ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕಾತುರ - ನಿರೀಕ್ಷೆ ಎರಡು ಕವನಗಳು

July 13, 2007 - 1:48pm — girish.shetty

ಕಾತುರ

ಹಳೆಯ ಗಾಯವಾದರೆ ಮಾಸಬಹುದು,
ಮಾಸಗಳು ಕಳೆಯಲು ನೆನಪುಗಳು ಮರೆಯಬಹುದು.

ಬೆಳದಿಂಗಳ ಹಿಡಿಯ ಬಯಸುವ ಮುಗ್ದ ಮನಸಿನ ಪ್ರೀತಿ,
ವಸಂತಕ್ಕೆ ಕಾದು ಮನ ಮಿಡಿತವ ಹಿಡಿದಿಡುವ ಕೋಗಿಲೆಯ ರೀತಿ.

ಮುಗಿಲ ಮರೆಮಾಚುವ ಕಾರ್ಮುಗಿಲ ಕಾದ ನವಿಲಿನಂತೆ,
ನಿನ್ನ ಸವಿ ನುಡಿಗಾಗಿ ಕಾಯುತಿರುವೆ ಮುಂಗಾರಿನ ಮಿಂಚಿನಂತೆ.

ನಿರೀಕ್ಷೆ

ಸಂಜೆ ಸೂರ್ಯ ಕಡಲಿಗಿಳಿದ ಭೂತಾಯಿಯ ಮೈಯ ತೋಯ್ದು ತೋಯ್ದು
ಕಿವ್ ಕಿವ್ ಹಕ್ಕಿಗಳು ಹಾರ ಹತ್ತವು ಆತುರದಿ ಗೂಡತ್ತ ಎದ್ದು ಬಿದ್ದು

ಕೆಂಪು ಗುಲಾಬಿ ಎಸಳ ಮುಚ್ಚುತಿತ್ತು ಬಾರದ ದುಂಬಿಯ ನೆನೆದು ನೆನೆದು
ಮುಗಿಲ ಕವಿದ ಮೋಡ ಧರೆಗಿಳಿಯಿತು ಮಳೆ ನೀರಾಗಿ ಸುರಿದು ಸುರಿದು

ಅಳುವ ಮಗು ನಿದ್ದೆಯ ಮಡಿಲಿಗೆ ಜಾರುತಿದೆ ಮಾಡಿ ಕಣ್ಣೀರ ಬರಿದು
ನಾನಿಲ್ಲಿ ಕಣ್ಣರಳಿಸಿ, ಕಿವಿಯಗಲಿಸಿ ಕೂತಿರುವೆ ಅವಳಿಗಾಗಿ ಕಾದು ಕಾದು

~.~
  • Login or register to post comments
  • 214 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ಮುನ್ನುಡಿ
  • ಕನಸ್ಸು
  • ಕನಸ್ಸು
  • ಹೃದಯದ ಭಾವ
Syndicate content

ಲೇಖಕರು

girish.shetty's picture

ಪೂರ್ಣ ಹೆಸರು
Girish Shetty

ಪರಿಚಯ

ಹುಟ್ಟಿ ಬೆಳೆದ ಊರು ಉಡುಪಿ, ಬೆಂಗಳೂರಿನಲ್ಲಿ ಕೆಲಸ, ಉದ್ಯೋಗ Software Engineer, ಸದ್ಯಕ್ಕೆ ನೋಕಿಯ ದಲ್ಲಿ.
ಕಥೆ-ಕವನ ಬರೆಯೊ ಹುಚ್ಚು ಒಮ್ಮೊಮ್ಮೆ, ಇನ್ನೂ ಅಂಬೆಗಾಲಿಡುವ ಪ್ರಯತ್ನ.
ತಪ್ಪುಗಳನ್ನ ಹುಡುಕಿ, ಸರಿ ದಾರಿಯಲ್ಲಿ ನಡೆಸುವವರ ಹುಡುಕಾಟದಲ್ಲಿ ಇಲ್ಲಿ ಬಂದಿದ್ದಿನಿ.

ಸದಾ ತಮ್ಮೆಲ್ಲರ ಚಿರಋಣಿ
ಗಿರೀಶ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator