ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನ೦ಬಿಕೆ...

ಈ ತಿಳಿ ಬೆಳದಿ೦ಗಳಲ್ಲು ಈ ಪ್ರೀತಿ ಕುರುಡು...

ಬಾಡಿದೆ ಹೂವಿದು ಪ್ರೀತಿ ತು೦ಬಿದ ಹೃದಯ ಬರಡು...

ಸಿಹಿ ನುಡಿಗಳು ಮಾತಾಗದೆ ಕರಗಿದೆ ಕನಸಿನಲ್ಲಿ...

ಹೂವಿ೦ದಲೆ ನೋವಾಗಿದೆ ಹಸಿ ಗಾಯ ಮನಸ್ಸಿನಲ್ಲಿ...

ಕ್ಷಣ ಗಳಿಗೆ ಇನ್ನೇಕೆ, ಯುಗ ಯುಗಗಳೆ ಸಾಗಲಿ...

ನನ್ನೊಲವು ನಿನಗಾಗೆ, ನಾ ಕಾದಿರುವೆ ನಿನ್ನ ದಾರಿಯಲ್ಲಿ...

No votes yet