Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಬುದ್ಧಿಗೆ ಕಸರತ್ತು: ಸಂಪದಬಂಧ - ೨

March 12, 2007 - 11:01am — Shyam Kishore

ಆತ್ಮೀಯ ಸಂಪದಿಗರೇ,

ಸಂಪದಬಂಧ-೨ ಇದೀಗ ನಿಮ್ಮ ಮುಂದಿದೆ. ಈ ಬಾರಿ ಉತ್ತರಗಳನ್ನು ನನಗೆ "ವೈಯಕ್ತಿಕ ಸಂದೇಶ"ದ ರೂಪದಲ್ಲಿ ಕಳುಹಿಸುತ್ತೀರಾ? ಹಾಗೆ ಮಾಡಿದಲ್ಲಿ ಎಲ್ಲರಿಗೂ ಕೊನೆಯದಾಗಿ ಉತ್ತರ ಪ್ರಕಟಗೊಳ್ಳುವ ತನಕ ಕುತೂಹಲವಿರುತ್ತದೆ ಮತ್ತು ಭಾಗವಹಿಸಲು ಅವಕಾಶವಿರುತ್ತದೆ.

ಈ ಬಾರಿಯ ಸಂಪದಬಂಧದ ಉತ್ತರ ಮಾರ್ಚ್ ೨೦ (ಮುಂದಿನ ಮಂಗಳವಾರ) ಪ್ರಕಟವಾಗುತ್ತದೆ.

ಕಳೆದ ಬಾರಿಯಂತೆ ಈ ಸಾರ್ತಿ ಕೂಡಾ ಉತ್ಸಾಹದಿಂದ ಭಾಗವಹಿಸುತ್ತೀರಾ ಎಂದು ಭಾವಿಸಿದ್ದೇನೆ. ತಮ್ಮ ಸಲಹೆ-ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ.

1 2          
    3 4 5    
      6      
  7 8 9 10  
  11  
   
  12 13 14  
      15 16      
    17 18 19    
          20

ಮೇಲಿನಿಂದ ಕೆಳಕ್ಕೆ:
1. ಸತ್ಯ, ಅಹಿಂಸೆಗಳ ಜತೆಗೇ ಇದನ್ನೂ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಒಂದು ಅಸ್ತ್ರವನ್ನಾಗಿ ಬಳಸಿದರು (3)
2. ಗುಹೆ ಎನ್ನುವುದಕ್ಕೆ ಇನ್ನೊಂದು ಪದ (2)
5. "ರತ್ನ" ಎನ್ನುವುದನ್ನು ಸ್ವಲ್ಪ ಹಿಗ್ಗಿಸಿ, ಕಾವ್ಯಾತ್ಮಕವಾಗಿ ಹೀಗೂ ಹೇಳಬಹುದು (3)
7. ಪಂಪ ಕನ್ನಡದ "----" ಎಂದೇ ಹೆಸರಾಗಿದ್ದಾನೆ (4)
8. ಪಾಪ, ಗರ್ಭಿಣಿ ಮಹಿಳೆ ತಿರುಗಿ ನಿಂತಿದ್ದಾಳೇಕೆ? (ಕೆಳಗಿನಿಂದ ಮೇಲಕ್ಕೆ) (3)
9. ತನ್ನ ಗಂಡನಿಗಾಗಿ ಯಮನನ್ನೇ ಸೋಲಿಸಿದಾಕೆ. ಅರವಿಂದರ ಮಹಾಕಾವ್ಯದ ಹೆಸರೂ ಕೂಡಾ (3)
10. "ಡಿಸ್ಕೌಂಟ್" ಎನ್ನುವುದಕ್ಕೆ ಕನ್ನಡ ಪದ ನೆನಪಿಸಿಕೊಳ್ಳಿ ನೋಡೋಣ (4)
11. ಜಹ್ನು ಮಹರ್ಷಿ ತನ್ನ ಕಿವಿಯಿಂದ ಹೊರಬಿಟ್ಟ ಕಾರಣಕ್ಕೆ ಗಂಗಾನದಿಗೆ ಈ ಹೆಸರು ಬಂದಿದೆ (3)
13. ಅಂಚೆಯ ಮೂಲಕ ಬರುತ್ತಿದ್ದ ಪತ್ರಗಳಿಗೆ ಹೀಗೆ ಕೂಡಾ ಕರೆಯುತ್ತಾರೆ ಗೊತ್ತೇ? (3)
14. ಮುನಿಯ ಕೋಪಿಸಿಕೊಂಡು ಕುಳಿತಿದ್ದಾನೆ. ಏಕೆಂದು ಕೇಳುತ್ತೀರಾ? (3)
16. ಎಲೆ-ಅಡಿಕೆಯ ಮಿಶ್ರಣಕ್ಕೆ ಹೀಗೆನ್ನುತ್ತಾರೆ. ಭಿಕ್ಷದವರು "ಇದನ್ನು ನೀಡಿ ತಾಯೀ" ಎಂದೇ ಬೇಡುತ್ತಿದ್ದದ್ದು (3)
18. ಈಗ ನಮಗೆ ಕಾರುಗಳಿರುವಂತೆ, ರಾಜ-ಮಹಾರಾಜರಿಗೆ ಈ ವಾಹನಗಳಿದ್ದವು (2)

ಎಡದಿಂದ ಬಲಕ್ಕೆ:
1. ಕನ್ನಡದ ಪ್ರಸಿದ್ಧ ಲೇಖಕರಾದ ಸುಬ್ರಹ್ಮಣ್ಯ ರಾಜೇ ಅರಸ್ ಅವರ ಕಾವ್ಯನಾಮ ಹೇಳಿ ನೋಡೋಣ? (4)
3. ಶಿವ ಮತ್ತು ವಿಷ್ಣು ಇಬ್ಬರೂ ಈ ಊರಿನಲ್ಲಿ ಒಟ್ಟಿಗೇ ಇದ್ದಾರಲ್ಲ! (4)
4. ಹಕ್ಕ-ಬುಕ್ಕರಿಗೆ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಲು ಬೆನ್ನೆಲುಬಾಗಿ ನಿಂತ ಧರ್ಮಗುರು (4)
6. ಕಿತ್ತೂರು ರಾಣಿ ಚೆನ್ನಮ್ಮ ಇದನ್ನು ಕೊಡುವುದಿಲ್ಲವೆಂದೇ ಬ್ರಿಟಿಷರ ವಿರುದ್ಧ ತಿರುಗಿ ನಿಂತದ್ದು (2)
7. ಅಯ್ಯೋ, ಇದು ಪ್ರಾರಂಭವಲ್ಲ! ವ್ಯವಸಾಯ ಎನ್ನುವುದಕ್ಕೆ ಹಳ್ಳಿ ಕಡೆ ಹೀಗೆ ಹೇಳುತ್ತಾರೆ. (3)
9. ಧಾರವಾಡದಲ್ಲಿನ ಸುಪ್ರಸಿದ್ಧ "ಸಾಹಿತಿಗಳ ಬೀದಿ". ಇಲ್ಲಿಗೆ "ಬಾರೋ" ಎಂದೇ ಬೇಂದ್ರೆಯವರು ಕೂಗಿ ಕರೆದದ್ದು. (5)
12. ತೆನಾಲಿರಾಮನಿಗಿದ್ದ ಬಿರುದು. ಎಡದಿಂದ ಅಥವಾ ಬಲದಿಂದ ಹೇಗೆ ಓದಿದರೂ ಅದೇ ಪದ! (5)
14. ಗುರುವಿನ ಗುಲಾಮನಾಗದ ತನಕ ಇದು ದೊರೆಯುವುದಿಲ್ಲ (3)
15. ತೆರಿಗೆ ಎನ್ನುವುದಕ್ಕೆ ಕನ್ನಡ ಪದ. ಹೋಗೀ ಹೋಗೀ "ಇವನ" ಮುಂದೆ ಸುಖ-ದುಃಖ ಹೇಳಿಕೊಡಂತೆ ಎಂಬ ಗಾದೆ ಮಾತೂ ಇದೆ. (2)
17. ಹಳ್ಳಿಗಾಡಿನ ತಿಮ್ಮಕ್ಕ ಇವುಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆಯ ಬಗ್ಗೆ ಏನೆಲ್ಲ ಕ್ರಾಂತಿ ಉಂಟುಮಾಡಿದರು ಅಲ್ಲವೇ? (4)
19. ಕಾಡಿನ ಹೂವು. ನಮ್ಮ ಬದುಕು ಹೀಗಿದ್ದಲ್ಲಿ ಚೆನ್ನ ಎಂದು ಡಿ.ವಿ.ಜಿ. ಹೇಳುತ್ತಾರೆ. (4)
20. ಹಿತ್ತಾಳೆ ಪಾತ್ರೆಯನ್ನು ಹುಣಿಸೇಹಣ್ಣಿನಿಂದ ತಿಕ್ಕಿ ತೊಳೆದರೆ ಹೀಗೆ ಹೊಳೆಯುತ್ತದೆ ಎಂದು ಹೇಳುತ್ತಾರೆ. ಇದೊಂದು ಜೋಡಿಪದ. (4)

  • ಜ್ಞಾನವಾಹಿನಿ
Ornamental seperator
  • Login or register to post comments
  • 579 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 12, 2007 - 11:40am — Shyam Kishore

ತೊಂದರೆ ಸರಿಪಡಿಸಲಾಗಿದೆ: ಬುದ್ಧಿಗೆ ಕಸರತ್ತು: ಸಂಪದಬಂಧ - ೨

Shyam Kishore's picture

ಅಡಚಣೆಗಾಗಿ ದಯವಿಟ್ಟು ಕ್ಷಮಿಸಿ!

ಮೂಲ ಲೇಖನದಲ್ಲಿ ಯಾಕೋ ಎಲ್ಲಾ ಚೌಕಗಳೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಸ್ವಲ್ಪ ತಿಣುಕಾಡಿ ಸರಿಪಡಿಸಿದೆ.Smile

ಪ್ರಶ್ನೆಗಳು ಮಾತ್ರ ಮೊದಲ ಬರಹದಲ್ಲೇ ಸರಿಯಾಗಿ ಮೂಡಿಬಂದಿವೆ. ಇದನ್ನು ನೇರವಾಗಿ xl sheet ಒಂದಕ್ಕೆ ಕಾಪಿ-ಪೇಸ್ಟ್ ಮಾಡಿಕೊಂಡು ಬಿಡಿಸಬಹುದು.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
March 20, 2007 - 10:37am — Shyam Kishore

ಸಂಪದಬಂಧ - ೨: ಸರಿಯುತ್ತರಗಳು

Shyam Kishore's picture

ಆತ್ಮೀಯರೆ,

"ಸಂಪದಬಂಧ - ೨"ರ ಸರಿಯುತ್ತರಗಳು ಇಲ್ಲಿವೆ.

ಉತ್ತರವನ್ನು ಮತ್ತು ಸರಿಯುತ್ತರವನ್ನು ಕಳುಹಿಸಿದವರು: H.S.R. ರಾಘವೇಂದ್ರ ರಾವ್.

ಗಮನಿಸಿ: ಎಡದಿಂದ ಬಲಕ್ಕೆ ಪ್ರಶ್ನೆ ೬ಕ್ಕೆ "ಕರ" ಅಥವಾ "ಕಪ್ಪ" ಎರಡೂ ಸರಿಯುತ್ತರಗಳೇ. ನಾನು ಕಪ್ಪ ಅಂತ ಬರೆದಿದ್ದೀನಿ.

                           
          ಚ ದು ರಂ ಗ          
    ಹ ರಿ ಹ ರ     ವಿ ದ್ಯಾ ರ ಣ್ಯ    
      ಸು   ಕ ಪ್ಪ       ತು      
  ಆ ರಂ ಬ         ಸಾ ಧ ನ ಕೇ ರಿ  
  ದಿ       ಜಾ     ವಿ       ಯಾ  
  ಕ       ಹ್ನ     ತ್ರಿ       ಯ  
  ವಿ ಕ ಟ ಕ ವಿ         ಮು ಕು ತಿ  
      ಪಾ       ಸುಂ ಕ   ನಿ      
    ಸಾ ಲು ಮ ರ     ವ ನ ಸು ಮ    
          ಥ ಳ ಥ ಳ          
                           

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧
  • ಕ್ರಿಕೆಟ್ ವಿಶ್ವಕಪ್ ೨೦೦೭ - ಮೊದಲ ಸುತ್ತಿನ ವೇಳಾಪಟ್ಟಿ - ಕನ್ನಡದಲ್ಲಿ
  • ಕಾವೇರಿ ತೀರ್ಪಿನ ಸತ್ಯಗಳು
  • ಕನ್ನಡ ಎಂದರೆ ಏಕಿಷ್ಟು ನಿರ್ಲಕ್ಷ?
  • *kannadave satya kannadave nitya*kuvempu
Syndicate content

ಲೇಖಕರು

Shyam Kishore's picture

ಪರಿಚಯ

ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator