Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಜಯಂತ ಕಾಯ್ಕಿಣಿ ಅಂದ್ರೆ ಸುಮ್ನೆನಾ ? :)

May 9, 2008 - 7:00pm — shobha.koppad

ಜಯಂತ್ ಕಾಯ್ಕಿಣಿ ಹೆಸರು ಈಗ ಎಲ್ಲರ ಬಾಯಲ್ಲೂ ನಲಿತಾ ಇದೆ. ತಮ್ಮ ಸರಳ ಆದ್ರೆ ಸಕತ್ ಸಾಹಿತ್ಯದಿಂದ ಕನ್ನಡ ಚಿತ್ರ ಗೀತೆಗಳು ಮತ್ತೆ ಜನರ ಬಾಯಲ್ಲಿ ನಲಿಯೋ ಹಾಗೆ ಮಾಡಿದ್ದು ಕಮ್ಮಿ ಸಾಧನೆ ಅಲ್ಲ. ಅವರ ಕಥೆ, ಅವರ ಲೇಖನಗಳನ್ನ ಓದ್ತಾ ಇದ್ದ ನನಗೆ ಅವರ ಮುಂಗಾರು ಮಳೆ ಸಾಹಿತ್ಯ ಕೊಟ್ಟ ಖುಷಿ ಅಷ್ಟಿಷ್ಟಲ್ಲ. ಹಾಗೆ ಮೊನ್ನೆ ಕನ್ನಡ ಆಡಿಯೋ ಲಿ ಮೆರವಣಿಗೆ ಅನ್ನೋ ಚಿತ್ರದ ಹಾಡು ಕೇಳ್ತಾ ಇದ್ದೆ.. ನನ್ನೋಲವೇ ಅನ್ನೋ ಒಂದು ಹಾಡಿನ ಪದಗಳು,, ಆಹಾ ! ಅನ್ನೋವಷ್ಟು ಫ್ರೆಶ್ ಆಗಿದೆ..

ನನ್ನೋಲವೇ ನನ್ನೋಲವೇ ,,

ಹೀಗೊಂದು ಹೃದಯ ನನ್ನಲ್ಲೂ ಇದೆಯಾ ಅನ್ನುವ ಶಂಕೆಯು ಮೂಡುತಿದೆ,, ಅಂದದ ಅಂಜಿಕೆ ಕಾಡುತಿದೆ..

ಕನ್ನಡಿ ಕೊಳದಿ, ನಿನ್ನದೇ ಬಿಂಬ ,, ಚಂದದಿ ನಗುತಿದೆ

ಮುಟ್ಟಲು ಹೋದರೆ , ನಾಚಿಕೆಯಲ್ಲಿ ಅಲೆಯಲಿ ಸರಿಯುತಿದೆ

ಮೆಲ್ಲಗೆ ಇಗ ,, ಬೆಲ್ಲದ ಹಾಗೆ ,,, ಕಲ್ಲೆದೆ ಕರಗುತಿದೆ

ಮುಳ್ಳಿನ ಮನದ ಮಂಟಪದಲ್ಲೂ ಮಲ್ಲಿಗೆ ಅರಳುತಿದೆ

ನನ್ನೋಲವೇ ನನ್ನೋಲವೇ ,,

ಹೀಗೊಂದು ಹೃದಯ ನನ್ನಲ್ಲೂ ಇದೆಯಾ ಅನ್ನುವ ಶಂಕೆಯು ಮೂಡುತಿದೆ,, ಅಂದದ ಅಂಜಿಕೆ ಕಾಡುತಿದೆ..

ಸುಂದರವಾದ ಸುಂಟರಗಾಳಿ ಮನದಿ ಬೀಸುತಿದೆ

ನಿನ್ನದೇ ರೂಪ,, ನಿನ್ನದೇ ಧ್ಯಾನ ,, ನೆನಪಿನ ನಾಡೊಳಗೆ

ಪದಗಳೇ ಇರದ ಕಾಗದವನ್ನು ಮನದಲ್ಲೇ ಬರೆಯುವೆನು

ಕದಗಳೇ ಇರದ ಕನಸಿನ ಊರಿಗೆ ನಿನ್ನನ್ನು ಕರೆಯುವೆನು..

ನನ್ನೋಲವೇ ನನ್ನೋಲವೇ ,,

ಹೀಗೊಂದು ಹೃದಯ ನನ್ನಲ್ಲೂ ಇದೆಯಾ ಅನ್ನುವ ಶಂಕೆಯು ಮೂಡುತಿದೆ,, ಅಂದದ ಅಂಜಿಕೆ ಕಾಡುತಿದೆ..

ನೋಡಿದ್ರೆ ಏನು ಇಲ್ಲ ಅನ್ಸುತ್ತೆ,, ಆದ್ರೆ ಪದಗಳ ಜೊತೆ ಆಟ ಆಡೋದು ಜಯಂತಣ್ಣ USP. ಏನ್ ಅಂತೀರಾ??

Ornamental seperator
  • Login or register to post comments
  • 237 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 10, 2008 - 10:24am — kadakolla05

ಉ: ಜಯಂತ ಕಾಯ್ಕಿಣಿ ಅಂದ್ರೆ ಸುಮ್ನೆನಾ ? :)

kadakolla05's picture

ಶೋಭ,

ಜಯಂತ ಕಾಯ್ಕಿಣಿ ಅಂದ್ರೆ ಸುಮ್ನೆನಾ ? Smiling ಕಾಯ್ಕಿಣಿಯವರ ಸರಳ ಕವಿತೆಗೆ ಸಾಕ್ಷಿಯಾದ ಅವರ ಹಾಡನ್ನು ಇಲ್ಲಿ ಕೀಲಿಸಿದ್ದಕ್ಕೆ ಧನ್ಯವಾದಗಳು.
ನಾನು ನಾಲ್ಕುವರ್ಷ ದಾವಣಗೆರೆಯಲ್ಲಿದ್ದವನು.

ನನ್ನ ಗುಬ್ಬಚ್ಚಿಗೂಡಿಗೆ ಒಮ್ಮೆ ಬಂದು ನೋಡಿ.

http://gubbacchi-goodu.blogspot.com/2008/05/blog-post.html

ಸ್ವಾಮಿ
ಪುಣೆ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ಕೈಕೊಟ್ಟೆ
  • ನಾನು ಯಾವ ಆತ್ಮ
  • ಹನಿ ಹನಿ
Syndicate content

ಲೇಖಕರು

shobha.koppad's picture

ಪೂರ್ಣ ಹೆಸರು
ಶೋಭಾ ಕೊಪ್ಪದ್

ಪರಿಚಯ

ವೃತ್ತಿಯಿಂದ ವೈದ್ಯೆ. ಹುಟ್ಟೂರು ದಾವಣಗೆರೆ. ಈ ಸದ್ಯಕ್ಕೆ ಬೆಂಗಳೂರಲ್ಲಿ ಒಂದು ಆಸ್ಪತ್ರೆಯಲ್ಲಿ ಕೆಲಸ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗನ ಬಗ್ಗೆ ಕೆಲವು ಕನಸಿವೆ. ಇದೇನು ಕನ್ನಡತಿ ಒಬ್ಬಳಿಗೆ ಇದೆಂತ ಹುಚ್ಚು ಅಂತೀರ? ನನ್ನ ಕನ್ನಡ ಮೇಷ್ಟ್ರಿಂದ ಬಂದಿದ್ದು ಈ ಕನ್ನಡ ಪ್ರೀತಿ. ಕನ್ನಡ ದಲ್ಲಿ ಉತ್ತಮವಾದ ಎಲ್ಲ ಸಾಹಿತ್ಯ ಓದಬೇಕು. ಓದಿರೋದು ತುಂಬ ಕಮ್ಮಿ. ತುಂಬ ಓದೋ ಆಸೆ ಇದೆ. ಜೊತೆಗೆ ಸಮಾನ ಮನಸ್ಕ ಸ್ನೇಹಿತರ ಹುಡುಕಾಟದಲ್ಲಿ ಸಂಪದದ ಸಂಪರ್ಕಕ್ಕೆ ಬಂದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.

ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator