ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಅಕ್ಕ ತಮ್ಮರ ಅನುಬಂದದ ಗೀತೆ

April 26, 2007 - 11:52am — krishnamurthy bmsce

ತವರು ಮನೆಗೆ ಬಾರೆ ನನ್ನ ಅಕ್ಕಯ್ಯ   

ತಂದು  ನಿಂತಿರುವ ಗಾಡಿಯ ನಿನ್ನ ತಮ್ಮಯ್ಯ

ಅಕ್ಕಯ್ಯ ನನ್ನ ಅಕ್ಕಯ್ಯ   ಅಪ್ಪ ಅಮ್ಮ ನಿಲ್ಲದ ನನ್ನ

ತುಪ್ಪ ಅನ್ನ ಹಾಕಿ ಸಾಕಿದೆ ಅಕ್ಕಯ್ಯ "ಪಲ್ಲವಿ"

ನಾಲ್ಕು ಜನ ಮಕ್ಕಳಲ್ಲ ಕೇಳು ಅಕ್ಕಯ್ಯಅವರೊಳಗೆ

 ನಾ ಮಗನಾಗೆ ನಾಲ್ಕು ದಿನ ನಿನ್ನ ಸೇವೆ ಮಾಡುವೆ ನಿನಗೆ

ಹರಸಿ ಆಶೀರ್ವದಿಸು ಕರುಳಾ ಗೆಳತಿ ನೀ ನನಗೆ ಅಕ್ಕಯ್ಯ "ತವರು"

ತಾಯಿಲ್ಲ ತಂದಿಲ್ಲ ತವರಿನ ಹಂಗೇನು ಎಂದು ಹೇಳದಿರು

ಅಕ್ಕಯ್ಯ ತಾಯಿ ನೀನು ನನಪಲಿಗಲ್ಲವೇನು ನಿನ್ನ ಮಗನು

ತಬ್ಬಲಿಯಾಗುವುದು ನಿನಗೆ ಹಿತವೇನು ಅಕ್ಕಯ್ಯ "ತವರಿಗೆ"

ನಿನ್ನ ಮಕ್ಕಳು ನಿನ್ನ ಮುತ್ತಂತೆ ಕಾಣಬಹುದು ಅಕ್ಕಯ್ಯ

ಮನೆತುಂಬ ಮಕ್ಕಳು ನನಗೆ ಬಡತನವು ಕೇಳವ್ವ

ಕಾಯಿಲೆಯೊಳಗೆ ಹಾಸಿಗೆ ಹಿಡಿದಿಹಳು ಹೆಂಡತಿ

ಕಷ್ಟದಲ್ಲಿರೋ ನನ್ನ ನೋಡೊಕಾದರು ಬಾ ಕರುಳಾ ಗೆಲತಿ"ತವರು"

ಹಣಾ ಕಾಸು ಇದೆ ಎಂದು ಕೇಳಾಕ್ ನಾನು ಬಂದೋನಲ್ಲ

ಗುಣತುಂಬಿರೊನಿನ್ನ ಜಾತ್ರೆಗೆ ಕರಕೊಂಡು ಹೊಗಾಕೆ ಬಂದೆನಲ್ಲ

ಅಪ್ಪ ಅಮ್ಮ ಹೊದಮ್ಯಾಲೆ ಊರಲ್ ಹಬ್ಬ ಮಾಡ್ಲೆ ಇಲ್ಲ

ಈ ವರ್ಷ ಮಾಡ್ತಾರಲ್ಲ ನೀ ಬರ್ತೀಯಲ್ಲ ಅಕ್ಕಯ್ಯ "ತವರಿಗೆ"

ಮಾರಮ್ಮನ ಜಾತ್ರೆಗೆ ಮೊರ್ ದಿನ ಮುಂಚೆ ಬಾರೆ ಅಕ್ಕಯ್ಯ

ಮನೆ ಒಪ್ಪ ಓರಣ ಮಾಡುವರಿಲ್ಲ ಅಕ್ಕಯ್ಯ

ನನಗೆ ನಿನ್ನ ಬಿಟ್ಟರೆ ಯಾರಿಹರು ಅಕ್ಕಯ್ಯ

ನೀ ಬರಲು ಮಾಡುವೆ ಮನೆ ದೇವರ ಅಕ್ಕಯ್ಯ  "ತವರಿಗೆ"

ಆರತಿ ಮಾಡುವರಿಲ್ಲ ಕಳಸ ಹಿಡಿಯುವರಿಲ್ಲ ಅಕ್ಕ

ಹೊತ್ತುಕೊಂಡು ಹೊಗುವರಿಲ್ಲ ಊರಮುಂದಕ್ಕ

ಕರುಳ ಗೆಳತಿ ನೀ ಮರೆಯದೆ ಬಾರಕ್ಕ ಊರ ಜಾತ್ರೆ ಕಾಣಕ್ಕ "ತವರಿಗೆ"

-ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ

  

  • ಜನಪದ ಸಾಹಿತ್ಯ
~.~
  • Login or register to post comments
  • 578 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಲ್ಲರಳಿ ಹೂವಾಗಿ - ಅಕ್ಕ
  • ಒಲವ ಗೀತೆ
  • ಗೃಹಲಕ್ಷ್ಮಿಗೆ
  • ಅಕ್ಕನ ಮಗಳು ಇಂಜಿನೀರ್ ಆದಾಗ :)
  • ನೀಳ್ಗತೆ
Syndicate content

ಲೇಖಕರು

krishnamurthy bmsce's picture

ಪರಿಚಯ

ನಾನು ಅಜ್ಜಹಳ್ಳಿ ಕುದೂರು ಹೋಬಳಿ,ಮಾಗಡಿ ತಾಲೋಕು,ಬೆಂಗಳೂರು ಗ್ರಾಮಾಂತರಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು ನನ್ನ ವಿದ್ಯಾಬ್ಯಾಸ (ಬಿ ಎ )ಕನ್ನಡ ಸದ್ಯಕ್ಕೆ ಬೆಂಗಳೂರಿನಲ್ಲಿ ಒಂದು ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ
ಸಹಾಯಕನಾಗಿ ಕಳೆದ ಐದು ವರ್ಷಗಳಿಂದ ಸೇವೆ ಸಲಿಸುತ್ತಿದ್ದೇನೆ ನನ್ನ ಹವ್ಯಾಸ ಚುಟುಕಗಳ ಬರವಣಿಗೆ,ಹನಿಗವನಗಳ ರಚನೆ,ಸಣ್ಣಕಥೆಗಳ ರಚನೆ,ನುಡಿಮುತ್ತುಗಳ ರಚನೆ,ಮತ್ತು ಸಂಗ್ರಹ ಇತ್ಯಾದಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
  • ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
  • ಮಕ್ಕಳ ಹಾಡು
  • ಉಗ್ರವಾದ - ಇದೊಂದು ಹಳೇ ಉದ್ಯೋಗ
  • ಹೀಗೊ೦ದು ರಸಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:54pm
  • benaka
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 1:52pm
  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:16pm
  • mahesha
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:13pm
  • sudatta
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:11pm
  • kannadakanda
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:05pm
  • Achala Sethu
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 1:00pm
  • savithasr
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 12:55pm
  • mahesha
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 12:39pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 12:30pm
ಇನ್ನಷ್ಟು
ಈಗಿನಂತೆ 18 ಸದಸ್ಯರು ಮತ್ತು 450 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator