Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಮನಸ್ಸಿನ ಮನಸ್ಸೆ...

February 8, 2008 - 12:02am — somashekar

ಮನಸ್ಸಿನ ಆಳ ಚಿಂತೆಗೆ ಮೀರಿದ್ದು, ಚಿಂತಿಸುವವನಿಗೆ ಮೀರಿದ್ದು, ಮನಸ್ಸಿದ್ದವನು ಮನುಷ್ಯ. ಒಳ್ಳೆ ಮನಸ್ಸು ಅಥವಾ ಒಳ್ಳೆಯದನ್ನು ಯೋಚಿಸುವ ಮನಸ್ಸು ಒಂದುಕಡೆಯಾದರೆ, ಎಲ್ಲೊ ಕೆಲವು ಬಾರಿ ಬೇಡವಾದದ್ದು ಅಥವಾ ಸರಿಯಲ್ಲ ಎಂಬುದು ಹುಟ್ಟುವುದು ಸಹಜ. ಅಂದರೇ, ಎರಡು ಮನಸ್ಸು ಇದೆ ಎಂಬ ಭಾವನೆಯಲ್ಲ, ಮನಸ್ಸಿನಲ್ಲಿ ಎರಡು ತರಹದ ಭಾವನೆಗಳು ಉಂಟು ಎಂದರ್ಥ. ನಿಂತನೀರಿನಂತೆ ಯೋಚಿಸುವ ಮನಸ್ಸು, ಅದು ತಿಳಿನೀರಾಗಿರಬಹುದು ಅಥವಾ ಮಲಿನವಾಗಿರಬಹುದು ಇದು ಒಂದು ವರ್ಗದ ಮನಸ್ಸು. ತೂಗುವ ಉಯ್ಯಾಲೆಯ ಪರಿ ಹಾಗೂ ಅಲ್ಲ ಹೀಗೂ ಅಲ್ಲ ಎಂದು ಎರಡು ಭಾವನೆಯನ್ನು ಒಪ್ಪಿಕೊಳ್ಳದೆ ಕೊನೆಗೆ ಏನೂ ಮಾಡದೆ ಸುಮ್ಮನ್ನೆ ಇರುವುದು. ಹರಿಯುವ ನೀರಿಗೆ ಹಲವು ದಾರಿ, ಝರಿಯಾಗಿ ಹರಿದರು ಸಾಕು ಹೊಳೆಯಾಗುವ ಸಾಮರ್ಥ್ಯ ಹೊಂದಿರುತ್ತದೆ. ಹೀಗೆ ಒಳ್ಳೆಯದ್ದನ್ನು ಯೋಚಿಸುವ ಮನಸ್ಸು ಕಲ್ಪನೆಯ ಅಲೆಗಳನ್ನು ಸೃಷ್ಟಿಸಬಹುದು. ಏನಿದು, ಬರೀ ನೀರು, ಅಲೆ, ಹೊಳೆ, ಉಯ್ಯಾಲೆ ಅಂತೀರಾ... ಪ್ರತಿಯೊಬ್ಬರ ಒಳಗೆ ತಮ್ಮನ್ನು ತಾವು ಎಚ್ಚರಿಸಿಕೊಳ್ಳಲು ಒಬ್ಬ ವ್ಯಕ್ತಿ ಇರುತ್ತಾನೆ, ಅದೇ ಮನಸ್ಸು, ಈ ಮನಸ್ಸು ನಿಮ್ಮನ್ನು ನೆಡೆಸುವವನು. ಒಳ್ಳೆದಾರಿಯೇ ಆಗಲಿ, ಅಂದರೆ ಏಳಿಗೆಯ ದಾರಿ ಕಡೆ ನಡೆಸುತ್ತಾನೆ, ಕೆಲವೊಮ್ಮೆ ತಪ್ಪು ಮಾಡುವಂತೆ ಮಾಡುವನು ಅವನೇ. ಮನಸ್ಸಿನ ವರ್ತನೆ, ಅದರಿಂದ ನಿಮ್ಮ ನಡವಳಿಕೆ, ಎಲ್ಲವೂ ಮನಸ್ಸಿನ ಮೇಲೆ ವಾತಾವರ್ಣದ, ಸ್ನೇಹದ, ಪ್ರೀತಿಯ ಭಾವನೆಗಳು ಪರಿಣಮಿಸುವ ಕಾರಣ ಬಲವಾಗುತ್ತದೆ. ಮನಸ್ಸು ನಮ್ಮೊಳಗಿನ ಗೆಳೆಯ, ನಮ್ಮ ಸಂತೋಷ, ದುಃಖ ಎಲ್ಲವನ್ನು ಸ್ವೀಕರಿಸುವವನು ಮನಸ್ಸು ಎಂಬ ಸ್ನೇಹಿತ. ಒಳ್ಳೆಯದು, ಕೆಟ್ಟದ್ದು ಎಂಬ ಎರಡು ಭಾವನೆಗಳ ಒಡೆಯ ಈ ಮನಸ್ಸು, ಅವುಗಳ ಮಧ್ಯೆ ಜಗಳ ಬಂದಾಗ ಸರಿಯಾಗಿ ನಿರ್ಧರಿಸಿ ನಮ್ಮನ್ನು ಸರಿಯಾದ ನಡೆಸುವವನು ಮನಸ್ಸು. ಮನಸ್ಸಿನ ಮಾತುಗಳು ಬಹಳ ಸೂಕ್ಷ್ಮ, ಮನಸ್ಸು ಪ್ರಯಾಣಿಸುವ ಗಾಡಿಯ ಎರಡು ಎತ್ತುಗಳು, ಒಳ್ಳೆಯ ಕಡೆ ದೃಷ್ಟಿಯನ್ನು ಹರಿಸುವುದಾದರೆ ಎರಡು ಕಣ್ಣುಗಳು. ಸರಿಯಾದ ಹಾದಿಯಲ್ಲಿ ನಡೆಯಬೇಕಾದರೆ ಎರಡು ಕಾಲುಗಳು, ಒಂದು ಒಳ್ಳೆಯ ಕೆಲಸ ಮಾಡಬೇಕಾದರೆ ಎರಡು ಕೈಯಿಗಳು. ಹೀಗೆ, ಎರಡು ಭಾವನೆಗಳು ಮನಸ್ಸಿಗೆ ಆಧಾರ. ಜೀವನದಲ್ಲಿ ಯಾವುದೇ ವಿಷಯವಾಗಲಿ ಮನಸ್ಸಿಗೆ ಬಿಡಿ, ಮನಸ್ಸು ಹೇಳಿದ್ದನ್ನು ಮಾಡಿ, ಮನಸ್ಸು ಮಾಡಿ ಕೆಲಸಗಳನ್ನು ಮಾಡಿ. ಮಾತುಗಳನ್ನು ಆಡುವ ಮುನ್ನ ಮನಸ್ಸನ್ನು ಕೇಳಿ. ಮನಸ್ಸು ನಿಮ್ಮ ಗೆಳೆಯ ಅವನಿಗೆ ಯಾವುದೆ ಅಹಿತಕರವಾದದ್ದು ಮಾಡಬೇಡಿ, ಅವನಿಗೆ ಇಷ್ಟವಿಲ್ಲದ ಕೆಲಸ ನಮಗೂ ಬೇಡ, ನೋವು ಮಾಡದೆ ಸ್ನೇಹ ಉಳಿಸಿ, ಪ್ರೀತಿಯನ್ನು ಗೆಲ್ಲಿ.

ಮನಸ್ಸಿದ್ದರೆ ನರ ಮನುಷ್ಯ,
ಬಯಸಿ ಬರೀ ಹರುಷ,
ಇರಲಿ ಕಹಿಯ ಸ್ಪರ್ಶ,
ಜೀವನ ಜೇನಾಗಲಿ ಪ್ರತಿ ನಿಮಿಷ...

-ಸೋಮು...

  • ಪ್ರಚಲಿತ
Ornamental seperator
  • Login or register to post comments
  • 217 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 9, 2008 - 11:06pm — uniquesupri

ಉ: ಮನಸ್ಸಿನ ಮನಸ್ಸೆ...

uniquesupri's picture

ಬಯಸಿ ನಿತ್ಯ ಹರುಷ
ಇರಲಿ ನೋವಿನ ಸ್ಪರ್ಶ
- ಎಂಥ ಒಳ್ಳೆಯ ಮಾತು
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ ಚಿಂತನ: ೬: ಮನಸ್ಸು ಕೋತಿ
  • ಮನಸ್ಸು
  • ವಚನ ಚಿಂತನ ೪ : ಮನಸ್ಸು ಹೀಗೆ..
  • ಮನಸ್ಸು
  • ಪ್ರೀತಿ
Syndicate content

ಲೇಖಕರು

somashekar's picture

ಪೂರ್ಣ ಹೆಸರು
somashekar

ಪರಿಚಯ

i'm somu...doing my final year engg. hobbies: love to pen my thoughts, do write poems n articles in my mother tongue 'Kannada'...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator