ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರೇಮದ ಓಲೆ

ಮನದಾಳದ ಮಾತನ್ನು

ನುಡಿಯಲಾರದೆ ಬರೆದಿಹೆನು,


ಅನುಗ್ರಹಿಸು ನೀ ನನ್ನನ


ಓದಿ ಈ ಪ್ರೆಮದೋಲೆಯನು,


ಕ್ಷಮಿಸು ನನ್ನ ಮತಿಯೇ

ಅವಳ ಒಮ್ಮೆ ನಾ ನೋಡಿದೆ,

ಶಿಕ್ಷೆಯಾಗಿ ನೀನು ನನ್ನ


ಏಳೇಳು ಜನ್ಮ ಕಾಡು ಬಿಡದೆ,

ನಿನ್ನ ಚೆಲುವಲ್ಲ ನನ್ನ


ಪ್ರೀತಿಗೆ ಕಾರಣವು

ನನ್ನ ಚಲವದು ನಿನ್ನ

ಕೇಳಿತು ನನ್ನ ಮನವು,


ಕಾದಿರುವೆ ಚಿನ್ನ,ನಿನ್ನ

ಪತ್ರದ ಉತ್ತರಕೆ

ಪ್ರೀತಿ ಫಲಿಸಲಿ,ಅದೇ


ದೇವರಲ್ಲಿ ನನ್ನ ಹರಕೆ!!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
happysaiprasad's picture

ರವಿ ಕವಿತೆ ತುಂಬಾ ಚೆನ್ನಾಗಿದೆ !!

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ