" ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
ಸದ್ಯಕ್ಕೆ ಯೋಚಿಸಿದರೆ, ರಾಜ್ಯದ ರಾಜಕೀಯದಲ್ಲಿ ಮಿರುಗುವ, ಹಾಗೂ ತಮ್ಮದೇ ಆದ ಛಾಪನ್ನು ಮೂಡಿಸಬಲ್ಲ ಕೆಲವೇ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಮುಂಬೈ ಕನ್ನಡಿಗರು ಹೆಸರಿಸಬಹುದಾದವರೆಂದರೆ, ನಮ್ಮ ಪ್ರೀತಿಯ ಗವರ್ನರ್ ಶ್ರೀ. ಎಸ್. ಎಮ್. ಕೃಷ್ಣರವರು. ನಯ, ವಿನಯ ಹಾಗೂ ತಮ್ಮ ಆಚಾರ ವಿಚಾರಗಳಿಂದ ನಮ್ಮೆಲ್ಲರಮೇಲೆ ಪ್ರಭಾವಬೀರಿರುವ ಅವರು, ಕೇಂದ್ರಕ್ಕೆ ಹೋಗಿ ಒಬ್ಬ ಮಂತ್ರಿಯಾಗಬಹುದು. ಇಲ್ಲವೇ ಒಬ್ಬ ಗವರ್ನರ್ ಆಗುವುದು ಖಂಡಿತ. ಅವರ ಮುಖ್ಯಮಂತ್ರಿ ಪದವಿಯ ಕಾಲದಲ್ಲಿ, ಅನೇಕ ಜನಹಿತ ಕಾರ್ಯಕ್ರಮಗಳನ್ನು ತಂದು ಕರ್ನಾಟಕವನ್ನು ಒಂದು ತಂತ್ರಜ್ಞಾನದ ತಾಣವನಾಗಿಮಾಡಿದ ಶ್ರೇಯಸ್ಸು ಅವರದು.
ಬೇರೆಯವರೆಲ್ಲಾ ಏನಾದರೊಂದು ವಿವಾದದಲ್ಲಿ ಮುಳುಗಿದ್ದಾರೆ. ಓಟುಗಳಿಸಿ ತಮ್ಮ ಮಕ್ಕಳು ತಮ್ಮ ಜನರನ್ನು ಮುಂದೆತರುವ ಕಾರ್ಯದಲ್ಲಿ ನಿಸ್ಸೀಮರು. ರಾಷ್ಟ್ರಮಟ್ಟದಲ್ಲಿ ಮಿಂಚುವಂಥವರು ಬೆರೆಳೆಣಿಕೆಯಲ್ಲಿದ್ದಾರೆ. ಇನ್ನು ಧರ್ಮಸಿಂಗ್ , ಕೂಡ ಒಬ್ಬ ಗರ್ನರ್ ಆಗಲು ಒಳ್ಳೆ ಶಾರೀರ ಹೊಂದಿದ್ದಾರೆ. ಎಮ್. ಪಿ. ಪ್ರಕಾಶ್, ಒಳ್ಳೆ ಭಾಷಣ ಬಿಗಿತಾರೆ. ಕೆಟ್ಟಸವಾಸದಲ್ಲಿ ಇದ್ದು ನೊಂದಿದ್ದಾರೆ. ಹೊರಗೆ ಬಂದು, ತಮ್ಮದೇ ಅದ ವ್ಯಕ್ತಿತ್ವವನ್ನು ಸಮತೂಗಿಸಲು ಕಷ್ಟವಾಗುತ್ತೆ.
ಮಹಾರಾಷ್ಟ್ರ, ಪ. ಬಂಗಾಲ, ಕೇರಳ, ತಮಿಳುನಾಡು, ಗಳ ರಾಜಕಾರಣಿಗಳ ವರ್ಚಸ್ಸು, ಬುದ್ಧಿಮತ್ತೆ ಹಾಗೂ ಮುಂದಾಲೋಚನೆ ನಮ್ಮವರಿಗೆಲ್ಲಿ ?
ರಾಷ್ಟ್ರಮಟ್ಟಕ್ಕೇರುವ ಛಲವೇ ಇಲ್ಲ. ಸಾಮರ್ಥ್ಯಕ್ಕೆ ಕಡಿಮೆಯಿಲ್ಲ. ಆದರೆ ಕರ್ನಾಟಕ ಬಿಟ್ಟು ಹೋಗಲು ಧರ್ಯವಿಲ್ಲ. ನಮ್ಮ ಜಾರ್ಜ್ ಫರ್ನಾಂಡಿಸ್ ಇದ್ದರು. ಇನ್ನೊಬ್ಬ ಫರ್ನಾಂಡಿಸ್ (ತಮ್ಮ), ಮಾರ್ಗರೆಟ್ ಆಳ್ವರಿದ್ದಾರೆ. ಅವರು ಸ್ವಲ್ಪ ಮುಂದುವರೆದರೆ ಒಳ್ಳೆಯದು.
ಮತ್ತೆ ನಮ್ಮ ಅಂಬರೀಶ್ ಗೌಡರು ಮುಂದೆಬರದೆ ಹಿಂದಕ್ಕೆ ಹೋಗ್ತಿದಾರೆ. ಇನ್ನ ಕೆಲವು ಗೌಡರುಗಳು ಚೆನ್ನಾಗಿ ಕೆಲಸಮಾಡ್ತಿದಾರೆ. ಹಿಂದಿನ ತರಹ, " ಒಳ್ಳೆ ಗೌಡ್ರ ತರಹ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದನ್ನ ಅವರುಗಳೆಲ್ಲ ಜನರಿಗೆ ಖಾತ್ರಿಪಡಿಸಿ ಮುನ್ನುಗ್ಗಿ ರಾಷ್ಟ್ರದ ಮಟ್ಟಕ್ಕೇರಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕು. ಮೊದಲನೆಯ ಅವಕಾಶ, ನಮ್ಮ ಶ್ರೀ ಎಸ್. ಎಮ್. ಕೃಷ್ಣರವರದು !
**
ದೊಗ್ಗನಾಳ್ ಮುನ್ಯಪ್ಪನವರ, ಕ್ರಿಸ್ ಮಸ್ ಸಂದೇಶ :
ನಿಮಗ್ಯೆಲ್ಲ , ಕ್ರಿಸ್ ಮಸ್ ಅಬ್ಬದ ಶುಬಾರೈಕೆಗಳು. ರಾಜ್ಯದ್ ಚುಕ್ಕಾಣಿನ ಬದ್ರವಾಗಿ ಇಡೀರಪ್ಪ. ಅಂಗೆ ದಿಕ್ಕಿಲ್ಲದ್ ಪರ್ದೇಸಿಅಂಗೆ ಮಾಡ್ಕಬ್ಯಾಡಿ.

- Login or register to post comments
- 444 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
ಹೌದು, ದೊಗ್ಗನಾಳ್ ಮುನ್ಯಪ್ಪನವರೆಂದರೆ ಯಾರು ಸರ್!
______
ಬೊಳುಂಬು
ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
ಒಹ್ ! ನಿಮ್ಗೆ ಅವ್ರ ವಿಷ್ಯ ಬೇಕಾ ಸಾರ್ ? ಅವರು ಹೊಳಲ್ಕೆರೆ ಹತ್ರದ ದೊಗ್ಗನಾಳ್ ನವರು. ಹೇಳ್ಬೇಕೂ ಅಂದ್ರೆ, ನನ್ನ ಬಾಲ್ಯದ ಗೆಳೆಯರು. ಅನ್ಬೊದು. ಒಳ್ಳೆ ತಿಳಿಂಡೊರು. ತಮ್ಮ ಭಾಷೆ ಸಂಪ್ರದಾಯ, ಹಾಗೂ ಪ್ರಾದೆಶಿಕ ಭಾಷೆಗೊಸ್ಕರ ಅನೇಕ ಛಾನ್ಸ್ ಗಳನ್ನು ತಾವೂ ಕಳ್ಕೊಂಡು, ತಮ್ಮ ಹೆಂಡ್ತಿಮಕ್ಕಳಿಗೂ ಅದನ್ನು ತಪ್ಸಿದಾರೆ ; ಅಂದ್ರೆ ಅವರ ಬಗ್ಗೆ ನನಗೆ ಬೇಜಾರಿಲ್ಲ. ಸಂತೋಷ ತೃಪ್ತಿ. ಯಾಕಂತೀರ ?
ಮಗ ಅಮೆರಿಕದಲ್ಲಿ ಬಫೆಲೋ, ನಲ್ಲಿದಾನೆ. ಇಂಜಿನಿಯರ್ ! ಅವನ್ ಕರೆದ್ ಕರೆದ್ ಸುಸ್ತಾದ. ಅವ್ವಾರು ಬರಲ್ಲ ; ಅಪ್ಪಾರು ಇಲ್ಲ. ಪಾಪ, ಸುಮ್ನಾದ. ಇನ್ನೊಬ್ಬ ಮಗ ಮೇಷ್ಟು , ಬೇಸಾಯನೂ ನೋಡ್ಕೊಳ್ತಾನೆ . ಅವನ್ ಮಗನೆ ನಾಗೇಶ್. ! ಅಂದ್ರೆ , ಮುನ್ಯಪ್ಪನೊರ್ ಮೊಮ್ಮಗ. ಈರವ್ವ, ಮುನ್ಯಪ್ಪನೊರ್ ಧರ್ಮಪತ್ನಿ. ಫಾರಿನ್ ಗೆ ಮಗನ ಹತ್ರ ಹೊಗಕ್ಕಾಸೆ. ಆದ್ರೆ, ಪತಿ ಬಿಟ್ಟು ಹೊಗಕ್ ಸಾಧ್ಯವೇ ?
ಮುನ್ಯಪ್ಪನೊರರು, ಅಂಗೂಟ ಛಾಪ್, ಅಂದ್ಕೊಂಡಿದಿರ್ ಹೆಂಗೆ. ಇಲ್ಲರಿ. ಅವರು, ಹಳೆಕಾಲದ ಬಿ. ಎ. ಪಾಸ್. ಬೊಂಬಯ್ಗೆ ಹೋಗಿ, ವಾಪಸ್ ಬಂದೊರು. ಅದೊಂದ್ ರಾಮಾಯ್ಣ !
ಇಷ್ಟು ಸಾಕಲ್ವ ಸಾರ್ ?
ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
ಒಹ್ ! ನಿಮ್ಗೆ ಅವ್ರ ವಿಷ್ಯ ಬೇಕಾ ಸಾರ್ ? ಅವರು ಹೊಳಲ್ಕೆರೆ ಹತ್ರದ ದೊಗ್ಗನಾಳ್ ನವರು. ಹೇಳ್ಬೇಕೂ ಅಂದ್ರೆ, ನನ್ನ ಬಾಲ್ಯದ ಗೆಳೆಯರು. ಅನ್ಬೊದು. ಒಳ್ಳೆ ತಿಳಿಂಡೊರು. ತಮ್ಮ ಭಾಷೆ ಸಂಪ್ರದಾಯ, ಹಾಗೂ ಪ್ರಾದೆಶಿಕ ಭಾಷೆಗೊಸ್ಕರ ಅನೇಕ ಛಾನ್ಸ್ ಗಳನ್ನು ತಾವೂ ಕಳ್ಕೊಂಡು, ತಮ್ಮ ಹೆಂಡ್ತಿಮಕ್ಕಳಿಗೂ ಅದನ್ನು ತಪ್ಸಿದಾರೆ ; ಅಂದ್ರೆ ಅವರ ಬಗ್ಗೆ ನನಗೆ ಬೇಜಾರಿಲ್ಲ. ಸಂತೋಷ ತೃಪ್ತಿ. ಯಾಕಂತೀರ ?
ಮಗ ಅಮೆರಿಕದಲ್ಲಿ ಬಫೆಲೋ, ನಲ್ಲಿದಾನೆ. ಇಂಜಿನಿಯರ್ ! ಅವನ್ ಕರೆದ್ ಕರೆದ್ ಸುಸ್ತಾದ. ಅವ್ವಾರು ಬರಲ್ಲ ; ಅಪ್ಪಾರು ಇಲ್ಲ. ಪಾಪ, ಸುಮ್ನಾದ. ಇನ್ನೊಬ್ಬ ಮಗ ಮೇಷ್ಟು , ಬೇಸಾಯನೂ ನೋಡ್ಕೊಳ್ತಾನೆ . ಅವನ್ ಮಗನೆ ನಾಗೇಶ್. ! ಅಂದ್ರೆ , ಮುನ್ಯಪ್ಪನೊರ್ ಮೊಮ್ಮಗ. ಈರವ್ವ, ಮುನ್ಯಪ್ಪನೊರ್ ಧರ್ಮಪತ್ನಿ. ಫಾರಿನ್ ಗೆ ಮಗನ ಹತ್ರ ಹೊಗಕ್ಕಾಸೆ. ಆದ್ರೆ, ಪತಿ ಬಿಟ್ಟು ಹೊಗಕ್ ಸಾಧ್ಯವೇ ?
ಮುನ್ಯಪ್ಪನೊರರು, ಅಂಗೂಟ ಛಾಪ್, ಅಂದ್ಕೊಂಡಿದಿರ್ ಹೆಂಗೆ. ಇಲ್ಲರಿ. ಅವರು, ಹಳೆಕಾಲದ ಬಿ. ಎ. ಪಾಸ್. ಬೊಂಬಯ್ಗೆ ಹೋಗಿ, ವಾಪಸ್ ಬಂದೊರು. ಅದೊಂದ್ ರಾಮಾಯ್ಣ !
ಇಷ್ಟು ಸಾಕಲ್ವ ಸಾರ್ ?
ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
ಒಹ್ ! ನಿಮ್ಗೆ ಅವ್ರ ವಿಷ್ಯ ಬೇಕಾ ಸಾರ್ ? ಅವರು ಹೊಳಲ್ಕೆರೆ ಹತ್ರದ ದೊಗ್ಗನಾಳ್ ನವರು. ಹೇಳ್ಬೇಕೂ ಅಂದ್ರೆ, ನನ್ನ ಬಾಲ್ಯದ ಗೆಳೆಯರು. ಅನ್ಬೊದು. ಒಳ್ಳೆ ತಿಳಿಂಡೊರು. ತಮ್ಮ ಭಾಷೆ ಸಂಪ್ರದಾಯ, ಹಾಗೂ ಪ್ರಾದೆಶಿಕ ಭಾಷೆಗೊಸ್ಕರ ಅನೇಕ ಛಾನ್ಸ್ ಗಳನ್ನು ತಾವೂ ಕಳ್ಕೊಂಡು, ತಮ್ಮ ಹೆಂಡ್ತಿಮಕ್ಕಳಿಗೂ ಅದನ್ನು ತಪ್ಸಿದಾರೆ ; ಅಂದ್ರೆ ಅವರ ಬಗ್ಗೆ ನನಗೆ ಬೇಜಾರಿಲ್ಲ. ಸಂತೋಷ ತೃಪ್ತಿ. ಯಾಕಂತೀರ ?
ಮಗ ಅಮೆರಿಕದಲ್ಲಿ ಬಫೆಲೋ, ನಲ್ಲಿದಾನೆ. ಇಂಜಿನಿಯರ್ ! ಅವನ್ ಕರೆದ್ ಕರೆದ್ ಸುಸ್ತಾದ. ಅವ್ವಾರು ಬರಲ್ಲ ; ಅಪ್ಪಾರು ಇಲ್ಲ. ಪಾಪ, ಸುಮ್ನಾದ. ಇನ್ನೊಬ್ಬ ಮಗ ಮೇಷ್ಟು , ಬೇಸಾಯನೂ ನೋಡ್ಕೊಳ್ತಾನೆ . ಅವನ್ ಮಗನೆ ನಾಗೇಶ್. ! ಅಂದ್ರೆ , ಮುನ್ಯಪ್ಪನೊರ್ ಮೊಮ್ಮಗ. ಈರವ್ವ, ಮುನ್ಯಪ್ಪನೊರ್ ಧರ್ಮಪತ್ನಿ. ಫಾರಿನ್ ಗೆ ಮಗನ ಹತ್ರ ಹೊಗಕ್ಕಾಸೆ. ಆದ್ರೆ, ಪತಿ ಬಿಟ್ಟು ಹೊಗಕ್ ಸಾಧ್ಯವೇ ?
ಮುನ್ಯಪ್ಪನೊರರು, ಅಂಗೂಟ ಛಾಪ್, ಅಂದ್ಕೊಂಡಿದಿರ್ ಹೆಂಗೆ. ಇಲ್ಲರಿ. ಅವರು, ಹಳೆಕಾಲದ ಬಿ. ಎ. ಪಾಸ್. ಬೊಂಬಯ್ಗೆ ಹೋಗಿ, ವಾಪಸ್ ಬಂದೊರು. ಅದೊಂದ್ ರಾಮಾಯ್ಣ !
ಇಷ್ಟು ಸಾಕಲ್ವ ಸಾರ್ ?
ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
ಒಹ್ ! ನಿಮ್ಗೆ ಅವ್ರ ವಿಷ್ಯ ಬೇಕಾ ಸಾರ್ ? ಅವರು ಹೊಳಲ್ಕೆರೆ ಹತ್ರದ ದೊಗ್ಗನಾಳ್ ನವರು. ಹೇಳ್ಬೇಕೂ ಅಂದ್ರೆ, ನನ್ನ ಬಾಲ್ಯದ ಗೆಳೆಯರು. ಅನ್ಬೊದು. ಒಳ್ಳೆ ತಿಳಿಂಡೊರು. ತಮ್ಮ ಭಾಷೆ ಸಂಪ್ರದಾಯ, ಹಾಗೂ ಪ್ರಾದೆಶಿಕ ಭಾಷೆಗೊಸ್ಕರ ಅನೇಕ ಛಾನ್ಸ್ ಗಳನ್ನು ತಾವೂ ಕಳ್ಕೊಂಡು, ತಮ್ಮ ಹೆಂಡ್ತಿಮಕ್ಕಳಿಗೂ ಅದನ್ನು ತಪ್ಸಿದಾರೆ ; ಅಂದ್ರೆ ಅವರ ಬಗ್ಗೆ ನನಗೆ ಬೇಜಾರಿಲ್ಲ. ಸಂತೋಷ ತೃಪ್ತಿ. ಯಾಕಂತೀರ ?
ಮಗ ಅಮೆರಿಕದಲ್ಲಿ ಬಫೆಲೋ, ನಲ್ಲಿದಾನೆ. ಇಂಜಿನಿಯರ್ ! ಅವನ್ ಕರೆದ್ ಕರೆದ್ ಸುಸ್ತಾದ. ಅವ್ವಾರು ಬರಲ್ಲ ; ಅಪ್ಪಾರು ಇಲ್ಲ. ಪಾಪ, ಸುಮ್ನಾದ. ಇನ್ನೊಬ್ಬ ಮಗ ಮೇಷ್ಟು , ಬೇಸಾಯನೂ ನೋಡ್ಕೊಳ್ತಾನೆ . ಅವನ್ ಮಗನೆ ನಾಗೇಶ್. ! ಅಂದ್ರೆ , ಮುನ್ಯಪ್ಪನೊರ್ ಮೊಮ್ಮಗ. ಈರವ್ವ, ಮುನ್ಯಪ್ಪನೊರ್ ಧರ್ಮಪತ್ನಿ. ಫಾರಿನ್ ಗೆ ಮಗನ ಹತ್ರ ಹೊಗಕ್ಕಾಸೆ. ಆದ್ರೆ, ಪತಿ ಬಿಟ್ಟು ಹೊಗಕ್ ಸಾಧ್ಯವೇ ?
ಮುನ್ಯಪ್ಪನೊರರು, ಅಂಗೂಟ ಛಾಪ್, ಅಂದ್ಕೊಂಡಿದಿರ್ ಹೆಂಗೆ. ಇಲ್ಲರಿ. ಅವರು, ಹಳೆಕಾಲದ ಬಿ. ಎ. ಪಾಸ್. ಬೊಂಬಯ್ಗೆ ಹೋಗಿ, ವಾಪಸ್ ಬಂದೊರು. ಅದೊಂದ್ ರಾಮಾಯ್ಣ !
ಇಷ್ಟು ಸಾಕಲ್ವ ಸಾರ್ ?
ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
ಒಹ್ ! ನಿಮ್ಗೆ ಅವ್ರ ವಿಷ್ಯ ಬೇಕಾ ಸಾರ್ ? ಅವರು ಹೊಳಲ್ಕೆರೆ ಹತ್ರದ ದೊಗ್ಗನಾಳ್ ನವರು. ಹೇಳ್ಬೇಕೂ ಅಂದ್ರೆ, ನನ್ನ ಬಾಲ್ಯದ ಗೆಳೆಯರು. ಅನ್ಬೊದು. ಒಳ್ಳೆ ತಿಳಿಂಡೊರು. ತಮ್ಮ ಭಾಷೆ ಸಂಪ್ರದಾಯ, ಹಾಗೂ ಪ್ರಾದೆಶಿಕ ಭಾಷೆಗೊಸ್ಕರ ಅನೇಕ ಛಾನ್ಸ್ ಗಳನ್ನು ತಾವೂ ಕಳ್ಕೊಂಡು, ತಮ್ಮ ಹೆಂಡ್ತಿಮಕ್ಕಳಿಗೂ ಅದನ್ನು ತಪ್ಸಿದಾರೆ ; ಅಂದ್ರೆ ಅವರ ಬಗ್ಗೆ ನನಗೆ ಬೇಜಾರಿಲ್ಲ. ಸಂತೋಷ ತೃಪ್ತಿ. ಯಾಕಂತೀರ ?
ಮಗ ಮೆರಿಕದಲ್ಲಿ ಬಫೆಲೋ, ನಲ್ಲಿದಾನೆ. ಇಂಜಿನಿಯರ್ ! ಅವನ್ ಕರೆದ್ ಕರೆದ್ ಸುಸ್ತಾದ. ಅವ್ವಾರು ಬರಲ್ಲ ; ಅಪ್ಪಾರು ಇಲ್ಲ. ಪಾಪ, ಸುಮ್ನಾದ. ಇನ್ನೊಬ್ಬ ಮಗ ಮೇಷ್ಟು , ಬೇಸಾಯನೂ ನೋಡ್ಕೊಳ್ತಾನೆ . ಅವನ್ ಮಗನೆ ನಾಗೇಶ್. ! ಅಂದ್ರೆ , ಮುನ್ಯಪ್ಪನೊರ್ ಮೊಮ್ಮಗ. ಈರವ್ವ, ಮುನ್ಯಪ್ಪನೊರ್ ಧರ್ಮಪತ್ನಿ. ಫಾರಿನ್ ಗೆ ಮಗನ ಹತ್ರ ಹೊಗಕ್ಕಾಸೆ. ಆದ್ರೆ, ಪತಿ ಬಿಟ್ಟು ಹೊಗಕ್ ಸಾಧ್ಯವೇ ?
ಮುನ್ಯಪ್ಪನೊರರು, ಅಂಗೂಟ ಛಾಪ್, ಅಂದ್ಕೊಂಡಿದಿರ್ ಹೆಂಗೆ. ಇಲ್ಲರಿ. ಅವರು, ಹಳೆಕಾಲದ ಬಿ. ಎ. ಪಾಸ್. ಬೊಂಬಯ್ಗೆ ಹೋಗಿ, ವಾಪಸ್ ಬಂದೊರು. ಅದೊಂದ್ ರಾಮಾಯ್ಣ !
ಇಷ್ಟು ಸಾಕಲ್ವ ಸಾರ್ ?
ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
ಭೋ ಸಂದಾಗಿ ಏಳಿದ್ರಿ ಮತ್ತೆ. ನಾವೂ ಅಣ ಆಕಿ ಕಣಕ್ಕಿಳ್ದು, ಪಾಲ್ಟಿಗೆ ಮಣ್ಣೊತ್ತು ಬಂದಿರೋದು ಏನು ಗೆಣ್ಸು ಕೆತ್ತೋಕಾ? ನಾಟ್ಕ ಇಲ್ದೆ ಇರೋ ಪರ್ಪಂಚ ಯಾವ್ದಿದೆ ಏಳಿ. ಅದ್ರಲ್ಲೂ ರಾಜ್ಕಾರಣ ಅಂದ್ರೆ ಅದೇ ನಿಜ್ವಾದ ಸ್ಟೇಜು, ಅಲ್ಲೇ ಇರೋದು ಮೋಜು, ಬರೀ ಗೋಜು ಆದ್ರೂ ನಮ್ಗೆಲ್ಲಾ ಅಣದ ಒಳೆ ಓಟಾಕ್ದೋರ್ಗೆ ಕಣ್ಣೀರ್ ಒಳೆ.
ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?
ಒಳ್ಳೆ ಚನ್ನಾಕ್ ಏಳಿದ್ರಿ. ಸ್ವಾಮೆರು. ಒಪ್ದೆ. ನಿಜ. ಎಲ್ಲ ನಮ್ಗೆ, ನನ್ಮಕ್ಳಿಗೆ ಅಂತ ಒಡ್ದಾಡಿದ್ರೆ ಎಂಗೆ ಅಂತೀನಿ. ಕುಮಾರಪ್ಪಂಗೇ ಮು. ಮಂತ್ರಿಪದ್ವಿ ಬೇಕು, ಇನ್ನೊಬ್ ಮಗಂಗೆ, ಮತ್ತೆ ಮನೆ ಸದಸ್ಯರಿಗೆಲ್ಲ ಒಂದೊಂದ್ ಪೋಸ್ಟ್ ಇದು ಸರಿನಾ ? ಮಾತ್ನಲ್ಲಿ ಮರ್ವಾದೆ, ವಿಸ್ವಾಸ ಮಡಗ್ಕೊಳ್ಳಾದು ಅಸ್ಟೇ ಮುಕ್ಯ ಅಲ್ವ್ರಾ ? ಎನಂತೀರಿ ?
ಬ್ಯಾರೆ ರಾಜ್ಯಗೊಳ್ನೆ ನೋಡಿ ಸ್ವಾಮಿ. ಅವ್ರು ದೆವ್ರೆನ್ ಅಲ್ಲ. ಅವ್ರು ಕಚ್ಚಾಡ್ತಾವ್ರೆ. ದಿಟ. ಮಾರಾಷ್ಟ್ರದಲ್ಲಿ ಮತ್ತೇನು. ಈಗ ಶಿಂಡೆ ಮುಖ್ಯಮಂತ್ರಿಯಾಗ್ಬೊದು ಅಂತ ಗಾಳಿಸುದ್ದಿ ಐತ್ರಿ. ಇವೆಲ್ಲ ಇದ್ದಿದ್ದೆ. ನಮ್ಮ ದೇಸ ದ ಮರ್ವಾದೆ ಉಳ್ಸೋದು ಮುಕ್ಯ ಅಲ್ವ್ರ. ನೀವೆ ಏಳಿ. ನಮ್ಮ ರಾಜ್ಯದ್ ಇಸೇಸ ನ ಗಮಗ್ದಲ್ಲಿ ಇಟ್ಕಳ್ಳಿ.
ಇನ್ನೊಂದು ಎಲ್ಲ ಅಂಗೇ ಬಿರ್ಗಣ್ಣ್ ಬಿಟ್ಕಂಡು ನಮ್ಗೆ ಅಂಗೆ ನೋಡ್ತಾವ್ರೆ. ಉಸಾರು.