Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಪ್ರಶ್ನಾವಳಿ

March 8, 2008 - 7:30am — cmariejoseph

೧. ’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿ ತಿಳಿದವನು’ ಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು?

೨. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು?

೩. ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು?

೪. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವ ಪ್ರಾಣಿ ಯಾವುದು?

೫. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು?

  • ಜ್ಞಾನವಾಹಿನಿ
Ornamental seperator
  • Login or register to post comments
  • 426 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 8, 2008 - 11:59am — hamsanandi

ಉ: ಪ್ರಶ್ನಾವಳಿ

hamsanandi's picture

೨. ಅಗ್ನಿ ಮತ್ತು ಮಳೆ - ಗಿರೀಶ್ ಕಾರ್ನಾಡರ ಈ ನಾಟಕದ ಮೇಲೆ ಆಧಾರಿತ ಸಿನೆಮಾ ಅಗ್ನಿವರ್ಷ. ಈ ಕಥೆ ವೇದದಲ್ಲಿಂದ (ಯಜುರ್ವೇದ?) ತೆಗೆದುಕೊಂಡ ಕಥೆ

೩. ಚಿತ್ತಾಲರ ಶಿಕಾರಿ?

೫. ಗೊಲ್ಗೊಥಾ

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 2:10pm — cmariejoseph

ಉ: ಪ್ರಶ್ನಾವಳಿ

cmariejoseph's picture

ನಿಮ್ಮ ಮೂರೂ ಉತ್ತರಗಳು ಸರಿಯಾಗಿವೆ. ಪ್ರಶ್ನೆ ೪ ಅನ್ನು ಉತ್ತರಿಸಲು ನೀವು ಪ್ರಯತ್ನಿಸಬಹುದಿತ್ತೇನೋ? ಪ್ರಶ್ನೆಯ ವಾಕ್ಯರಚನೆ ಸರಿಯಿಲ್ಲವೇ ಸರ್‍?

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 3:15pm — hpn

ಉ: ಪ್ರಶ್ನಾವಳಿ

hpn's picture

"ಕಾಣಸಿಗುವ" ಎಂದಾಕ್ಷಣ ನನಗನಿಸಿದ್ದು ಚಿತ್ರರೂಪ ಎಂದು. ನಿಘಂಟುಗಳಲ್ಲಿ ಚಿತ್ರಗಳನ್ನೂ ಸೇರಿಸಿರುತ್ತಾರಲ್ಲ. Smiling

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 8, 2008 - 2:17pm — ರಾಮಕುಮಾರ್

ಉ: ಪ್ರಶ್ನಾವಳಿ

ರಾಮಕುಮಾರ್'s picture

೧. ರಕ್ತಾಕ್ಷಿ

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 2:12pm — cmariejoseph

ಉ: ಪ್ರಶ್ನಾವಳಿ

cmariejoseph's picture

ಪ್ರಶ್ನೆ ೧ ಕ್ಕೆ ನಿಮ್ಮ ಉತ್ತರ ಸರಿಯಿದೆ. ಅಭಿನಂದನೆಗಳು.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • Email this ಪ್ರತಿಕ್ರಿಯೆ
March 8, 2008 - 9:39pm — hpn

ಉ: ಪ್ರಶ್ನಾವಳಿ

hpn's picture

೪. ಆನೆ? Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 2:13pm — cmariejoseph

ಉ: ಪ್ರಶ್ನಾವಳಿ

cmariejoseph's picture

ನಾಡಿಗರೇ, ನಿಮ್ಮ ಉತ್ತರ ತಪ್ಪು.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 3:10pm — hpn

ಉ: ಪ್ರಶ್ನಾವಳಿ

hpn's picture

ಅಜ?

(ಆಡು)
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 10, 2008 - 5:57pm — ಸಂಗನಗೌಡ

ಉ: ಪ್ರಶ್ನಾವಳಿ

ಸಂಗನಗೌಡ's picture

ಅಗದಿ ಬರೋಬ್ಬರ್....!!!!

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 8:49am — Sunil Jayaprakash

ಉ: ಪ್ರಶ್ನಾವಳಿ

Sunil Jayaprakash's picture

೪. ಅಳಿಲು ??

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 2:15pm — cmariejoseph

ಉ: ಪ್ರಶ್ನಾವಳಿ

cmariejoseph's picture

ಸುನಿಲರೇ, ಸ್ವಲ್ಪ ಹತ್ತಿರ ಬಂದಿದ್ದೀರಿ. ಇನ್ನೂ ಪ್ರಯತ್ನಿಸಿ ನೋಡಿ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 8:31pm — ravikeerthi

ಉ: ಪ್ರಶ್ನಾವಳಿ

ravikeerthi's picture

ಅಮ್ಮ

  • Login or register to post comments
  • link
  • Email this ಪ್ರತಿಕ್ರಿಯೆ
March 10, 2008 - 7:19pm — Sunil Jayaprakash

ಉ: ಪ್ರಶ್ನಾವಳಿ

Sunil Jayaprakash's picture

ರೀಈಈಈಈ. ಏನ್ರೀ ಇದು. ಉತ್ತರ.

  • Login or register to post comments
  • link
  • Email this ಪ್ರತಿಕ್ರಿಯೆ
March 9, 2008 - 11:31pm — ಗಣೇಶ

ಉ: ಪ್ರಶ್ನಾವಳಿ

ಗಣೇಶ's picture

ಕಪಾಟಿನ ಕೊನೆಯಲ್ಲಿದ್ದ ನಿಘಂಟನ್ನು ತೆಗೆದು ಧೂಳು ಹೊಡೆದಾಗ ಮೊದಲು ಸಿಕ್ಕಿದ್ದು silver fish. Smiling
ನಂತರ ಮೊದಲ ಪುಟದಲ್ಲಿ ಅಕ್ಷರದಲ್ಲಿ ಸಿಕ್ಕಿದ ಪ್ರಾಣಿ-ಅಂಚೆ.
ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ
March 10, 2008 - 5:49pm — cmariejoseph

ಉ: ಪ್ರಶ್ನಾವಳಿ

cmariejoseph's picture

ಉತ್ತರಗಳು

೧. ’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿ ತಿಳಿದವನು’ ಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು? ರಕ್ತಾಕ್ಷಿ
೨. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು? ಅಗ್ನಿ ಮತ್ತು ಮಳೆ / ಗಿರೀಶ ಕಾರ್ನಾಡ

೩. ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು? ಚಿತ್ತಾಲರ ಶಿಕಾರಿ

೪. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವ ಪ್ರಾಣಿ ಯಾವುದು? ಅಜ

೫. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು? ಗೊಲ್ಗೊಥಾ

ಈ ಪ್ರಶ್ನಾವಳಿಯನ್ನು ಬಿಡಿಸಲು ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳು.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • Email this ಪ್ರತಿಕ್ರಿಯೆ
March 10, 2008 - 8:01pm — ವೈಭವ

ಉ: ಪ್ರಶ್ನಾವಳಿ

ವೈಭವ's picture

ಜೋಸೆಪ್ ರವರೆ,

'ಅಜ' ಎಂಬ ಪದ ಕೊಳಂಬೆ ಪುಟ್ಟಣ್ಣಗವ್ಡರ ನುಡಿಗಂಟಿನಲ್ಲಿ ಇಲ್ಲವೇ ಇಲ್ಲ.

ನೀವು ಕೇಳಿರುವ ಕೇಳ್ಮೆ "ಕನ್ನಡದ ಯಾವುದೇ ನಿಗಂಟಿನಲ್ಲಿ ಮೊದಲು ಕಾಣಸಿಗುವ ಪ್ರಾಣಿ ಯಾವುದು" ?
ಇದಕ್ಕೆ ಸುನೀಲ ಹೇಳಿದ 'ಅಳಿಲು' ಸರಿಯುತ್ತರವಾಗಬಹುದು ಅನ್ಸುತ್ತೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 10, 2008 - 8:51pm — cmariejoseph

ಉ: ಪ್ರಶ್ನಾವಳಿ

cmariejoseph's picture

ಭರತರೇ,
ಕೊಳಂಬೆ ಪುಟ್ಟಣ್ಣಗೌಡರ ನಿಘಂಟಿನಲ್ಲಿ ಅಜ ಇಲ್ಲವೇ? ಆಶ್ಚರ್ಯ! ಅವರೆಲ್ಲೋ ಬ್ರಹ್ಮದ್ವೇಷಿ ಇರಬೇಕು. (ಅಜ = ಮೇಕೆ, ಅಜ = ಬ್ರಹ್ಮ)

ಗಣೇಶರು ಸೂಚಿಸಿದ ಅಂಚೆ (ಹಂಸ) ಎಂಬ ಉತ್ತರ ನೋಡಿ ನನಗೂ ಗಾಬರಿಯಾಯಿತು. ಕೂಡಲೇ ಬುಚರ್‍ ನಿಘಂಟು ತೆರೆದು ನೋಡಿದೆ. ಅಜ ಆದ ಮೇಲೆಯೇ ಅಂಚೆ ಬರುತ್ತೆ. ಆಮೇಲೆ ಅಳಿಲು ಬರುತ್ತೆ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • Email this ಪ್ರತಿಕ್ರಿಯೆ
March 10, 2008 - 9:08pm — ವೈಭವ

ಉ: ಪ್ರಶ್ನಾವಳಿ

ವೈಭವ's picture

ಇದರಲ್ಲೇನು ಅಚ್ಚರಿ.
ಕೊಳಂಬೆಯವರ ನುಡಿಗಂಟಿನಲ್ಲಿ ಯಾವುದೇ ಸಕ್ಕದ ಪದಗಳಿಲ್ಲ. ಅದಕ್ಕೆ ಅದನ್ನು ಅಚ್ಚಗನ್ನಡ ನುಡಿಗಂಟು ಅಂತ ಹೆಸರಿಡಲಾಗಿದೆ.
'ಅಜ' ಇದು ಸಕ್ಕದದ ಒರೆ.

ಇನ್ನೊಂದು ವಿಶಯ,
ಕೊಳಂಬೆಯವರ ನುಡಿಗಂಟಿಗೆ ಮುನ್ನುಡಿ ಬರೆದವರು ಇನ್ಯಾರು ಅಲ್ಲ. ನಮ್ಮ ಹೆಗ್ಗಬ್ಬಿಗರಾದ ಸಿರಿ 'ಕುವೆಂಪು'.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 11, 2008 - 7:50am — mahesha

ಉ: ಪ್ರಶ್ನಾವಳಿ

mahesha's picture

ಅಜ = ಮೇಕೆ/ಆಡು
ಅಜ = ಹುಟ್ಟದಿರುವವನು, ಎಶ್ಟೋ ಮಂದಿ ಬ್ರಹ್ಮರು( ದಕ್ಷನೂ ಒಬ್ಬ)

ಎರಡಂಚೆಗಳು
ಅಂಚೆ = ಹಂಸೆ( ತದ್ಭವ)
ಅಂಚೆ = ಟಪಾಲು ( ಕನ್ನಡದ್ದೇ ಪದ; ತಮಿಳಲ್ಲೂ ಇದೆ )

ಕೊಳಂಬೆಯವರು ’ಅಚ್ಚಕನ್ನಡ ನುಡಿಕೋಶ’ ಎರವಲು/ಹೊರನುಡಿಯ ಒರೆಗಳಲ್ಲಿ ದೊರೆಯವು.!!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
  • ಅಂತರ್ಜಾಲದಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಇಂಗ್ಲೀಷ್-ಕನ್ನಡ ನಿಘಂಟು
  • ರೇಡಿಯೋ ಪುರಾಣ...
  • ಚಿ ಶ್ರೀನಿವಾಸರಾಜು ಇನ್ನಿಲ್ಲ
  • ಈ ಜನಪದ ಕಲೆಯ ಹೆಸರೇನು?
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ
  • ಅಮ್ಮಜಿಖಷೆಸ್ಸ ಖನಮ ಒಜಿ

ಇತ್ತೀಚಿನ ಪ್ರತಿಕ್ರಿಯೆಗಳು

  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 6:58pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 4 ಅತಿಥಿಗಳು ಆನ್ಲೈನ್ ಇರುವರು.

ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator