷುಲ್ಲಕ ಕಾರಣ, ಅಮಾಯಕರ ಸಾವು
abdul's picture
ಅಬ್ದುಲ್ ಲತೀಫ್ ಸಯ್ಯದ್
21
Jul
2011
ಲೇಖನ
ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ...
ಪ್ರತಿಕ್ರಿಯೆಗಳು: 15
ಹಿಟ್ಸ್ : 737
ಕಡವ ಶಂಭು ಶರ್ಮ (೮-೮-೧೮೯೫ – ೩-೫-೧೯೬೪)
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
28
Jan
2006
ಪುಟ
ಈ ತಿಂಗಳು ಪುತ್ತೂರಿನ ಕಾರ್ಯಕ್ರಮವೊಂದಕ್ಕೆ ಹೋದಾಗ ಈ ಹಿರಿಯರ ಬಗ್ಗೆ ತಿಳಿಯುವ, ಅವರ ಕೃತಿಯೊಂದನ್ನು ಪಡೆಯುವ ಅವಕಾಶ ಲಭಿಸಿತು. ಪುತ್ತೂರಿನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,342

ಆಯ್ದ ಲೇಖನಗಳು

ರೇಖಾ ಬಿಜೂರ್ ಹೆರೆಂಜಾಲ್
Dr. T.N. Vasudevamurthy
(1 ಪ್ರತಿಕ್ರಿಯೆ)
ಶ್ರೀಕಾಂತ ಮಿಶ್ರಿಕೋಟಿ
(7 ಪ್ರತಿಕ್ರಿಯೆ)
ಅಡ್ಡೂರು ಕೃಷ್ಣ ರಾವ್
(3 ಪ್ರತಿಕ್ರಿಯೆ)
ಶಶಿಧರ ಹೆಬ್ಬಾರ ಹಾಲಾಡಿ
(13 ಪ್ರತಿಕ್ರಿಯೆ)
ಹನುಮಂತ ಪಾಟೀಲ
(24 ಪ್ರತಿಕ್ರಿಯೆ)
ಶಶಿಧರ ಹೆಬ್ಬಾರ ಹಾಲಾಡಿ
(4 ಪ್ರತಿಕ್ರಿಯೆ)

ಮಿರಿಂಡಾಗೆ ಕನ್ನಡ ಗ್ರಾಹಕರು ಬೇಡವಾ?

ಮಿರಿಂಡಾಗೆ ಕನ್ನಡ ಗ್ರಾಹಕರು ಬೇಡವಾ?

ನಮಗೆಲ್ಲರಿಗೂ ತಿಳಿದಿರೋ ಹಾಗೆ ಕೋಕೋಕೋಲಾ ಮತ್ತೆ ಪೆಪ್ಸಿಕೋ ಎರಡು  ಕಂಪನಿಗಳು ಸುಮಾರು ೧೦-೧೫ ವರ್ಷಗಳಿಂದ ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯ ತಂಪಾದ ಪಾನಿಯಗಳ್ನ ಮಾರಾಟ ಮಾಡ್ತಿದ್ದಾರೆ. 

ಕೊಕೊಕೋಲಾ ಕಂಪನಿಯ "ಫ್ಯಾಂಟ" ಜಾಹಿರಾತುಗಳಲ್ಲಿ ಸಂಪೂರ್ಣ ಕನ್ನಡವಿದ್ದರೆ, ಪೆಪ್ಸಿಕೋ ಕಂಪನಿಯ "ಮಿರಿಂಡಾ" ಜಾಹಿರಾತುಗಳು ನಾಡಿನ ಜನರಿಗರಿಯದ ಭಾಷೆಯಲ್ಲಿದೆ.

ಕೆಳಗಿನ ಎರಡು ಚಿತ್ರಗಳನ ನೋಡಿದರೆ ನಿಮಗೆ ವ್ಯತ್ಯಾಸ ಕಾಣ್ಸತ್ತೆ.


 

 

ಯಾವುದೇ ಸ್ವಾಭಿಮಾನಿ ಕನ್ನಡಿಗರನ್ನು ನಿದ್ದೆಯಿಂದ ಎಬ್ಬಿಸಿ ಕೇಳಿದರೂ "ಫ್ಯಾಂಟ" ಜಾಹಿರಾತು ಮನಸ್ಸಿಗೆ ಹತ್ತಿರವಾದದ್ದು ಅಂತ ಹೇಳ್ತಾರೆ.

ಕೊಕೊಕೋಲಾ(ಫ್ಯಾಂಟ) ಕಂಪನಿಯವರ ಸರಿಯಾದ ಮಾರುಕಟ್ಟೆಯನ್ನ ಅರ್ಥ ಮಾಡ್ಕೊಂಡು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದರೆ, ಪೆಪ್ಸಿಕೋ(ಮಿರಿಂಡಾ) ಕಂಪನಿಯವರು ಯಾವುದೋ ಬೇರೆಯ ರಾಜ್ಯಕ್ಕೆ ತಯಾರಾದ ಜಾಹಿರಾತುಗಳನ್ನು ಕರ್ನಾಟಕದಲ್ಲಿ ಹಾಕುತ್ತಿದ್ದಾರೆ.  

ಕನ್ನಡ ನೆಲದಲ್ಲಿ ಎಲ್ಲಾ ಜಾಹಿರಾತುಗಳು ಕನ್ನಡದಲ್ಲೇ ಇರಬೇಕು ಎನ್ನುವುದು ಸ್ವಾಭಾವಿಕ. ಹಾಗಾಗಿ ಪೆಪ್ಸಿಕೋ ಕಂಪನಿಯವರಿಗೆ ಅವರ ತಪ್ಪನ್ನು ಅರಿವು ಮಾಡಿಸಿಕೊಡೋಣ.

ಅವರಿಗೆ ಮಿಂಚೆ ಬರೆದು "ಮಿರಿಂಡಾ ಪಾನೀಯವನ್ನು ಕನ್ನಡಿಗರು ಕೊಂಡ್ಕೊಬಾರ್ದು ಅನ್ನೋದು ನಿಮ್ಮ ಉದ್ದೇಶಾನಾ" ಅಂತ ಪ್ರಶ್ನಿಸೋಣ. ಕನ್ನಡ ಬಳಸದಿದ್ದರೆ ತಮ್ಮ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಇದೆ ಎಂದು ಅವರಿಗೆ ಹೇಳಬೇಕಾಗಿದೆ.


ಮಿಂಚೆ ಬರೆಯಬೇಕಾದ ವಿಳಾಸ - consumer.feedback@intl.pepsico.com 

Average: 4.9 (7 votes)
563 ಹಿಟ್ಸ್

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ