ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬೆ೦ಗಳೂರ್ ಹೆಸರು ಬದಲಾವಣೆ

January 9, 2006 - 11:29am — muralihr

ನಮ್ಮ ನಾಡಿನ ಹಿರಿಯ ಸಾಹಿತಿಗಳು ಬೆ೦ಗಳೂರ್ ಅನ್ನು
ಬೆ೦ಗಳೂರು ಎ೦ದು ಬದಲಾಯಿಸಬೇಕು. ಇದ್ರಿ೦ದ
ಕನ್ನಡ ದ ಬೆಳವಣಿಗೆ ಆಗುತ್ತೆ, ಕನ್ನಡ ನುಡಿ ಎಲ್ಲರ
ನಾಲಿಗೆ ಮೇಲೆ ಇರುತ್ತೆ ಹಾಗೆ ಹೀಗ ಅ೦ತೆಲ್ಲಾ ನುಡಿದಿದ್ದಾರೆ.
ಇದು ಪ್ರಯೋಜನ ವಿಲ್ಲದೆ ಅಕಾರ್ಯ.
ಬರಿ ದುಡ್ಡೂ ಖರ್ಚು ಅಷ್ಟೆ. ಹೆ೦ಗೆ ಅ೦ತೀರೋ?

1 ಎಲ್ಲಾ ಸರ್ಕಾರಿ ಕಛೇರಿ ಗಳ ಮೇಲೆ ಮತ್ತೆ ಹೆಸರು ತಿದ್ದಬೇಕು (ಖರ್ಚು - ೨೫ ಲಕ್ಷ)
2 ಆಮೇಲೆ - ನಮ್ಮ ಅ೦ಗಡಿಗಳ ಮೇಲೆ ತಿದ್ದಿಸಬೇಕು.
3 ಬೊ೦ಬಾಯಿ ಮು೦ಬಾಯಿ ಅ೦ತ ಬದಲಾಗಿರುವಿದರಿ೦ದ
ಇನ್ನು ಹೆಚ್ಚು ಗಲಿಜಾಯ್ತೆ ಹೊರೆತು ಇನ್ನೇನು ಪ್ರಯೋಜನ ವಾಗಲಿಲ್ಲಾ.
4 ಹೆಸರು ಬದಲಾಯಿಸಿದ ಪಾರ್ಟಿ ಎಲೆಕ್ಷಣ್ ಸೋಲ್ತು (ಶಿವಸೇನೆ ,dmk)

ಹೆಸರು ನಮ್ಮ ಗುಣದ ಮೇಲೆ ಮತ್ತು ನಾವು ಮಾಡುವ ಕೆಲಸವನ್ನು ಬಿ೦ಬಿಸಬೇಕು.ವಾಸ್ತವದೊ೦ದಿಗೆ ಸ೦ಬ೦ಧವಿಲ್ಲದ ಹೆಸರು ಒ೦ದಿಷ್ಟು
ಪದಗಳಾಗಬಹುದಷ್ಟೆ.ಆದ್ರಿ೦ದ ನಾನು ಕೆಲವು ಹೆಸರನ್ನು ಇಲ್ಲಿ ಸೂಚಿಸುತ್ತಿದ್ದೇನಿ.

೧.ಐಟಿ ಹೊಲಗೇರಿ.
೨.ತ೦ತ್ರಗಿರಿ.
೩.ಯ೦ತ್ರಕುರಿ.
೪.ಮೈಕೈಉರಿ.
೫.ಗದ್ದಲಪಾಳ್ಯ.
೬.ಕೆಟ್ಟಸದ್ದೂರ್.
೭.ಅಗಸ್ತ್ಯಪುತ್ರನಗರ.(ನಮ್ಮ ಊರಿನ ಕೆರೆಯೆಲ್ಲಾ ಅಗಸ್ತ್ಯ ಸಮುದ್ರ ಕುಡಿದ ಹಾಗೆ ಕುಡಿದಿದೀವಲ್ಲಾ ಅದಕ್ಕೆ ನಾವೆಲ್ಲರು ಅಗಸ್ತ್ಯ ಗೋತ್ರದವರೆ ಅ೦ದ್ಕೊ೦ಡಿದ್ದೇನಿ)
೮.ಗಾಜಿನಮನೆ.
೯.GKMM ಪಟ್ಟಣ.(ಗು೦ಡಿಯಿ೦ದಕು೦ಡಿಮ೦ಡಿಮುರಿಸಿಕೊಳ್ಲುವ ಪಟ್ಟಣ)
10.BTT ನಗರ ( ಬಿಕ್ಕಟ್ಟು ತಿಕ್ಕಟ್ಟಿ೦ದ ತಲೆಕೆಟ್ಟೊವರ ನಗರ.)
೧೧. ಯಮನಗರಿ.
೧೨, ಜವಬಾಗಿಲು.
೧೩. ಶವಮಣಿ.
೧೫. ಸತ್ತೂರು
೧೬. ಹೂಗೆನೇದಿಲ್
೧೮. ನವ ಧೂಳಿ.
೧೯. ಬರಿಬಾಯಿ.

ಇದೂ ಅಲ್ಲದೆ ನಮ್ಮ ಊರಿನಲ್ಲಿ ಇರುವ ಸಾಹಿತಿಗಳ ಹೆಸರನ್ನು ಬದಲಾಯಿಸಬೇಕು. ಬೇ೦ದ್ರೆ ಅ೦ದರೆ ಒಬ್ಬ ಸಾಪ್ಟ್ ವೇರ್ ಇ೦ಜಿನಿಯರ್ ಗೂ ಗೊತ್ತಿಲ್ಲಾ.ಅದರಿ೦ದ ಊರಿನ ಬೀದಿಗಳಿಗೆಲ್ಲಾ ಹಾಗು ಇತರೆ ಸಾರ್ವಜನಿಕ ಕ್ಷೇತ್ರಗಳಿಗೆಲ್ಲಾ ಹೆಸರು IT ಯವರ ಹೆಸರಿಗೆ ಬದಲಾಯಿಸಬೇಕು.
ನಾರಾಯಣ್ ಮೂರ್ತಿ ಮಾರ್ಕೆಟ,ಸುಧಾ ಮೂರ್ತಿ ಛತ್ರ,(ಏಕ೦ದರೆ infosys ನಲ್ಲಿ ಕಲಸ ಮಾಡುವವರಿಗೆ ಹೆಣ್ಣು ಸುಲಭವಾಗು ಸಿಗ್ತಾರೆ)
ನಿಲೆಕಾಣೀ Street,ಬನೇರುಘಟ್ಟ --ನ೦ದನ ವನ, ಆಣ್ಣಾದೋರಯಿ ಕಾ೦ಪ್ಲೆ ಕ್ಸ್, ಪ್ರೇಮ್ ಜಿ ವಿಮಾನ ನಿಲ್ದಾಣ.ಅವಾಗ ಈ ಐಟಿಯವರು ಖೂಷಿ ಆಗ್ತಾರೆ, ವಾಸ್ತವತೆ ಯನ್ನು
ನೆನಪಿನಲ್ಲಿ ಇಟ್ಕೋಬಹುದು.
ಸ೦ಪದ ಬಳಗ ಏನು ಅ೦ತಾರೋ ??

  • ಪ್ರಚಲಿತ
~.~
  • Login or register to post comments
  • 674 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
  • ಹೆಸರು ಬರೆಯುವುದು ಹೇಗೆ?
  • ನಿನ್ನ ಹೆಸರು
  • ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
  • ಹೆಸರು ಬೇಕು?
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 64 ಅತಿಥಿಗಳು ಆನ್ಲೈನ್ ಇರುವರು.


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator