ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

June 11, 2008 - 1:29am — manjunath s reddy
ಸರ್ಕಾರ್ ರಾಜ್

ಚಂದಮಾಮ ಕಥೆಗಳಲ್ಲಿಯ ವಿಕ್ರಮ ಮತ್ತು ಬೇತಾಳ ಸೀರೀಸ್ [ಸೀರಿಯಸ್] ಅಲ್ಲ. ಕಥೆಗಳ ಪರಿಶ್ಕ್ರುತ ರೂಪ ಅಥವಾ ಮುಂದುವರೆದ

ರೂಪವೆನ್ನಬಹುದಾದ ನಮ್ಮ ಸಿನಿಮಾಗಳ ಮುಂದುವರೆದ ಭಾಗಗಳು ತಮ್ಮ ಹಿಂದಿನ ಸಿನಿಮಾಗಳಷ್ಟೇ ಯಶಸ್ವಿಯಾಗುವಲ್ಲಿ ಸದಾ

ಎಡುವುತ್ತಲೇ ಇರುವುದು ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ ರಾಮಗೋಪಾಲ್ ವರ್ಮಾ ನ ಬಹು ನಿರೀಕ್ಷಿತ ಚಿತ್ರ
"ಸರ್ಕಾರ್ ರಾಜ್"
ಬಂದ ಮೇಲೆ ಮತ್ತೊಮ್ಮೆ ಸಾಬೀತಾಗಿದೆ.
ಲಗೆ ರಹೋ ಮುನ್ನಾಭಾಯಿ ಕನ್ನಡದ ಸಾಂಗ್ಲಿಯಾನ ಭಾಗ 2 ಹಾಗು ಇನ್ನಿತರ ಕೆಲವು ಚಿತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಸಿನಿಮಾಗಳು ತಮ್ಮ ಹಿಂದಿನ ಯಶಸ್ಸನ್ನು ಪಡೆಯುವುದರಲ್ಲಿ ಸೋಲುತ್ತಲೇ ಇವೆ.
ಇದಕ್ಕೆ ಕಾರಣ ಕಥೆಯ ವಿಷಯದಲ್ಲಿ ಹೊಸತನ ಕಾಯ್ದುಕೊಳ್ಳದೆ ಇರುವುದು ಕಾರಣ ಎನ್ನಬಹುದೇನೊ.ಹಿಂದಿನ ಸರ್ಕಾರ್ ಸಿನಿಮಾದಲ್ಲಿ ಸರ್ಕಾರ್ ನ ಪ್ರಭಾವ ಶಕ್ತಿ ಗುಣ ಹಾಗು ಮನೆಯವರ ಸಹಕಾರಗಳನ್ನು ಒಟ್ಟಾರೆ ಕಥೆಯಲ್ಲಿ ಹಿಡಿದಿಡುವ ವರ್ಮಾ ಸಿನಿಮಾದ ಕೊನೆಯಲ್ಲಿ ಮಗನ ಸಹಕಾರದೊದಿಗೆ ಸರ್ಕಾರ್ ನ ಸಾಮ್ರಾಜ್ಯಕ್ಕೆ ಉತ್ತರಾದಿಕಾರಿಯನ್ನು ಕೊಡುವುದರ ಮೂಲಕ ಸಿನಿಮಾ ಮುಗಿಸುತ್ತಾನೆ.

ಇಲ್ಲಿ ಕಥೆಯನ್ನು ಮುಂದುವರೆಸುವ ಯಾವ ಸೂಚನೆಯನ್ನು ನೀಡದೆ ಕಥೆಯ ಪರಿದಿಯೊಳಗೆ ಸರ್ಕಾರನ ಶಕ್ತಿಯ ನಿರೂಪಣೆಯಲ್ಲಿ ಯಶಸ್ವಿಯಾಗುತ್ತಾನೆ.

ಭಾಗ2ರಲ್ಲಿ ಉತ್ತರಾದಿಕಾರಿಯ ದೂರಾಲೋಚನೆಗಳ ಮೂಲಕ ತಂದೆಯನ್ನು ಮೀರಿಸುತ್ತಾನೆ ಎನ್ನುವ ಹೊತ್ತಿಗೆ ಅವನನ್ನು ಕೊನೆಗಾಣಿಸಿ ಸರ್ಕಾರ್ ಗೆ ಸರ್ಕಾರ್ ಮಾತ್ರ ಉತ್ತರ ಎಂದು ನೋಡುವ ಪ್ರೇಕ್ಷಕನನ್ನು ಕಥೆಯ ಹಿಂದಕ್ಕೆ ಕರೆದುಕೊಂಡು ಹೊಗುತ್ತಾನೆ.
ಭಾಗ1ನ್ನು ನೋಡಿರುವ ಪ್ರೇಕ್ಷಕ ಮುಂದುವರಿದ ಭಾಗದಲ್ಲಿ ಹಿಂದೆ ನಿಲ್ಲಿಸಿದ ಭಾಗದಿಂದ ಮುಂದುವರೆಯಲು ಇಷ್ಟಪಡುತ್ತಾನೆ ಹೊರತು ಮತ್ತೆ ಮೊದಲಿನ ಜಾಗಕ್ಕೆ ಹಿಂದಿರುಗಲು ಅಲ್ಲ.

ಕಥೆಯಲ್ಲಿ ಸದಾ ಬೆಳೆಯುವ ಅಥವಾ ಕೂಡುವ ಅಂಶಗಳನ್ನು ಇಷ್ಟಪಡುವ ಪ್ರೇಕ್ಷಕ ಸರ್ಕಾರ್ ನಿಂದ ಸರ್ಕಾರ್ ರಾಜ್ ನಲ್ಲಿ ವ್ಯಕ್ತಿಯನ್ನು ಮೀರಿದ ಶಕ್ತಿಯನ್ನು ನೋಡಲು ಕಾತರಿಸುತ್ತನೆಯೇ ಹೊರತು ಶಕ್ತಿಯು ವ್ಯಕ್ತಿಗೆ ಕೇಂದ್ರಿಕ್ರುತವಾಗುವುದನಲ್ಲ. ಇಲ್ಲಿ ಶಕ್ತಿಯನ್ನು ತೋರಿಸಲು ವ್ಯಕ್ತಿಯ ಅವಶ್ಯಕತೆ ಇದ್ದರೂ ಸಹ ಅದು ಹಿಂದೆ ಕಂಡ ಸರ್ಕಾರ್ ನಿಂದ ಮುಂದುವರೆಯಲು ಇಚ್ಚಿಸುತ್ತಾನೆ.ಭಾಗ2ರಲ್ಲಿ ದ್ರುಶ್ಯಗಳಿಂದ ಉದ್ದೀಪನಗೊಳಿಸುತ್ತಾ ಪ್ರೇಕ್ಷಕನನ್ನು ಹಿಡಿದಿಡುಟ್ಟು ಸಾಗುತ್ತಾ ಕಥೆಯನ್ನು ಅರ್ಥ ಮಾಡಿಸುವಲ್ಲಿಗೆ ಬರುವಷ್ಟರಲ್ಲಿ ಸೋತಿದ್ದಾನೆ.

  • ವಿಮರ್ಶೆ
~.~
  • Login or register to post comments
  • 493 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 11, 2008 - 11:19am — vikashegde

ಉ: 'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

vikashegde's picture

ಪಾಸ್....

ಹಿಂದಿ ಚಿತ್ರದ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 2:27pm — Aravind M.S

ಉ: 'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

Aravind M.S's picture

ಠಾಕರೆಯವರ ಮನೆಯವರ ಬೈಗುಳದಿಂದ ಪಾರಾಗಲು ಅಮಿತಾಭ್ ರಿಗಿದ್ದ ಇದ್ದೊಂದು ಈ (ಸಿನಿಮಾ ಮೂಲಕ ಠಾಕರೆ ಕುಟುಂಬದ ವೈಭವೀಕರಣ)ಉಪಾಯವೂ ಹೀಗಾದರೆ ಹೇಗೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 1:11am — uniquesupri

ಉ: 'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

uniquesupri's picture

ಕಥೆಯ ಆಯ್ಕೆಯಲ್ಲಿ ವರ್ಮಾಗೆ ಸ್ವಾತಂತ್ರ್ಯವಿರಲಿಲ್ಲ ಅನ್ನಿಸುತ್ತದೆ. ಏಕೆಂದರೆ ಇದರ ಮೂಲ ಪ್ರೇರಣೆ ಗಾಡ್ ಫಾದರ್...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸರ್ಕಾರ್ ರಾಜ್
  • ಈ ಟೀವಿ ವಾರ್ತೆ ಸರ್ಕಾರ್ ಸೀರೀಸ್!
  • ನೂರು ದಿನ ಪೂರೈಸಿದ `ಸರ್ಕಾರ್' `ಸಿನಿಮಾ'!!!
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ರಾಜೇಶ್ vs ರಾಜ್
Syndicate content

ಲೇಖಕರು

manjunath s reddy's picture

ಪೂರ್ಣ ಹೆಸರು
manjunath s reddy

ಪರಿಚಯ

am a visual art student,art director in movies, adds, tele movies.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
  • ಪರಂಪರೆ-ಪ್ರವಾಹ-ಪ್ರತಿರೋಧ
  • ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
  • ’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”
  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 71 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator