ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಶಾಪ..!

June 16, 2007 - 11:00pm — yuvapremi
Broken heart
ನಿನ್ನ ಚಂದಕೆ ಇಲ್ಲ ಮಾತು
ಆಡುತಿರುವೆ ಇದ ನಾ ಸೋತು
ಕನಸ ಕಣೊ ಪರಿಯ ರೊಪ
ನನ್ನ ಮನಕೆ ಅದುವೆ ಕೊಪಾ.. ಅ..ಅ..ಅ
ಬೆಟ್ಟ ಸುತ್ತಿ, ಗಿರಿಯ ಬಳಸಿ
ಬಂದೆ ನಾ ಸೇರಲೊ.......!
ಸೆರಲೊಲ್ಲ ಮನಸು ನಿನದು
ಮರೆತೆಯ ನನ ಸರಿಯುತಾ...
ಭೊಮಿ ಭಾನು ಒಂದೆ ಎನಿಸಿ
ನಿನ್ನ ನಾ ಬಯಸಿದೆ...
ಬಯಸಲೊಲ್ಲ ಬವಣೆ ನಿನದು
ಬಂದೆ ಎಕೆ ನನ್ನ ಬದುಕಲೀ...ಇ..ಇಇ.
ಹಗಲು ಅರಸಿ, ಇರುಳು ನೆನೆಸಿ
ನಿನ ಹೃದಯ ನಾ ಮುಟ್ಟಲು...
ಬಿಸಿಲಿನಲ್ಲಿ ಬಿರುಗಾಳಿ ನೀನು
ಯಾಕೇ ಪ್ರಾಣ ಕಸಿದು ಹೋದೇ..ಎ..ಎ..ಎ.
ಅಂದವೆಲ್ಲ ಈ ಅಂಗಾಂಗಕಲ್ಲ
ಇಂದು ಎನಗೆ ಶಪಿಸಿತು...!
ಮನಸಿನ ಆ ಕುರೊಪವೆನೇ
ನಾ ನೋಡದೆ ನಡೆದೆ ಎಕೇ...ಎ..ಎ..ಎ.
ಜೀವ ಭಾರ, ಹೃದಯದಗುರ
ಇಂದು ನಾ ತ್ಯಜಿಸುವೆ...!
ನಿನ್ನ ಪ್ರೀತಿಗೆ ಈ ಪ್ರೀತಿಯುಡುಗೊರೆ
ನಿನ ಮಡಿಲಲಿಡುವೆ ಸಾಕೇ...ಎ..ಎ..ಎ.
ನಿನ್ನ ಚಂದಕೆ ಇಲ್ಲವೆ ಮಾತು
ಆಡುತಿರುವೆ ಇದ ನಾ ಸೋತು
ಕನಸ ಕಣೊ ಪರಿಯ ರೊಪ
ಅರಿಯೆ ಬರಿಸಿದೆನೆ ಶಾಪಾ..ಅ.ಅ..ಅ..
-ಯುವಪ್ರೇಮಿ
  • ಕಾವ್ಯ ಮತ್ತು ಕವನ
~.~
  • Login or register to post comments
  • 425 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈ ಕೊಟ್ಟ ಸಖಿ
  • ಮೊದಲ ಅನುಭವ
  • ಬಾ ತಬ್ಬಿಕೋ :-)
  • ಕನಸ್ಸು
  • ಕನಸ್ಸು
Syndicate content

ಲೇಖಕರು

yuvapremi's picture

ಪರಿಚಯ

ಮನದ ಮೌನವ ಮೆಲ್ಲನೆ ಸವಿಯೆ...!!
ಮೊಗದ ನಗೆಯನು ಹಂಚಿದರೆ ರುಚಿಯೆ..
ಮಾತದು ಮಲ್ಲಿಗೆಯ ನೆನೆಸುವಂತಿರಬೇಕು...!!
ಸ್ನೆಹದ ಸುಧೆಯನು ಸಧಾ ಸುರಿಸುತಿರಬೇಕು...
ನೋಟದ ಹಸಿ ನುಣುಪದು ಮನ ನಾಟಬೇಕು...
ಈ ಎಲ್ಲದರ ಒಡೆಯ ನಾನಾಗಬೇಕು...!!
-ಯುವಪ್ರೇಮಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator