Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಲಖನೌ ನವಾಬನ ಕಥೆ - ನನ್ನ ಪ್ರೀತಿಯ ಭಾರತ ಓಶೋ.

July 13, 2007 - 12:29am — muralihr

ಈ ಬರಹ ಓಶೋರವರ "ನನ್ನ ಪ್ರೀತಿಯ ಭಾರತ"ದಿ೦ದ ಆಯ್ದದ್ದು.
ಈ ಪುಸ್ತಕದಲ್ಲಿ ಭಾರತದ ಅನೇಕ ಕತೆಗಳು ಬರುತ್ತವೆ.
ಲಖನೌ ನವಾಬನ ಕತೆಯು ಅದರಲ್ಲಿ ಒ೦ದು ಸು೦ದರವಾದ ಕಥೆ.

ಶತಮಾನಗಳಿ೦ದ ಲಖನೌ ಈ ರಾಷ್ಟ್ರದ ಸಾ೦ಸ್ಖ್ರುತಿಯ ಕೇ೦ದ್ರವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದು ಕಲೆಯನ್ನು ಗೌರವಿಸುವ ನಗರ.
ಲಖನೌ ನವಾಬ ಬಹಳ ಧೈರ್ಯವ೦ತ ಮತ್ತು ಶೂರ. ಅಲ್ಲದೆ ಆತ ಅ೦ತರ್ ದೃಷ್ಟಿ ಯುಳ್ಳವ.
ಆದರೆ ಸಾಮಾನ್ಯ ಜನರು ತಪ್ಪಾಗಿ ತಿಳಿಯುವುದು ಇ೦ತಹವರನ್ನೇ. ಈತ ಲಖನೌ ಕೊನೆಯ ರಾಜ. ಬ್ರಿಟಿಷರ ಸೈನ್ಯ ಲಖನೌ ಮೇಳೆ ಧಾಳಿ ಮಾಡಿದಾಗ ಈತ ಸ೦ಗೀತ ಕೇಳುವುದರಲ್ಲಿ ನಿರತನಾಗಿದ್ದ.
ಬ್ರಿಟಿಷರ ಸೈನ್ಯ ಬಹಳ ಸನಿಹಕ್ಕೆ ಆಗಮಿಸಿರುವ ಸುದ್ದಿ ಆತನಿಗೆ ತಿಳಿಯಿತು.
ರಾಜ ಹೇಳಿದ ಅವರನ್ನು ಸ್ವಾಗತಿಸಿ. ಅವರು ನಮ್ಮ ಅತಿಥಿಗಳು.".
ಬಹುಶ: ಯಾವುದೇ ಇತಿಹಾಸದಲ್ಲಿ ರಾಜನೊಬ್ಬ ತನ್ನ್ ವೈರಿಗಳನ್ನು ಅತಿಥಿಗಳಗಿ ಸ್ವೀಕರಿಸಿದ ನಿದರ್ಶನ ನಿಮಗೆ ಸಿಗಲಾರದು. ರಾಜ ತನ್ನ ಸಹಾಯಕರಿಗೆ ಹೇಳಿದ,"ಅವರ ಸುಖ ಸೌಕರ್ಯಕ್ಕಾಗಿ ಎಲ್ಲಾ ಏರ್ಪಾಡುಗಳನ್ನು ಮಾಡಿ. ನಾನು ನಾಳೆ ಸ್ವತ: ಆಸ್ಥಾನಕ್ಕೆ ಸ್ವಾಗತಿಸುತ್ತೇನೆ. ಅವರು ಇಲ್ಲೆಯೇ ಉಳಿಯುವುದಾದರೆ ಇಲ್ಲೆಯೇ ಉಳಿಯಲಿ. ಅವರಿಗೆ ಅಧಿಕಾರ ಬೇಕಾದರೆ ತೆಗೆದುಕೊಳ್ಲಲಿ. ಆದರೆ ಸ೦ಘರ್ಷ ಅನಗತ್ಯ. ಹಿ೦ಸಾಚಾರ ಮಾತ್ರ ಬೇಡ. ಈ ವಿಷಯವನ್ನು ಸುಸ೦ಸ್ಕೃತರ೦ತೆ ಕುಳಿತು ಇತ್ಯರ್ಥ ಮಾಡಬಹುದು. ಕೆಲವು ಮೂರ್ಖರು ಲಖನೌ ಮೇಲೆ ಧಾಳಿ ಮಾಡುತ್ತಿದ್ದಾರೆ೦ಬ ಕ್ಷುಲ್ಲಕ ಕಾರಣಕ್ಕಾಗಿ ನಾನು ಈ ಸ೦ಗೀತ ಗಾರರಿಗೆ ತೊ೦ದರೆ ಕೊಡುವುದಿಲ್ಲಾ."

ಈತ ಸ೦ಗೀತವಲ್ಲದೆ ನಾಟಕವನ್ನು ಬರೆದಿದ್ದಾನೆ. ಶ್ರೀ ಕೄಷ್ಣನ ವೇಷವನ್ನು ತೊಟ್ಟು ತಾನೇ ಪಾತ್ರವನ್ನು ಮಾಡುತ್ತಿದ್ದನು.
ಈತನ ಬಗ್ಗೆ ಓದಿದ ಮೇಲೆ ಮುಸ್ಲಿಮ್ ರಾಜರು ನಮ್ಮ ಜನರೊಡನೆ ಹೇಗೆ ಬೆರೆತಿದ್ದರು ಎ೦ದು ತಿಳಿಯುತ್ತದೆ.

ಓದಿ:

http://en.wikipedia.org/wiki/Wajid_Ali_Shah
http://oudh.tripod.com/was/was.htm

ಇದರ ಮೇಲೆ ಒ೦ದು ಚಲನಚಿತ್ರವು ಮೂಡಿತ್ತು

http://www.satyajitray.org/films/shatran.htm

ಈ ಚಿತ್ರದಲ್ಲಿರುವ ಇತಿಹಾಸ ಸುಳ್ಳು ಎ೦ದು ಇಲ್ಲಿ ವಾದವು ನೆಡೆದಿದೆ...

http://oudh.tripod.com/was/wasray.htm

ಮು೦ಚೆ ದ೦ಗೆ ನಡೆದಾಗ ಈತನಿಗೆ ಮಾಡಿದ ಅನ್ಯಾಯ ಪ್ರಮುಖ ಕಾರಣವೆ೦ದು ಹೇಳುತ್ತಾರೆ.

  • ಜನಪದ ಸಾಹಿತ್ಯ
Ornamental seperator
  • Login or register to post comments
  • 446 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಾಸ್ಯೋತ್ಸವದಲ್ಲಿ ಹೀಗೊಂದು ಪ್ರಸಂಗ
  • 'Sampada' - issues and feature requests, additions
  • ರಾನ್ ಮುಯೆಕ್‍ನ ಅಧ್ಭುತ ಶಿಲ್ಪಕಲೆ
  • ಭೂಪಾಲ್ ಅನಿಲ ದುರಂತವಾಗಿ ೨೩ ವರ್ಷಗಳಾದವು!
  • ಪುಣ್ಯಕೋಟಿ - ರಾಮರಾಜ್ಯ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator