Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಯಾಕೆ 'ನೋ' ಅಂದ್ರಿ ಡಾಕ್ಟ್ರೆ?

April 23, 2008 - 11:06pm — ಗಣೇಶ

೨೬ ಮಾರ್ಚ್೨೦೦೮ರ ಪತ್ರಿಕಾ ವರದಿ-

ಒಂದು ಚೂರು ರಾಗಿರೊಟ್ಟಿ, ಮತ್ತೊಂದು ಚೂರು ಜೇನುತುಪ್ಪದ ರುಚಿ ನೋಡಿದ ರಾಹುಲ್ ಬೆಟ್ಟದ ಗೆಣಸಿಗೆ ಕೈ ಹಾಕಿದರಾದರೂ ಪಕ್ಕದಲ್ಲೇ ಇದ್ದ ಅವರ ವೈದ್ಯರು ‘ನೋ’ ಎಂದರು.

‘ನೋ’ ಅಂದ್ರು ಯಾಕೆ?

ತಾವೆಲ್ಲಾ ದಯಮಾಡಿಸಿದ್ದು ಬಿಳಿಗಿರಿರಂಗನ ಬೆಟ್ಟದ ದಟ್ಟಾರಣ್ಯದ ನಡುವೆ ಇರುವ ಸೋಲಿಗರ ಹಾಡಿಗೆ. ಹೆಚ್ಚಿನ ಸಮಯದಲ್ಲಿ ಅವರ ಮುಖ್ಯ ಆಹಾರವೇ ಗೆಡ್ಡೆಗೆಣಸು.
ದೇಶದ ಮುಂದಿನ ಪ್ರಧಾನಿ(?) ಅದರ ರುಚಿ ನೋಡಿರುತ್ತಿದ್ದರೆ ಅವರಿಗೂ, ನಮಗೂ ಸಂತೋಷವಾಗುತಿತ್ತು.

ಡಾಕ್ಟ್ರು ಬೇಡ ಅಂದಿರಬೇಕಾದರೆ ಅದರಲ್ಲಿ ಆರೋಗ್ಯಕ್ಕೆ ತೊಂದರೆಕೊಡುವಂತಹ ಅಂಶ ಏನಾದರೂ ಇರಬಹುದೇ?

“No”

೧೦೦ ಗ್ರಾಂ ಗೆಣಸಿನಲ್ಲಿ ೦.೨ಗ್ರಾಂ ನಷ್ಟೂ fat ಇಲ್ಲ. ರಾಹುಲ್ ಗಾಂಧಿಯ ತೂಕ ಹೆಚ್ಚುವ ಪ್ರಮೇಯ ಇಲ್ಲ.

ವಿಟಮಿನ್ ಎ,ಬಿ,ಸಿ, ಕ್ಯಾಲ್ಸಿಯಂ ಇತ್ಯಾದಿಯಿಂದ ಕೂಡಿರುವ ಗೆಣಸು, ಈಗಿನ ಡಾಕ್ಟ್ರುಗಳ ಇಷ್ಟದ ಎಂಟಿ‌ಒಕ್ಸಿಡೆಂಟ್ ಗುಣವನ್ನೂ ಹೊಂದಿದೆ.
ಉಳಿದೆಲ್ಲಾ ತರಕಾರಿಗಳಿಗಿಂತ ಅತ್ಯಧಿಕ ಪ್ರಮಾಣದ nutritional value ಇರುವ ತರಕಾರಿ-ಗೆಣಸು. ಅದರ ತುಂಬಾ ತುಂಬಾ ನಂತರದ ಸ್ಥಾನ ಆಲೂಗಡ್ಡೆಯದ್ದು.

--ಹೀಗಿದ್ದೂ ಯಾಕೆ ‘ನೋ’ ಅಂದ್ರು?

ಇದರ ವಿಶೇಷ ನೋಡಿ- ಸಿಹಿಯಾಗಿದ್ದರೂ ಡಯಬಿಟಿಸ್ ಕಾಯಿಲೆಗೆ ಇದರಿಂದ ತೊಂದರೆ ಇಲ್ಲ. ಪ್ರಾಣಿಗಳ ಮೇಲೆ ಮಾಡಿದ ಪ್ರಯೋಗದಿಂದ, ಗೆಣಸು ರಕ್ತದಲ್ಲಿ ಶುಗರ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುವುದು ಸಾಬೀತಾಗಿದೆ.

ಕೆಲವು ಗೆಡ್ಡೆಗಳನ್ನು ತಿಂದಾಗ ಅಲರ್ಜಿ ಆಗುವುದು. ಆದರೆ ಗೆಣಸಿನಲ್ಲಿ ಆ ತೊಂದರೆಯೂ ಬರದು.
ಗೆಣಸಿಗೂ, ಮನಸಿಗೂ ನೋವಾಗಿದೆ.
ಯಾಕೆ ನೋ ಅಂದ್ರಿ ಡಾಕ್ಟ್ರೆ?
-ಗಣೇಶ.

  • ಜ್ಞಾನವಾಹಿನಿ
Ornamental seperator
  • Login or register to post comments
  • 303 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 24, 2008 - 11:42am — girish.rajanal

ಉ: ಯಾಕೆ 'ನೋ' ಅಂದ್ರಿ ಡಾಕ್ಟ್ರೆ?

girish.rajanal's picture

ಬೆಟ್ಟದ ಗೆಣಸನ್ನು ತಿಂದು ಅವರಿಗೆ ದೇಸೀ ಗುಣ ಬಂದು ಬಿಟ್ಟರೆ ದೇಶವನ್ನು ನಿರ್ನಾಮ(ನಿರ್ಮಾಣ)ಕಾರ್ಯಕ್ಕೆ ಧಕ್ಕೆ ಬರುವುದಿಲ್ಲವೇ?
ಅದಕ್ಕೆ ಇರಬೇಕು ಅಂತ ಅನ್ನಿಸುತ್ತೆ.

ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • Email this ಪ್ರತಿಕ್ರಿಯೆ
April 24, 2008 - 11:15pm — ಗಣೇಶ

ಉ: ಯಾಕೆ 'ನೋ' ಅಂದ್ರಿ ಡಾಕ್ಟ್ರೆ?

ಗಣೇಶ's picture

Smiling

-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೇವೇ....ಗೌಡ ಯಾಕೆ?
  • ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • 'ಗೋಪಾಲಸಾಮಿ' ಬೆಟ್ಟದ ಚೆಲುವಿನ ನೋಟ
  • ಕಟ್ಟ ಕಡೆಯ ವ್ಯಕ್ತಿ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
  • sushil
    ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
    May 12, 2008 - 1:19pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator