Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಮತ್ತೆ ಮತ್ತೆ ಕಾಡುವ ಶಂಕರ್‌‌ನಾಗ್ ನೆನಪು :ಪ್ರೀತಿಯಿಂದ ಪ್ರೀತಿಗಾಗಿ -ಜಿ.ವಿಜಯ್ ಹೆಮ್ಮರಗಾಲ.

March 15, 2008 - 8:02pm — gvijaihemmaragala

ಇದ್ದಿದ್ದು ಕೆಲವೇ ವರ್ಷ. ಸಾಧಿಸಿದ್ದು ಅಪಾರ, ಗಳಿಸಿದ ಪ್ರೀತಿ ಅಪರಿಮಿತ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಬ್ಬ ಅಪರೂಪದ ವ್ಯಕ್ತಿ ಕಂಡು ಬರುತ್ತಾರೆ ಆ ವ್ಯಕ್ತಿ ಇಂದು ಇಲ್ಲವಾದರೂ, ಆ ವ್ಯಕ್ತಿಯ ಹೆಸರು ಕೇಳಿರದ ಕನ್ನಡಿಗ ಯಾರು ಇಲ್ಲಾ ಎಂದೇ ಹೇಳಬಹುದು. ಈತ ಕಿರುತೆರೆಯಲ್ಲಿ ಕನ್ನಡವನ್ನು ಸಾರಿ ವಿಶ್ವದಾದ್ಯಂತ ಮನೆಮಾತದ ವ್ಯಕ್ತಿ ಬೇರೆ ಯಾರು ಅಲ್ಲಾ. ನಟ - ನಿರ್ದೇಶಕ - ಶಂಕರ್ ನಾಗ್. ಇದು ಶಂಕರ್‌ನಾಗ್ ಕುರಿತು ಯಾರೇ ಆದರೂ ಹೇಳುವ ಎರಡು ಸಾಲಿನ ವ್ಯಕ್ತಿ ಪರಿಚಯ.
ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಾದಂಬರಿ ಆಧರಿಸಿ ನಿರ್ಮಿಸಿದ ಧಾರವಾಹಿಯಿಂದ ಮನೆ- ಮಾತಾದರು ಇವರು "ಒಂದಾನೊಂದು ಕಾಲದಲ್ಲಿ " ಚಿತ್ರದ ಮುಲಕ ಚಿತ್ರರಂಗ ಪ್ರವೇಶಿಸಿದರು .
ಹೌದು. ಶಂಕರ್‌‌ನಾಗ್ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ಕ್ರಿಯಾಶೀಲತೆಗೆ ಪರ್ಯಾಯ ಪದವೇ ಅಗಿಹೋಗಿದ್ದ ಶಂಕರ್ ಗತಿಸಿ ಸಾಕಷ್ಟು ವರ್ಷಗಳಾಗಿವೆ. ಆದರೆ ಅವರ ನೆನಪು ಮರೆಯಾಗಿಲ್ಲ. ತೀರ ಎರಡು ತಿಂಗಳ ಹಿಂದೆ ಖರೀದಿಯಾದ ಆಟೋರಿಕ್ಷಾವೊಂದರ ಮೇಲೂ ಕಡ್ಡಾಯ ಎಂಬಷ್ಟರ ಮಟ್ಟಿಗೆ ಅವರ ಭಾವಚಿತ್ರ ಇರುತ್ತದೆಯೆಂದರೆ ಅವರ ಗಟ್ಟಿತನ ಎಷ್ಟಿತ್ತು ಎಂಬುದು ಅರಿವಾಗದಿರದು.
ಬೆಂಗಳೂರಿನಲ್ಲಿ ಸೀಮೆ ಹಸುಗಳನ್ನು ಕಟ್ಟಿ ಹಾಲು ಕರೆಯುವುದಿರಲಿ, ಈಗಿನ ಬೆಂಗಳೂರಿನ ಕನಸನ್ನು ಕಟ್ಟಿದವರು ಈತ ,ಬೆಂಗಳೂರಿಗೆ ಮೆಟ್ರೋಯೋಜನೆ ತರುವ ಬಗ್ಗೆ , ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ, ಪ್ಲೈ-ಓವರ್ ಬಗ್ಗೆ, ಕುಡಿಯುವ ನೀರಿನ ಬಗ್ಗೆ, ಯೋಚಿಸಿದ್ದರು. ಕಂಟ್ರಿಕ್ಲಬ್-ಸಂಕೇತ್ ಸ್ಡುಡಿಯೋವನ್ನು ಕಟ್ಟುವುದಿರಲಿ ಅಥವಾ ನಂದಿಬೆಟ್ಟಕ್ಕೆ ರೋಪ್‌‌ವೇ ಹಾಕುವ ಕನಸೇ ಇರಲಿ ಎಲ್ಲದರಲ್ಲೂ ಶಂಕರ್‌‌ನಾಗ್ ಅವರಿಗೆ ಸ್ಪಷ್ಟತೆಯಿತ್ತು. ಅವರ ಗೀತಾ, ಜನ್ಮ ಜನ್ಮದ ಅನುಬಂಧ, ಆಕ್ಸಿಡೆಂಟ್, ನೋಡಿ ಸ್ವಾಮಿ ನಾವಿರೋದೆ ಹೀಗೆ, ಒಂದು ಮುತ್ತಿನ ಕಥೆ ಚಿತ್ರಗಳು ಹಾಗೂ ಅದರ ಹಾಡುಗಳನ್ನು ಮರೆಯಲಿಕ್ಕೆ ಸಾಧ್ಯವೇ?
ಶಂಕರ್‌‌ನಾಗ್ ಅಭಿರುಚಿ ಹಾಗೂ ಸಾಮರ್ಥ್ಯವನ್ನು ಸಂಗೀತ ನಿರ್ದೇಶಕ ಇಳಯರಾಜಾ ಚೆನ್ನಾಗಿ ಅರಿತಿದ್ದರು. ಆದ್ದರಿಂದಲೇ ಶಂಕರ್‌‌ನಾಗ್ ಹೊಸತೊಂದು ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ಗೊತ್ತಾಗುತ್ತಿದ್ದಂತೆಯೇ ಚೆನ್ನೈಯಲ್ಲಿ ಗೀತೆಯ ಟ್ಯೂನ್, ವಾದ್ಯಸಂಗೀತ ಎಲ್ಲವನ್ನೂ ಸಿದ್ಧಪಡಿಸಿಕೊಂಡು ನಾನು ಸಿದ್ಧ, ಯಾವಾಗ ಬರುತ್ತೀರಿ ಎಂದು ಕೇಳುತ್ತಿದ್ದರಂತೆ ಇಳಯರಾಜಾ. ಇದು ಶಂಕರ್‌‌ನಾಗ್ ತಾಕತ್ತು.
ಶಂಕರ್ ನಾಗ್ ಎಂದಾಕ್ಷಣ ಜ್ಞಾಪಕ ಬರುವುದು ಪೋಲೀಸ್ ಪಾತ್ರಧಾರಿಯಾದ ಎಸ್. ಪಿ. ಸಾಂಗ್ಲೀಯಾನ. ಮತ್ತು ಸಿ.ಬಿ.ಐ. ಶಂಕರ್,
ಇಂತಹ ಮಹಾ ಮಹತ್ವಕಾಂಕ್ಷಿಯೊಬ್ಬನ ಬದುಕು ಆಕ್ಸಿಡೆಂಟ್ ಮೂಲಕ ಚಿತ್ರರಂಗದ ಮಹಾನ್ ತಾರೆಯೊಂದು ನಂದಿಹೊಯಿತು.
ಇಂತಿ , ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ.

ದುರದೃಷ್ಟವಶಾತ್ ವಿಧಿ ಶಂಕರ್‌ನಾಗ್ ಆಕಸ್ಮಿಕವಾಗಿ ಸಾವನ್ನಪ್ಪಿದ್ದು,ಕನ್ನಡಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

  • ಚಿಂತನೆ
Ornamental seperator
  • Login or register to post comments
  • 388 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 16, 2008 - 4:16pm — varunbhatbm

ಉ: ಮತ್ತೆ ಮತ್ತೆ ಕಾಡುವ ಶಂಕರ್‌‌ನಾಗ್ ನೆನಪು :ಪ್ರೀತಿಯಿಂದ ಪ್ರೀತಿಗಾಗಿ -ಜಿ.ವಿಜಯ್ ಹೆಮ್ಮರಗಾಲ.

varunbhatbm's picture

ಅವರ ಸ್ಥಾನವನ್ನು ಯಾರೂ ತುಂಬಲಿಕ್ಕೆ ಆಗದು. ಅಪರೂಪದ ವ್ಯಕ್ತಿ ಶಂಕರ್ ನಾಗ್.

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • “ .......? ” ಪ್ರೀತಿಯಿಂದ ಪ್ರೀತಿಗಾಗಿ ...... ಜಿ.ವಿಜಯ್ ಹೆಮ್ಮರಗಾಲ..
  • ಪ್ರಿತಿಯ... ಸವಿ-ಸವಿ ನೆನಪು......ಪ್ರೀತಿಯಿಂದ, ಪ್ರೀತಿಗಾಗಿ... ಜಿ.ವಿಜಯ್ ಹೆಮ್ಮರಗಾಲ.
  • ಕಪಟ ಪ್ರೀತಿ - ಪ್ರೀತಿಯಿಂದ- ಪ್ರೀತಿಗಾಗಿ (ಜಿ.ವಿಜಯ್ ಹೆಮ್ಮರಗಾಲ)
  • ಪ್ರೀತಿ, ಪ್ರೀತಿಯಿಂದ ಪ್ರೀತಿಗಾಗಿ
  • ನನ್ನಾಕೆಯಂತೆ....
Syndicate content

ಲೇಖಕರು

gvijaihemmaragala's picture

ಪೂರ್ಣ ಹೆಸರು
ಜಿ.ವಿಜಯಹೆಮ್ಮರಗಾಲ

ಪರಿಚಯ

ನನ್ನ ಹೆಸರು ಜಿ ವಿಜಯ್ ಹೆಮ್ಮರಗಾಲ . ಊರು ನಂಜನಗೂಡಿನ ಸಮೀಪ ಒಂದು ಹಳ್ಳಿ ಹೆಮ್ಮರಗಾಲ. .........ಇಂತಿ ನಿಮ್ಮ ಪ್ರಿತಿಯಿಂದ, ಪ್ರೀತಿಗಾಗಿ.
ಜಿ.ವಿಜಯ್ ಹೆಮ್ಮರಗಾಲ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator