ನೀತಿ "
ಕನ್ನಡದ ಕ್ಲಾಸಿನಲ್ಲಿ ಟೀಚರ್ ಒಬ್ಬ ಹುಡುಗನೊಡನೆ
ಕೇಳಿದರು- ಸತ್ಯಹರಿಶ್ಚಂದ್ರನ ಕಥೆಯಿಂದ ನೀನು
ಎಂತಹ ನೀತಿ ಕಲಿತೆ?
ಹುಡುಗ ಎದ್ದು ನಿಂತು ನುಡಿದ- ಮೇಡಂ
ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು !

- Login or register to post comments
- 142 hits
- Email this page



ಕನ್ನಡದ ಕ್ಲಾಸಿನಲ್ಲಿ ಟೀಚರ್ ಒಬ್ಬ ಹುಡುಗನೊಡನೆ
ಕೇಳಿದರು- ಸತ್ಯಹರಿಶ್ಚಂದ್ರನ ಕಥೆಯಿಂದ ನೀನು
ಎಂತಹ ನೀತಿ ಕಲಿತೆ?
ಹುಡುಗ ಎದ್ದು ನಿಂತು ನುಡಿದ- ಮೇಡಂ
ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು !




ಪ್ರತಿಕ್ರಿಯೆಗಳು
ಉ: ನೀತಿ "
ಅಥವಾ, ಸತ್ಯ ಹರಿಶ್ಚಂದ್ರನ ಕಥೆ ಕೇಳಿ,
ನಿಜ ಹೇಳುದ್ರೆ ಸ್ಮಶಾನ ಕಾಯಬೇಕಾಗಿ ಬರುತ್ತೆ ಅನ್ನೋ ನೀತಿನೂ ಕಲೀಬೋದಲ್ವಾ ?
ಎಂಗೆ ???
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com
ಉ: ನೀತಿ "
ಚೆನ್ನಾಗಂದ್ರಿ.....
ಅವಶ್ಯವಾಗಿ...................