ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಯಾವನ್ಯಾಯ

February 21, 2007 - 10:20am — krishnamurthy bmsce

ಕಲಿಯುಗದ ಕುಬೇರ(ವೆಂಕಟೇಶ್ವರ) ಹಿಂದುವಾಗಿದ್ದು

ಅಲಮೇಲುಮಂಗಿ ಮುಸ್ಲೀಂಹುಡುಗಿಯನ್ನು ವಿವಾಹವಾಗಿದ್ದರೂ

ಅವನಿಗೆ ತಪ್ಪದ ತುಪ್ಪದ ದೀವಿಗೆ ಪೂಜೆ

ಅಲಮೇಲಮ್ಮನ ಮಗಳು ಅನಿತಾಳನ್ನು ಮದುವೆಯಾಗಲು

ಎಲ್ಲಿಲ್ಲದ ಗೊಡವೆ ಕಲಿಯುಗ ಇದುವೆ

ನಮ್ಮ ಪೂರ್ವಿಕರಾದ ಸಂತನು(ಮಹಾಭಾರತದ ಮೊಲಪುರುಷ)

ಕ್ಷತ್ರಿಯನಾಗಿದ್ದೂ ಮತ್ಸಗಂಧಿಯನ್ನು ವರಿಸಿದ

ಕೃಷ್ಣ ಯಾದವನಾದರೂ ಕ್ಷತ್ರಿಯ ಕನ್ಯೆ ರುಕ್ಮಿಣಿಯನ್ನ ವರಿಸಿದ

ಭೀಮ ಕ್ಷತ್ರಿಯನಾಗಿದ್ದೂ ರಾಕ್ಷಸ ಕನ್ಯೆ ಹಿಡಂಬಿಯನ್ನು ವರಿಸಿದ

ಅರ್ಜುನಕೂಡ ಯಾದವ ಕನ್ಯೆ ಸುಬದ್ರೆಯನ್ನು ವರಿಸಿದ

ಶಿವ ಶೈವನಾದರೂ ಕ್ಷತ್ರಿಯಕನ್ಯೆ ದಾಕ್ಷಾಯಣಿಯನ್ನು ವರಿಸಿದ

ಎಂದಮೇಲೆ ದೇವಾನು ದೇವತೆಗಳಿಗಿಲ್ಲದ ನ್ಯಾಯ-ನೀತಿ

ಸಾಮಾನ್ಯರಾದ ನಮಗೇಕೆ ಎನಿಸುವುದಿಲ್ಲವೆ ?

-ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ

  • ಕಾವ್ಯ ಮತ್ತು ಕವನ
~.~
  • Login or register to post comments
  • 499 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 24, 2007 - 1:29am — benaka

Re: ಯಾವನ್ಯಾಯ

benaka's picture

ಕೃಷ್ಣಮೂರ್ತಿಗಳೇ,

ಕವನಗಳಲ್ಲಿ ತಮ್ಮ ಆಸಕ್ತಿ ಪ್ರಶಂಸನೀಯ; ತಮ್ಮ ಈ ಕವನ ಉತ್ತಮ ಪ್ರಯತ್ನ.
ಆದರೆ, ಕೆಲವು ತಪ್ಪು/ಸಂದೇಹಗಳು ನುಸುಳಿಕೊಂಡು ಬಿಟ್ಟಿವೆ:

೧.ಅಲಮೇಲುಮಂಗೀ ಯಾರು? ನಾನು ತಿಳಿದಂತೆ ಈ ಹೆಸರು ತಮಿಳಿನ 'ಅಲರ್ಮೇಲ್ ಮಂಗೈ'[ಕಮಲದಮೇಲಿನ ದೇವಿ = ಪದ್ಮಾವತಿ] ಎಂಬುದರ ಅಪಭ್ರಂಶ. ಇವರಲ್ಲಿ ಮುಸ್ಲಿಂ ಯಾರು? ಆಧಾರವಿದೆಯೇ?

೨.ಮಹಾಭಾರತದ ಮೂಲಪುರುಷ ಭರತ. ಅವನ ಉತ್ತರಾಧಿಕಾರಿ ಪ್ರತೀಪ; ಅವನ ಮಗ ಶಂತನು(ಸಂತನೂ, ಸಂತನುವೂ ಅಲ್ಲ!)

೩.ಶ್ರೀಕೃಷ್ಣ ಯಾದವನಾದರೂ ಕ್ಷತ್ರಿಯನೇ. ವೃಷ್ಣಿವಂಶದ ಪೂರ್ವಿಕನಾದ ಯದು ಮಹಾರಾಜನ ತಂದೆ ಯಯಾತಿ ಕ್ಷತ್ರಿಯ. ಆದ್ದರಿಂದ ಸುಭದ್ರೆಯೂ ಕ್ಷತ್ರಿಯಳೇ.

೪.ದಕ್ಷಬ್ರಹ್ಮ ಬ್ರಾಹ್ಮಣನಾದ್ದರಿಂದ, ದಾಕ್ಷಾಯಿಣೀದೇವಿ ಬ್ರಾಹ್ಮಣಳೇ.

ಏನೆನ್ನುವಿರಿ?

ದೇವಾನುದೇವತೆಗಳಿಗೆ ಕಟ್ಟಳೆ ವಿಧಿಸಿದವರು ನಾವೇ - ಮಾನವರು. ದೈವಕಥೆಗಳ ಹಿಂದಿನ ಅರ್ಥ ತಿಳಿಯದೆ, ಅವರನ್ನೂ ನಮ್ಮಂತೆ ಹೆಂಡತಿ-ಮಕ್ಕಳು-ಅತ್ತೆ-ಸೊಸೆ-ಸಾಲ-ಶೂಲಗಳ ಜಂಜಾಟಕ್ಕೆ ಸಿಕ್ಕಿಸಿದವರೂ ನಾವೇ - ಮನುಜರು! ಆದ್ದರಿಂದ ದೇವರು-ಪುರಾಣದ ಉದಾಹರಣೆಗಳನ್ನು ಯುಗಧರ್ಮಕ್ಕೆ ಬಿಟ್ಟುಬಿಡಿ ಸ್ವಾಮೀ! ಕಲಿಯುಗಧರ್ಮವೇ ಬೇರೆ! ಬೇಗ ಅಲಮೇಲಮ್ಮನ ಮಗಳು ಅನಿತಾ ಕವಿಗೆ ಸಿಗಲೆಂದು ಹಾರೈಸುವ

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 24, 2007 - 10:46am — krishnamurthy bmsce

Re: ಯಾವನ್ಯಾಯ

krishnamurthy bmsce's picture

ಬೆನಕರೆ ನಾನು ಓದಿರುವ ರಂ ಶಿ ಮುಗಳಿಯವರ "ಯಾರೂಕಾಯಲಿಲ್ಲ " ಹೃದಯಸಂವಾದ" ಕನ್ನಡವಿಮರ್ಶಾ ಪುಸ್ತಕಗಳ ಆಧಾರ ಈ ಗ್ರಂಥಗಳು ೧೯೯೨-೯೩ರ ಪದವಿ ತರಗತಿಯ ಕನ್ನಡ ಐಚ್ಚಿಕ್ಕ ಪಠ್ಯ ವಾಗಿತ್ತು ಅದನ್ನೇ ನಾನು ಇಲ್ಲಿ ಬರೆದಿರುವೆ ತಪ್ಪಿದ್ದರೆ ಕ್ಷಮಿಸಿ.ನಾನು ವಿದ್ಯಾರ್ಥಿಯಾಗಿದ್ದಾಗ ಈ ವಿಷಯ ಓದಿದ್ದೆ.ನಿಮ್ಮ ವಿಷಯ ಸರಿ ಇರಬಹುದು ಮುಂದೆ ಬರೆಯುವಾಗ ಆಧಾರಗ್ರಂಥ ಸೂಚಿಸುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • *ಸ್ಪೂರ್ತಿಯ ಲೈಟು*
  • ವಿರಹದಲಿಮನ
  • ಕವನ *ಪ್ರಿಯಗೆಳತಿಗೆ*
  • ಚಲುವೆ ಮಲ್ಲಿಗೆ ಹೂವೆ
  • ಆ ಒಂದು ಚಲುವೆಯ ನಗು(ಬಣ್ಣದ ಚಿಟ್ಟೆ)
Syndicate content

ಲೇಖಕರು

krishnamurthy bmsce's picture

ಪರಿಚಯ

ನಾನು ಅಜ್ಜಹಳ್ಳಿ ಕುದೂರು ಹೋಬಳಿ,ಮಾಗಡಿ ತಾಲೋಕು,ಬೆಂಗಳೂರು ಗ್ರಾಮಾಂತರಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು ನನ್ನ ವಿದ್ಯಾಬ್ಯಾಸ (ಬಿ ಎ )ಕನ್ನಡ ಸದ್ಯಕ್ಕೆ ಬೆಂಗಳೂರಿನಲ್ಲಿ ಒಂದು ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ
ಸಹಾಯಕನಾಗಿ ಕಳೆದ ಐದು ವರ್ಷಗಳಿಂದ ಸೇವೆ ಸಲಿಸುತ್ತಿದ್ದೇನೆ ನನ್ನ ಹವ್ಯಾಸ ಚುಟುಕಗಳ ಬರವಣಿಗೆ,ಹನಿಗವನಗಳ ರಚನೆ,ಸಣ್ಣಕಥೆಗಳ ರಚನೆ,ನುಡಿಮುತ್ತುಗಳ ರಚನೆ,ಮತ್ತು ಸಂಗ್ರಹ ಇತ್ಯಾದಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 16 ಅತಿಥಿಗಳು ಆನ್ಲೈನ್ ಇರುವರು.


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator