Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಓ ಹೊಂಗಿರಣವೇ ಬಾ !

May 5, 2008 - 10:08am — snehasuggi

ಓ ಹೊಂಗಿರಣವೇ ಬಾ !

ಬಾನಿಂದ ಮಿಂಚಂತ್ತ ಹೊಂಗಿರಣವು ಪಸರಿಸಿತು,
ಜೇನಂದ ತುಂಬುತ್ತ ನನ್ನ ಹರಣವು ಫುಟಿಯಿತು,
ಭೂ-ಅಂದ ಕಾಣುತ್ತ ಕತ್ತಲಿನ ಕಸವ ತೊಳೆಯಿತು,
ಆನಂದ ಚಿಮ್ಮುತ್ತ ಜಗಜೀವವು ನಲಿಯಿತು.

ಬೆಳಗಾಯಿತು ಬಾ ಹಾರುವ ಬಾನಲ್ಲಿ ಎಂದು
ಹಕ್ಕಿಯು ಕೂಗಿತ್ತು,
"ಹೊಂಗಿರಣವೇ ಬಾ, ಚೈತನ್ಯವ ತಾ!" ಎಂದು ನೊಂದ
ಹೃದಯವು ಬೇಡಿತ್ತು,
ಉಸಿರಾಗುವೇ ಬಾ ಬಾಳಲ್ಲಿ ಹಸಿರಾಗೆಂದು ದೇಹದ
ಪ್ರಾಣವು ಕೇಳಿತ್ತು,
ಭೂಲೋಕವ ಸುತ್ತುವೇ ಬಾ ಎಂದು ಬಾಳ ಸೇತುವೆಯ
ದಾಟುವ ಬೆಳಕಿನ ಹಾದಿಯ ಕೋರಿತ್ತು.

ಹೊನ್ನಿನ ಬದುಕ ಕಾಣುವ ಬಯಕೆ ಓ ಹೊಂಗಿರಣವೇ,
ಬಾನಿನ ಮುಂಜಾನೆಯ ನಿನ್ನಾಗಮನಕೆ ನಾ ಕಾದಿರುವೇ,
ಮನಮನಕೆ ಜ್ಞಾನೋದಯವ ಮೊಡಿಸಿ ಗುರುವಾಗಿ ನಿಂತಿರುವೇ,
ಏನಾದರೂ ನನ್ನ ಬಿಟ್ಟು ಹೋಗದಿರಲೆಂದು ಬೇಡಿರುವೇ.

ಹೊಟ್ಟೆಯ ಕಿಚ್ಚಿನ ಜನರಿಗೆ ನೀಡು ಕೈಯಿಗೆ ಚೊಂಬ,
ಕರುಣಿಸು ಸಚ್ಚನರಿಗೆ ಚೈತನ್ಯವೆಂಬ ಬೆಳಕನು ಹೃದಯದ ತುಂಬ,
ಜಗದ ತುಂಬ, ಕತ್ತಲಿನ ಬಿಂಬವ ಹೋಗಲಾಡಿಸಲು ಬಾ,
ನನ್ನ ಹೃದಯದ ಕಣಕಣವು ಪ್ರಾರ್ಥಿಸುತ್ತಿರಲು

"ಓ ಹೊಂಗಿರಣವೇ ಬಾ !"

ಸ್ನೇಹದಿಂದ
ಗಣೇಶ್ ಪುರುಷೋತ್ತಮ

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 89 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಾನಿಂದ ಜಾರಿಬಂದ ಹಕ್ಕಿಗೋಂದು
  • ಸುಧೆಯಾದ ಹೃದಯ
  • ಅಮೃತ ಮೂರ್ತಿ
  • ಪ್ರಾರ್ಥನೆ
  • "ಕನ್ನಡವೆನೆ ಕುಣಿದಾಡುವುದೆನ್ನೆದೆ...!"
Syndicate content

ಲೇಖಕರು

snehasuggi's picture

ಪೂರ್ಣ ಹೆಸರು
Ganesh Purushothama

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಮ್ಮಜಿಖಷೆಸ್ಸ ಖನಮ ಒಜಿ
  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ

ಇತ್ತೀಚಿನ ಪ್ರತಿಕ್ರಿಯೆಗಳು

  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 8:11am
  • mahesha
    ಉ: ಸುಭಾಷಿತಗಳು
    May 13, 2008 - 7:39am
  • mahesha
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 7:34am
  • roopablrao
    ಉ: ದೊಡ್ಡದಾದ ಮಂಚ ???
    May 13, 2008 - 6:43am
  • hamsanandi
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 5:44am
  • hamsanandi
    ಉ: ಅಡುಗೆಯ ಸಂಭ್ರಮ
    May 13, 2008 - 5:29am
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 2:21am
  • omshivaprakash
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 11:35pm
  • hamsanandi
    ಉ: ದೊಡ್ಡದಾದ ಮಂಚ ???
    May 12, 2008 - 11:13pm
  • hpn
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 12, 2008 - 11:12pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 9 ಅತಿಥಿಗಳು ಆನ್ಲೈನ್ ಇರುವರು.

ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator