ಈಗಿನಂತೆ 5 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಹಂಸ ಹಾಡುವ ಹೊತ್ತು - ೨
karababu's picture
Kurnool Ramesh Babu
09
Jun
2011
ಲೇಖನ
ಶೃತಿ ಸೇರಿದ ಸಮಯ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೂರ್ತಿಯವರು ತಮ್ಮ ಸ್ವಸಾಮರ್ಥ್ಯದಿಂದಲೇ ಮೇಲೆ ಬಂದಿದ್ದರು. ಸರ್ಕಾರಿ ಕೆಲಸದಲ್ಲಿದ್ದು ಸಂಬಳವೊಂದೇ ಅವರಿಗೆ ಸಂಪಾದನೆಯ...
ಪ್ರತಿಕ್ರಿಯೆಗಳು: 16
ಹಿಟ್ಸ್ : 631
ಸಂಚಲನ ಮೂಡಿಸಿದ ಶಿವಸಂಚಾರದ ನಾಟಕಗಳು
ramaswamy's picture
ಡಿ.ಎಸ್.ರಾಮಸ್ವಾಮಿ
10
Apr
2010
ಪುಟ

ಕಳೆದ ಹದಿಮೂರು ವರ್ಷಗಳಿಂದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕನಸು ನನಸು ಮಾಡಲು ಖ್ಯಾತ ರಂಗಕರ್ಮಿಗಳ ಸಹಕಾರದಿಂದ ಹೊಸ ಹೊಸ ನಾಟಕಗಳನ್ನು , ತಂಡಗಳನ್ನು...

ಪ್ರತಿಕ್ರಿಯೆಗಳು: 4
ಹಿಟ್ಸ್ : 922
ವರದಾ ಬಸ್ಸಿಗೆ ಬೆಂಕಿ ಬಿತ್ತು !!
pisumathu's picture
ಶ್ರೀಪತಿ ಮ. ಗೋಗಡಿಗೆ
12
May
2012
ಲೇಖನ

 ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ (ಮುಂಗಳೀಮನೆ)...

ಪ್ರತಿಕ್ರಿಯೆಗಳು: 18
ಹಿಟ್ಸ್ : 206
ಮಾರವೈರಿ ರಮಣಿ
hamsanandi's picture
ಹಂಸಾನಂದಿ
30
Aug
2011
ಬ್ಲಾಗ್ ಬರಹ

 ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ. ...

ಪ್ರತಿಕ್ರಿಯೆಗಳು: 2
ಹಿಟ್ಸ್ : 353
ಸಿಂಗಪುರದ ಬಗ್ಗೆ ಒಂದು ಸಿಲ್ಲಿ ಲೇಖನ
shas3n's picture
05
Sep
2006
ಪುಟ


ನನಗೆ ಇದ್ದಕ್ಕೆ ಇದ್ದಹಾಗೆ, ಸಿಂಗಪುರದ ಬಗ್ಗೆ ಮತ್ತೊಮ್ಮೆ ಬರೆಯೋಣ ಅಂತ ಅನ್ನಿಸಿತು. ಮತ್ತೊಮ್ಮೆ ಅಂದರೆ ಈಗಾಗಲೇ ನಾನು ಸಿಂಗಪುರದ ಬಗ್ಗೆ ಬರೆದಿದ್ದೇನೆ ಅಂತ ಖಂಡಿತ ಅಲ್ಲ...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,536
ಮತ್ತೆ ಬ೦ದಿದೆ ಯುಗಾದಿ
ramvani's picture
ವಾಣಿ
22
Mar
2012
ಲೇಖನ

ಹಳೆಯ ವರ್ಷದ ಮುಕ್ತಾಯ, ಹೊಸ ವರ್ಷದ ಆಗಮನ. ಚೈತ್ರಮಾಸ, ಋತುಗಳ ರಾಜ ವಸಂತನೊಂದಿಗೆ ಎಲ್ಲರೂ ಸಂಭ್ರಮಿಸುವ ದಿನ. ಈ ಹೊಸ ವರ್ಷದ ಪ್ರಕೃತಿಯ ನಗುವಿನ ಜೊತೆಯ್ಲಲೆ ‘ಯುಗಾದಿ’ಯ ಸಂಭ್ರಮದ...

ಪ್ರತಿಕ್ರಿಯೆಗಳು: 7
ಹಿಟ್ಸ್ : 170
ಹೇಮರಾಜ್
cmariejoseph's picture
ಮರಿಜೋಸೆಫ್
28
Feb
2010
ಪುಟ
ಹೇಮರಾಜ್ 
...
ಪ್ರತಿಕ್ರಿಯೆಗಳು: 7
ಹಿಟ್ಸ್ : 1,212
ಕಲಾಲೋಕದಲ್ಲಿ ಕಳೆದ ಕಾಲ...
vinutha.mv's picture
ವಿನುತ ಎಮ್.ವಿ.
02
Feb
2010
ಬ್ಲಾಗ್ ಬರಹ

"ಯಾರ್ರೀ ಶಿವಾನಂದ (?!) ಇಲ್ಲೇ ಇಳೀರಿ, ಮುಂದಕ್ಕೆ ಹೋಗಲ್ಲ, ಬ್ಲಾಕ್ ಮಾಡಿದಾರೆ" ಕಂಡಕ್ಟರ್ ಕೂಗಿದಾಗ ದಡಬಡನೆ ಇಳಿದೆ! ರಸ್ತೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,102
ಕತೆ- ಮೂವರು ಸೋದರಿಯರು
balukolar's picture
ಡಾ. ಜೆ.ಬಾಲಕೃಷ್ಣ
27
Jan
2011
ಲೇಖನ

ಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ...

ಪ್ರತಿಕ್ರಿಯೆಗಳು: 6
ಹಿಟ್ಸ್ : 817
ಬೋರಿಬಂದರ್ (ಈಗಿನ ಸಿ. ಎಸ್. ಟಿ ರೈಲ್ವೆ ನಿಲ್ದಾಣ) ಮತ್ತು "ತನ್ನಾ" (ಈಗಿನ ಥಾಣೆ) ನಡುವೆ ರೈಲುಸಂಚಾರ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
19
Apr
2010
ಪುಟ

 

೧೫೭ ವರ್ಷಗಳ ಹಿಂದಿನ ಸವಿನೆನಪುಗಳು ಇಂದೂ ಹಸಿರಾಗಿವೆ. ಭಾರತದಲ್ಲಿ ರೈಲು ಸಂಚಾರ ವ್ಯವಸ್ಥೆಯ ಭದ್ರ ತಳಹದಿಯನ್ನು ಪ್ರಪ್ರಥಮವಾಗಿ, ಅಂದಿನ ಬೊಂಬಾಯಿನಗರದ, ಕೋಟೆ...

ಪ್ರತಿಕ್ರಿಯೆಗಳು: 2
ಹಿಟ್ಸ್ : 940

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಹೈವೇ ನಲ್ಲಿ ಮಂತ್ರಿ ಮಹಾಶಯ

ಹೈವೇ ನಲ್ಲಿ ಮಂತ್ರಿ ಮಹಾಶಯ

ಆಗತಾನೆ ಸಮಾರಂಭ ಉದ್ಘಾಟನೆ ಮಾಡಿ ಬೆಂಗಳೂರಿಗೆ ವಾಪಸ್ ಆಗುತ್ತಿದ ಮಂತ್ರಿಯೊಬ್ಬರು , High Way ಧಾಬದಲ್ಲಿ ಗಾಡಿ ನಿಲ್ಲಿಸೋಕ್ಕೆ Gunman ಗೆ ಹೇಳಿದ್ರು.

 

" ಲೇ ಇವನೇ, ಹೋಗಿ ಮಂತ್ರಿ ಬಂದವರೆ ಕುಡಿಯೋಕ್ಕೆ 'ಡ್ರಿಂಕ್ಸ್' ಬೇಕು ಅಂತ ಹೇಳು' , ಅಂದ ಮಂತ್ರಿ.
 "ಸರ್ ದುಡ್ಡು !!" ಅಂದ Gunman. "ಲೇ ಬೋ ....ಮಗನೆ , ನಿಂಗೆ gun ಕೊಟ್ಟಿರದು ಸರ್ಕಾರ ಯಾಕೆ ?, ಅದನ್ನೇ ತೋರ್ಸಿ ಡ್ರಿಂಕ್ಸ್ ಎತ್ಕೊಂಡು ಬಾ" ಅಂದ ಮಂತ್ರಿ.

Gunman, gun ತೋರ್ಸಿ, "ಲೇ ಅ rack ನಲ್ಲಿ ಇರೋ arrack ಕೊಡೊ , ಮಂತ್ರಿ ಬಂದವರೆ ಅವರ್ಗೆ ಡ್ರಿಂಕ್ಸ್ ಬೇಕಂತೆ".

ಅದಕ್ಕೆ ಮಾಲೀಕ "ಸರ್ ಅವರಿಗೆ ಒಳ್ಳೆ ಫಾರ್ಇನ್ ವ್ಹಿಸ್ಕೆಯ್ ಕೊಡ್ತೀನಿ" ಅಂದ.

Gunman "ಲೇ ಹೇಳದಷ್ಟು ಮಾಡೋ , ಅವರು ಕುಡಿಯೋದೆ arrack ಬೇರೆದು ಕೊಡಿದ್ರೆ ಕಿಕ್ಕ್ ಬರೋಲ್ಲಂತೆ, ಫಾರ್ಇನ್ ವ್ಹಿಸ್ಕೆಯ್ ಅಂದ್ಯಲ್ಲ ಅದನ್ನ ನಂಗು ,ಡ್ರೈವರ್ ಗೆ ಕೊಡು ನಾವು ಕುಡಿಯೋದೆ ಅದು" ಅಂದ.

ಮಂತ್ರಿಗಳು ಕುಡಿದು  ಅಲ್ಲಿಂದ ಮುಂದೆ ಪ್ರಯಾಣ ಮಾಡಿದ್ರು ,ಮಾರ್ಗ ಮಧ್ಯದಲ್ಲಿ " ಲೇ ಇವನೇ ನನ್ಗೆ ಸೂಸು ಬರ್ತಿದೆ ಗಾಡಿ ಇಲ್ಲೇ ನಿಲ್ಸು".

 ಡ್ರೈವರ್ " ಸರ್ ಇದು highway ಸರ್ ಇಲ್ಲಿ ನಿಲ್ಸಿದ್ರೆ ತಪ್ಪಾಗೊತ್ತೆ ". ಮಂತ್ರಿ " ಲೇ ನಾನು ಈ ರಾಜ್ಯದ ಮಂತ್ರಿ , ನಾನು ಎಲ್ಲಿ ಬೇಕಾದ್ರೂ ನಿಂತ್ಗೊತೀನಿ , ಹೆಂಗ್ಬೇಕಾದ್ರು ನಿಂತ್ಗೊತೀನಿ, ನೀನು ಗಾಡಿ ನಿಲ್ಸು" ಅಂದ.

 ಮಧ್ಯ ರಸ್ತೇಲಿ ಕಾರ್ ನಿಂತಿತು. ಡ್ರೈವರ್ "ಸರ್ ಇಲ್ ಬೇಡ ಅ ಸೈಡ್ಗೆ ಹೋಗಿ",ಅಂದ.

ಕುಡಿದ ಅಮಲ್ನಲ್ಲಿ ಮಂತ್ರಿ "ಲೇ ಇವನೇ ನಾನು ಸೂಸು ಮಾಡೋತಂಕ ಯಾವ ಗಾಡಿ ಪಾಸ್ ಆಗದಂತೆ ನೀನು gun ಹಿಡ್ಕೊಂಡು ನಿಂತ್ಕೋ ".


Gunman ಸರ್ಕಾರ ಕೊಟ್ಟ ತುಕ್ಕುಹಿಡಿದ ,ಕೇವಲ ಆಯುಧ ಪೂಜೆಗೆ ಬಳೆಸುವ gun ನನ್ನು ಹಿಡಿದು ನಿಂತ.

ಕತ್ತಲಲ್ಲಿ ಬೆಳಕು ಕಂಡಿತು! ಒಂದು ದೊಡ್ಡ truck ಬರುತ್ತಿತು, Gunmanನನ್ನು  ನೋಡಿದ ಕೂಡಲೇ ಸರ್ರ್ರ್ರ್ರ್ರ್ರ್ರ್ರ್ರ್ರ್.......... ಅನ್ತ truck ಡ್ರೈವರ್ ಬ್ರೇಕ್ ಹೊಡೆದ. Gunman ಒಂದು truck ನಿಲ್ಲಿಸಿಬಿಟ್ಟೆ ಅಂತ ಹಿಗ್ಗಿದ.

 

Truck ನಿಂದ ಒಬ್ಬೊಬ್ಬರಾಗಿ ಸಮವಸ್ತ್ರಧಾರಿಗಳು ಇಳಿಯತೊಡಗಿದರು. Gunman ಬೆವರಿದ, ಅದು Army truck ಆಗಿತ್ತು.

Gunman ಹೆದರಿ,  ಒಬ್ಬ ಸೈನಿಕನಿಗೆ ನಡೆದ ಸಂಗತಿ ತಿಳಿಸಿದ.

ಸೈನಿಕ ಮುಖ್ಯಸ್ತ  ಅ  ಸೈನಿಕನನ್ನು ಕರೆದು , ಅಲ್ಲಿ ಸೂಸು ಮಾಡುತ್ತಿರುವವನು ಯಾರಂತೆ ? ಅಂತ ಕೇಳಿದ.
ಅದಕ್ಕೆ ಅ ಸೈನಿಕ " ಸರ್ ಜಿ , ಓ ಮಿನಿಸ್ಟರ್ ಹೇಯ್ " ಅಂದ.  ಮುಖ್ಯಸ್ತ " ಕ್ಯಾ ನಾಮ್ ಹೇ  ಪೂಚ್ಹೋ" .
ಸೈನಿಕ "ಸರ್ ಜಿ  ಓ ಗೌಡ ಕಾ ಬಚ್ಚಾ " ಅಂದ.


Average: 4 (3 votes)
591 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
mannu's picture
20
Aug
2010
1:08

:)

prasannasp's picture
20
Aug
2010
1:11

ಚೆನ್ನಾಗಿದೆ! :)
-ಪ್ರಸನ್ನ

nagenagaari's picture
20
Aug
2010
5:51

ಸಕತ್ತಾಗಿರುವುದು!

( ಈ ಬರಹವನ್ನು ನಮ್ಮ ಬ್ಲಾಗಿಗೆ ಬಳಸಿಕೊಳ್ಳಬೇಕೆಂದಿರುವೆವು... ನಮ್ಮ ಮೇಲ್ ಐಡಿಗೆ(nagesamrat[at]gmail[dot]com) ನಿಮ್ಮದನ್ನು ಕಳಿಸಿ)

bhaashapriya's picture
20
Aug
2010
6:01

ನೀವು ನಮ್ಮನ್ನ ಫೇಮಸ್ ಮಾಡೋ ಉದ್ದೇಶ ಇದ್ದಾಗ ,ಇಲ್ಲ ಅನ್ನೋಕ್ಕೆ ಆಗೋಲ್ಲ , ಧಾರಾಳವಾಗಿ.... :)
Thanks

nagenagaari's picture
20
Aug
2010
6:05

ನಿಮ್ಮ ಹೆಸ್ರಲ್ಲಿ ನಾವು ಪೇಮಸ್ಸು ಆಗುವ ಹುನ್ನಾರವಿದು :)

modmani's picture
20
Aug
2010
6:24

//ಸೈನಿಕ "ಸರ್ ಜಿ ಓ ಗೌಡ ಕಾ ಬಚ್ಚಾ " ಅಂದ.

ಅಲ್ಲಲ್ಲ ಗದೇ ಕಾ ಬಚ್ಚಾ...

kavinagaraj's picture
27
Aug
2010
10:28

:-)