ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕೂರ್ಗ್ ಪ್ರವಾಸ

November 15, 2007 - 3:49pm — hegdeprasad

ನಾನು ಕಾಲೇಜ್ನಲ್ಲಿ ಇದ್ದಾಗ ನಾವು ಒಟ್ಟು ೮ ಜನ ಬೈಕಿನಲ್ಲಿ ಕೂರ್ಗ್ ಪ್ರವಾಸ ಹೋಗಿದ್ದೆವು..ತುಂಬಾ ಚೆನ್ನಾಗಿತ್ತು.. ಮೊದಲು ಮೈಸೂರ್ನಿಂದ ಬೆಳೆಗ್ಗೆ ೬ ಗಂಟೆಗೆ ಬಿಟ್ಹಿವಿ..ಹೋಗುವಾಗ ಕೊಪ್ಪಾಲ್ ಬಳಿಯ ಪೆಟ್ರೋಲ್ ಬನ್ಕ್ ನ ಬಳಿ ಮಂಡ್ಯ ರಮೇಶ್ ಸಿಕ್ಕಿದ್ರು..ತುಂಬಾ ಖುಸಿಯಾಗಿ,ಅವರ ಜೊತೆ ಒಂದು ಫೋಟೋ ತೆಗಿಸಿಕೊಂದ್ವಿ..ನಂತರ ಅಲ್ಲಿಂದ ಮೊದಲು ಹೋಗಿದ್ದು "ಬೈಲಕ್ಕುಪ್ಪೆ" ..ಬೈಲಕ್ಕುಪ್ಪೆಗೆ ಹೋದ್ರೆ ಎಲ್ಲೋ ಚೀನಾದಲ್ಲಿ ಇದ್ದೇವಿ ಅಂತ ಅನಿಸುತ್ತೆ..ಎಲ್ಲಿ ನೋಡಿದ್ರು ಬರಿ ತಿಬೇತಿಂಸ್ .. ಅಲ್ಲಿ ಸುಂದರವಾದ ಬಂಗಾರ ಲೆಪಿತ ಬುದ್ದನ ವಿಗ್ರಹವಿದೆ..ಬುದ್ದನ ಆ ಶಾಂತ ಮುದ್ರೆಯು ದನ್ಯಾತಾ ಬವವನ್ನು ತರಿಸುತ್ತದೆ..ಅಲ್ಲಿಯ ಚಿತ್ರಕಲೆ ತುಂಬ ಚೆನ್ನಾಗಿದೆ..ಅವರ ವೇಷ ಭೂಷಣ,ಕೆಂಪು ಬಣ್ಣದ ವೇಷ,ಸ್ದ್ರುದ ಕಾಯ ನೋಡಲು ವಿಶಿಸ್ತವಾಗಿದೆ.. ನಂತರ ಅಲ್ಲಿಂದ ಹೋಗಿದ್ದು ಕಾವೇರಿ ನಿಸರ್ಗಧಾಮ...ನಿಸರ್ಗಧಾಮ ಹೇಳಿಕೊಳ್ಳುವಸ್ತು ಚೆನ್ನಾಗಿಲ್ಲ.. ಅದ್ರೆ ಬಯಲು ಪ್ರದೇಶ್ ದವರಿಗೆ ತುಂಬ ಕುಶಿಯಗುತ್ತೆ..ಅದ್ರೆ ಮಲೆನಾದಿನವರಿಗೆ ಅದೇನು ಕಾಡು ಅನ್ನಿಸುವ ಭಾವನೆನೆ ಬರಲ್ಲ.. ನಂತರ ಅಲ್ಲಿಂದ ದುಭಾರೆ ಹೋಗುವಾಗ ಒಂದು ಆಕ್ಸಿಡೆಂಟ್ ಆಗಿ ನನ್ನ ಫ್ರೆಂಡ್ ಬೈಕ್ನ ಹೆಅದ್ಲಿಘ್ತ್ ಹೊಇಯ್ತು..ಫ್ರೆಂಡ್ಸ್ ಸ್ವಲ್ಪ ಇದಿದ್ದ್ರೆ ಸ್ಪಾಟ್ ಆಗ ಬಿಡ್ತಾ ಇದ್ದ. ಏನೋ ಅದ್ರುಸ್ತ,ಬದುಕಿದೆ ಹೆಚ್ಚು ಅಂತ ಮತ್ತೆ ಹುಚ್ಚುನಲ್ಲಿ ಮಡಿಕೇರಿಗೆ ಹೋದೆವು..ಮಡಿಕೇರಿ ರಿಯಲಿ ತುಂಬ ಕರ್ನಾಟಕದ ಕಾಶ್ಮೀರ.. ಅಲ್ಲಿಯ ರಾಜ ಘಾಟ್ ನಲ್ಲಿ ಕೂತರೆ ಟೈಮ್ ಪಾಸ್ ಅಗೊವುದೇ ಗೊತ್ತೆ ಆಗಲ್ಲ.. ಮತ್ತೆ ಅಲ್ಲಿಯ ನಿಸರ್ಗವನ್ನು ನೋಡುತ್ತ ಕುಳಿತರೆ ಎಲ್ಲರು ಕವಿಯಗುತ್ತಾರೆ..ಅಲ್ಲಿ ತುಂಬಾ ನಿಸರ್ಗವನ್ನು ಸವಿದಾಡಿ ರಾತ್ರಿ ಹೊತ್ತು ಬಗಾಮಂಡಲ ಹೊರೆತವು.. ಏನೋ ಒಂತರ ಉನ್ಮದದಲಿ ಇದ್ದೆವು.. ಆ ಘಟ್ನಲ್ಲಿ ,ಮೊದಲೇ ಒಂದು ಬೈಕಿನಲ್ಲಿ ಹೆಅದ್ಲಿಘ್ತ್ ಬೇರೆ ಇಲ್ಲ.. ಆ ಬೈಕೆನ್ನು ಮಧ್ಯದಲ್ಲಿ ಕರೆದೊಯ್ಯುತ್ತ ,ಚೈಸ್ತೆ ಮಾಡುತ್ತ ಅಂತು ರಾತ್ರಿ ೧೧ ಗಂಟೆಗೆ ತಲುಪಿದೆವು..ಪುಣ್ಯಕ್ಕೆ ಒಂದು ಲಾಡ್ಜ್ ಸಿಕ್ಕಿ ಅಲ್ಲೇ ರಾತ್ರಿ ಕಳೆದು ಮರುದಿನ ಬೆಳೆಗ್ಗೆ ತಲ ಕಾವೇರಿಗೆ ಹೋದೆವು.. ನಿಜವಾದ ಕಾಶ್ಮೀರ ಅಂದ್ರೆ ಬಾಘಮಂದಲ ದಿಂದ ತಲ ಕಾವೇರಿಗೆ ಹೋಗುವ ದಾರಿ..ರಸ್ತೆಯಂತು ತುಂಬಾ ಕಚದ ಆಗಿದೆ,ಅದ್ರೆ ದಾರಿ ಮದ್ಯದಲ್ಲಿ ಸಿಗುವ ನಿಸರ್ಗ,ಕಾಡು ಅವರ್ಣನೀಯ.. ಅಲ್ಲಿ ಏಷ್ಟು ಹೊತ್ತು ಇದ್ರು ಬೇಜಾರು ಆಗಲ್ಲ.. ತಲ ಕಾವೇರಿ ಯಲ್ಲಿ ಬ್ರಹ್ಮಗಿರಿ ಬೆಟ್ಟ ಹತ್ತಿದ್ವಿ .. ಅಲ್ಲಿ ನಮ್ಮ ಕಾವೇರಿ ಜಲ ಮಾತೆಗೆ ನಮಸ್ಕರಿಸಿ ಒಲ್ಲದ ಮನಸಿನಲ್ಲಿ ಹೊರೆತವು..ನಂತರ ಅಲ್ಲಿಂದ ಇರ್ಪು ಜಲಪಾತಕ್ಕೆ ಹೋದೆವು..ಅಸ್ತು ನೀರು ಇದ್ದಿಲ್ಲ.. ಅಲ್ಲಿ ಮನಪೂರ್ತಿ ನೀರಿನಲ್ಲಿ ಮಿಂದಿ, ಕಾವೇರಿ ನೀರು ತ್ರುಪ್ತಿಯದಸ್ತು ಕುಡಿದು, ಅಂತು ಮೈಸೂರ್ ಗೆ ಬರುವಾಗ ಪ್ರತಿಯೊಬ್ಬರಲ್ಲೂ ಏನೋ ಒಂತರ ಆನಂದ..

  • ಪ್ರವಾಸ ಕಥನ
~.~
  • Login or register to post comments
  • 393 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೆಲ್ಮೆಟ್ ಇದ್ರೆ ಸಾಕಾ.. ???
  • ಬಂಗಾರದ ಅರಮನೆ.
  • ನಾಯಿಯನ್ನು ಹಿಂಬಾಲಿಸಿದ ಕತೆ
  • Hard disk ಗೌಡರ ಮೌನವೄತ ಮತ್ತು ಮಾಜಿಯ 'ಕಾವೇರಿ'ದ ಜೋಕು!!!!
  • ಸವಿನೆನಪುಗಳು ಬೇಕು ... ಸವಿಯಲೇ ಬದುಕು...
Syndicate content

ಲೇಖಕರು

hegdeprasad's picture

ಪೂರ್ಣ ಹೆಸರು
ಪ್ರಸಾದ್ ಹೆಗಡೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • Atlantadalli gaade gaurajji
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 12:57pm
  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:30pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 7, 2008 - 12:18pm
  • savithasr
    ಉ: ಕಳೆದ ನೆನೆಪುಗಳು
    October 7, 2008 - 11:44am
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 175 ಅತಿಥಿಗಳು ಆನ್ಲೈನ್ ಇರುವರು.


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator