ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಒಡೆಯರ ನುಡಿಮುತ್ತುಗಳು

January 17, 2007 - 5:52pm — ಶ್ರೀನಿಧಿ ಅನಂತ್

ಒಡೆಯರ ನುಡಿಮುತ್ತುಗಳು

೧. "ವೈವಿಧ್ಯತೆಯೇ ಪ್ರಾಚಿನ ಭಾರತದ ವೈಶಿಷ್ಟ್ಯ. ವಿವಿಧ ವರ್ಣ, ವಿವಿಧ ರಾಗ, ನಾನಾ ಜನ, ನಾನಾ ಮತ, ನಾನಾ ಶಿಲ್ಪ, ಈ ವೈವಿಧ್ಯ ಪೋಷಣೆಯ ಜೊತೆಗೆ ಐಕ್ಯತೆಯನ್ನೂ ಧೃಢ ಪಡಿಸಬೇಕು ಇಲ್ಲದಿದ್ದರೆ ನಾವು ಗಳಿಸಿದ ಸ್ವಾತಂತ್ರ್ಯ ವೆಂಬ ಆಸ್ತಿ ಕರಗಿ ಹೋದೀತು".
೨. "ಭಾರತೀಯ ಸಂಗೀತದಲ್ಲಿ ಆಧ್ಯಾತ್ಮದ ಅಂಶ ಹೆಚ್ಚು. ಪಾಶ್ಚಾತ್ಯ ಸಂಗೀತದಲ್ಲಿ ಸ್ವರ ಸಮ್ಮೇಳನ ಹೆಚ್ಚು".
೩. "ನಾವೆಲ್ಲರೂ ವಿಶ್ವಾತ್ಮನಾದ ಪರಮಾತ್ಮನ ಅಂಶಗಳು. ಈ ಒಂದು ಅರಿವೇ ನನ್ನನ್ನು ಸದಾ ಕಾಪಾಡುತ್ತಿರುವ ಹಿರಿಯ ಶಕ್ತಿ. ಪ್ರಜಾಪ್ರಭುತ್ವ ಎಂಬುದು ಈ ವಿಶಾಲ ತತ್ವದ ವ್ಯಾವಹಾರಿಕ ಅನ್ವಯ".
೪. "ನಾನು ಗೀತಾ ಭಕ್ತ. ಕೃಷ್ಣ ಭಕ್ತ. ಕೃಷ್ಣನ ದೀರ್ಘ ವಂಶದಲ್ಲಿ ನನ್ನ ಮನೆತನಕ್ಕು ಒಂದು ಸ್ಥಾನ".
೫. "ಕನ್ನಡ ನಾಡಿನ ಸಿಂಹಾಸನವನ್ನು ನಾನು ತ್ಯಾಗ ಮಾಡಿ, ಅದನ್ನು ನಾನು ನನ್ನ ಪ್ರೀತಿಯ ಜನರ ಹೃದಯಕ್ಕೆ ವರ್ಗಾಯಿಸಿದ್ದೇನೆ. ಅದನ್ನು ಕಾಪಾಡಿಕೊಂಡು ಬರುವ ಹೋಣೆ ನಿಮ್ಮದು"
೬. "ನಮ್ಮಲ್ಲಿ ವಿದ್ಯಾಭ್ಯಾಸ ವಿಸ್ತಾರವಾಗಿ ಹಬ್ಬುತ್ತಿದೆ, ಆದರೆ ಅಷ್ಟೇ ಆಳವಾಗಿ ಬೇರು ಬಿಡುತ್ತಿಲ್ಲ".
೭. "ದುಷ್ಟರು ಅಷ್ಟರಿಂದಲೇ ಸಂತುಷ್ಟರಾಗಲಿ" ಇದು ಒಡೆಯರ ವ್ಯಕ್ತಿತ್ವಕ್ಕೆ ಹಿಡಿದಿರುವ ಕೈಗನ್ನಡಿ.

(ಸನಾತನ ವಂಶದ ಸಾಧಕರು - ಎಚ್ಚೆಸ್ಕೆ - ಪುಟ ೩ ರಿಂದ ೧೨) ಹಾಗು (ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆ - ಡಾ. ಸುಕನ್ಯಾ ಪ್ರಭಾಕರ್)

"ಜಯಚಾಮರಾಜ ಭೂಪ, ಮನೆ ಮನೆಗೂ ದೀಪ"

  • ಸಂಗ್ರಹ
~.~
  • Login or register to post comments
  • 636 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 14, 2007 - 10:31pm — mahesha

Re: ಒಡೆಯರ ನುಡಿಮುತ್ತುಗಳು

mahesha's picture

ಒಳ್ಳೆಯ ಎಳೆ.....

ನಮ್ಮ ಎಮ್ಮೆನಾಡಿನ ಒಡೆಯರು ಹಿಂಗೆಲ್ಲ ಹೇಳಿದ್ರು ಅಂತ ಗೊತ್ತೇ ಇರಲಿಲ್ಲ....

ನನ್ನಿ!!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀಳ್ಗತೆ
  • ಮುಕ್ತಾಯ
  • ರಾಜ್-ತಾಜ್
  • ನಾಳೆ ನೀವೂ ಮಾಯ.............
  • "ಮಗ"
Syndicate content

ಲೇಖಕರು

ಶ್ರೀನಿಧಿ ಅನಂತ್'s picture

ಪರಿಚಯ

ಕನ್ನಡಿಗ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 56 ಅತಿಥಿಗಳು ಆನ್ಲೈನ್ ಇರುವರು.


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator