Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ನಮಗೆ ಮಾತ್ರ ವಿರಾಮವೇ?

September 8, 2005 - 12:19pm — tvsrinivas41

ನಾರಿಮನ್ ಪಾಯಿಂಟಿನ ಮಗ್ಗುಲಲ್ಲಿರುವ ಅರಬ್ಬೀ ಸಮುದ್ರ
ನಿಮಿಷಕೊಮ್ಮೆ ಆವರ್ತಿಸುವ ಅಲೆಗಳು ರಮಣೀಯ
ಅರೆ ನಿಮಿಷ ಬರಲು ಅರೆ ನಿಮಿಷ ಹೋಗಲು
ಚಣಕಾಲವೂ ವಿಶ್ರಮಸಲೇ ಬಾರದೇ ಈ ನಿಸರ್ಗ
ನಿರೀಕ್ಷಿಸುತಿರುವೆ ಎಂದಾದರೂ ಸುಸ್ತಾಗಿ ನಿಲ್ಲುವುದೇ

ಇತ್ತ ಚರ್ಚ್‍ಗೇಟಿನ ರೈಲ್ವೇ ಸ್ಟೇಷನ್ನಿನಾಚೆ
ಕೆಂಪು, ಕಪ್ಪು, ಬಿಳಿ, ತಲೆಗಳ ಸಮೂಹ
ಅರ್ಧ ನಿಮಷಕ್ಕೊಮ್ಮೆ ಬರುವ ಮಂದಿಯ ದಂಡು
ಅವ್ಯಾಹತವಾಗಿ ಒಳನುಗ್ಗುತ್ತಿರುವ ಜನರ ಸಾಲು ಸಾಲು
ಒಂದು ಚಣವೂ ಈ ಸ್ಟೇಷನ್ನಿನ ನೆಲಕೆ ವಿಶ್ರಾಮವಿಲ್ಲವೇ?

ಮದುವೆ ಮನೆಯಲಿ ನೋಡುವ ಈ ಜನಸಾಗರ
ವರಪೂಜೆಯಲಿ ಮೊದಲಾಗಿ ಜಂಗುಳಿ ಉಳಿಯುವುದೊಂದೇ ದಿನ
ಆರತಕ್ಷತೆಯಾಗಲು ಇನ್ನೆಲ್ಲಿ ಉಳಿದಾರು ಆ ಮಂದಿ
ಅವರಿಗಾಗಿ ಹುಡುಕಬೇಕಾದೀತು ಸಂದಿಗೊಂದಿ
ಕೆಲಸ ಮುಗಿಯಲು ಎಲ್ಲರಿಗೂ ಬೇಕು ಸುದೀರ್ಘ ವಿಶ್ರಾಂತಿ

ಎಂಟು ತಾಸುಗಳ ದಣಿವಿಗೆ ಪುನಶ್ಚೇತನಗೊಳಲು
ಮಂದಿಗೆ ಮಾತ್ರ ವಿಶ್ರಾಮದ ಅಗತ್ಯವಿರಲು
ಕೋಟ್ಯಂತರರಿಗೆ ದಾರಿಯಾಗಿರುವ ನಿಸರ್ಗ
ಎಡಬಿಡದೆ ಸೇವಿಸುತಿಹ ಇದಕೆ ವಿಶ್ರಾಮ ಅನಗತ್ಯ

ಸಾಬೀತಾಯಿತೇ ನಿಸರ್ಗ ಅದಮ್ಯ ನಿತ್ಯ ಚೇತನ
ಮಾನವ ಚಣ ಕಾಲ ನೀರಿನಿಂದ ಉರಿವ ದೀಪ
ತಲೆಬಗ್ಗಿ ಶರಣಾಗಬೇಕು ಈ ನಿಸರ್ಗ ದೈವಕೆ
ತಿಳಿಯಬೇಕು ನಾನು ಹುಲು ಮಾನವ ಅನಿತ್ಯ
ಇದು ಮಾತ್ರ ಸರ್ವ ಕಾಲಕೂ ಸತ್ಯ

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 492 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹರಿದರ್ಶನ
  • ನಿಸರ್ಗ ನಿರ್ಮಿತ ಶಿವಲಿಂಗ
  • ಫ್ರಾಂಕ್ ಲ್ಲಾಯ್ಡ್ ರೈಟ್
  • ನಿಸರ್ಗ ನಿಯಮಕ್ಕೆ ನಾವು ತಲೆಬಾಗಲೇ ಬೇಕಲ್ಲವೇ ?
  • ವಿಲಕ್ಷಣ ಚಿಂತನೆ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.

ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator