ಎಲ್ಲ ಪುಟಗಳು

ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 20, 2008
ಜಪಾನೀ ಪರಿಕಲ್ಪನೆಯ ’ಲೀನ್ ಮ್ಯಾನೇಜ್ ಮೆಂಟ್’ ಈಗೀಗ ಒಂದು ಜನಪ್ರಿಯವಾಗುತ್ತಿರುವ ಪ್ರಕ್ರಿಯೆ. ಕೆಲಸದ ಸ್ಥಳದ ಅಚ್ಚುಕಟ್ಟುತನ, ಸೂಕ್ತಜೋಡಣೆ, ಉತ್ತಮ ಕಾರ್ಯವಿಧಾನ ಹಾಗೂ ಇವೆಲ್ಲವುಗಳ ಮೂಲಕ ಸಮಯ ಉಳಿತಾಯದೊಂದಿಗೆ ಒಳ್ಳೆಯ ಉತ್ಪನ್ನವನ್ನು ನೀಡುವುದಕ್ಕೆ ಜಪಾನ್ ಜನ ಅನುಸರಿಸುವ ರೀತಿಯನ್ನು ಈ ಲೀನ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಲೀನ್ ತಂತ್ರವನ್ನು ಜಾರಿಗೊಳಿಸುವ ಮುನ್ನವೇ ಅದನ್ನು ಹಿಂದೀಕರಣಗೊಳಿಸುವ ಕುರಿತು ತೀವ್ರ ಮುತುವರ್ಜಿ ವಹಿಸಲಾಗುತ್ತಿದೆ. ಅದನ್ನು ’ಸಂಪೂರ್ಣ ಪರಿವರ್ತನ್’ ಎಂದು…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 20, 2008
ಪ್ರೀತಿಯ... ನೀನೊಮ್ಮೆ ಇಳಿದೊಡೆ ಮನಸ್ಸಿನೊಳಗೆ, ಚೈತ್ರ- ಸಂಭ್ರಮ ಕನಸು-ಮನಸುಗಳಿಗೆ, ಹಸಿವೆ,ನಿದಿರೆ, ನೀರಡಿಕೆಗಳ ಅರಿವಿಲ್ಲ, ನಿನದೇ ಧ್ಯಾನ ಹಗಲಿರುಳೆಲ್ಲಾ..... ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 20, 2008
ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಯೋಜನೆಯಡಿಯಲ್ಲಿ ಕನ್ನಡ ಕನ್ನಡ ನಿಘಂಟುಗಳ ಮಹಾಸಂಪುಟಗಳು ಹೊರಬಂದಿವೆ. ಆ ನಿಘಂಟುಗಳ ಮುಖಪುಟಗಳಲ್ಲಿ ಕಂಡುಬರುವ ಘೋಷವಾಕ್ಯವೇನು?
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 20, 2008
ಹುಟ್ಟಿದ ಊರನ್ನು ಓಡಾಡಿದ ಕೇರಿಯನ್ನು, ಮಾಡುತ್ತಿದ್ದ ಕಸುಬನ್ನು, ಬದುಕುತ್ತ್ೞಿದ್ದ ರೀತಿಯನ್ನು, ಬದಿಗಿಟ್ಟು, ಕೇವಲ ಕೆಲಸಕ್ಕಾಗಿ ಬೆಂಗಳೂರಿಗೆ ಬರುವ ಎಷ್ಟೋ ಕುಟುಂಬಗಳು ಇಂದು ಬಡತನವನ್ನೇ ಬದುಕಾಗಿಸಿಕೊಂಡಿವೆ. ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 20, 2008
ಪ್ರೀತಿಯ... ನಲ್ಲೆ ಕೇಳಿದಳೆಂದು ತಂದು ಕೊಟ್ಟೆ, ಕೆಂಪು ಕಲ್ಲಿನ ಮುತ್ತೊಂದು ಆದರೆ, ಅದಕ್ಕೆ , ಅವಳು ಹೇಳಬೇಕೆ; ನಾನು ಕೇಳಿದ್ದು ಚುಂಬನದ ಸಿಹಿ ಮುತ್ತೆಂದು...! ಪ್ರೀತಿಯಿಂದ ಪ್ರೀತಿಗಾಗಿ ಜಿ. ವಿಜಯ್ ಹೆಮ್ಮರಗಾಲ.
ಲೇಖಕರು: roopablrao
ವಿಧ: ಬ್ಲಾಗ್ ಬರಹ
March 20, 2008
ಆ ಹುಡುಗ 21ರ ಆಸುಪಾಸಿನವನಿರಬೇಕು . ಪ್ರತಿಷ್ಟಿತ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿ ಎನಿಸಿಕೊಂಡಿದ್ದ. ಓದಿನಲ್ಲಿ ನಡತೆಯಲ್ಲಿ ನಂಬರ್ 1 . ಯಾವ ಹುಡುಗಿಯರ ಹಿಂದೆ ಬಿದ್ದ ಉದಾಹರಣೆ ಇರಲಿಲ್ಲ  ಹೀಗಿದ್ದ ಹುಡುಗ ಒಮ್ಮೆ ಚಾಟ್ ಮಾಡುವಾಗ ಕಾಣಿಸಿತು ಆ ಹೆಸರು "ಐಶ್ವರ್ಯ" ಹೆಸರಿನ ಮಹಾತ್ಮೆ ಯಿಂದಲೋ ಅಥವ ಕುತೂಹಲದಿಂದಲೋ ಆ ಹೆಸರಿನ ಜೊತೆ ಚಾಟ್ ಮಾಡಿದ. ಆ ಕಡೆಯವಳು ಮಂಗಳೂರಿನವಳು ಎಂದು ತಿಳಿಯಿತು. ಅವಳ ಹೆಸರೇ ಐಶ್ವರ್ಯ ಎಂದೂ ಅರಿವಾಯಿತು ಚಾಟ್ ಮಾಡುತ್ತಾ ಮಾಡುತ್ತಾ ಅವರಿಬ್ಬರ ಆಸಕ್ತಿ,…
ಲೇಖಕರು: rashmi_pai
ವಿಧ: ಬ್ಲಾಗ್ ಬರಹ
March 20, 2008
ಬೆಳಕು ಹಾಯದ ದಾರಿಯಲಿ ಹುಟ್ಟುತ್ತವೆ ನೂರಾರು ಕನಸುಗಳು ಕವಲೊಡೆದ ದಾರಿಯಲಿ ನಡೆವಾಗ ಮೈ ತುಂಬಿ ನಿಂತ ಹಸಿರು ಪ್ರಕೃತಿಯ ಉಬ್ಬು ತಗ್ಗುಗಳ ಮೇಲೆ ಸೂರ್ಯರಶ್ಮಿ ಹಾಸು ಹುಲ್ಲುಗಳ ಮೇಲಿನ ಇಬ್ಬನಿಯು ಪನ್ನೀರ ಚಿಮುಕುವುದು ಸುಪ್ರಭಾತದ ರಂಗಿನೋಕುಳಿಯಲ್ಲಿ ಭುವಿಯ ಮೇಲಿನ ಅರುಣ ರಂಗೋಲಿ ಮಾಮರದ ಕೋಗಿಲೆಯ ಉಲಿಯುವಿಕೆಗೆ ಹಾಲು ಹಸುವಿನ ಕೊರಳಗಂಟೆಯ ಧ್ರುವ ತಾಳ ಮೈ ಮರೆದಳಾಕೆ ರವಿಯ ಬಾಹುಬಂಧನದಲ್ಲಿ ಬಿಸಿಲ ಬೇಗೆಯ ಚುಂಬನ ಬಿಸಿ ಅಧರಗಳ ಸ್ಪರ್ಶಿಸಲು, ನಾಚಿ ನೀರಾದಳಾಕೆ ಹೊತ್ತು ಕಳೆದಾಗ ಮುಂಗುರುಳ…
ಲೇಖಕರು: rashmi_pai
ವಿಧ: ಬ್ಲಾಗ್ ಬರಹ
March 20, 2008
ಬೆಳಕು ಹಾಯದ ದಾರಿಯಲಿ ಹುಟ್ಟುತ್ತವೆ ನೂರಾರು ಕನಸುಗಳು ಕವಲೊಡೆದ ದಾರಿಯಲಿ ನಡೆವಾಗ ಮೈ ತುಂಬಿ ನಿಂತ ಹಸಿರು ಪ್ರಕೃತಿಯ ಉಬ್ಬು ತಗ್ಗುಗಳ ಮೇಲೆ ಸೂರ್ಯರಶ್ಮಿ ಹಾಸು ಹುಲ್ಲುಗಳ ಮೇಲಿನ ಇಬ್ಬನಿಯು ಪನ್ನೀರ ಚಿಮುಕುವುದು ಸುಪ್ರಭಾತದ ರಂಗಿನೋಕುಳಿಯಲ್ಲಿ ಭುವಿಯ ಮೇಲಿನ ಅರುಣ ರಂಗೋಲಿ ಮಾಮರದ ಕೋಗಿಲೆಯ ಉಲಿಯುವಿಕೆಗೆ ಹಾಲು ಹಸುವಿನ ಕೊರಳಗಂಟೆಯ ಧ್ರುವ ತಾಳ ಮೈ ಮರೆದಳಾಕೆ ರವಿಯ ಬಾಹುಬಂಧನದಲ್ಲಿ ಬಿಸಿಲ ಬೇಗೆಯ ಚುಂಬನ ಬಿಸಿ ಅಧರಗಳ ಸ್ಪರ್ಶಿಸಲು, ನಾಚಿ ನೀರಾದಳಾಕೆ ಹೊತ್ತು ಕಳೆದಾಗ ಮುಂಗುರುಳ…
ಲೇಖಕರು: rashmi_pai
ವಿಧ: ಬ್ಲಾಗ್ ಬರಹ
March 20, 2008
ನಿರೀಕ್ಷೆಗಳೇ... ನನ್ನ ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ? ಅತೃಪ್ತ ಜೀವನದಿ ತೃಪ್ತಿಯ ಕೃತಕ ನಗುವನು ಚೆಲ್ಲಿ ಮುಸುಕೆಳೆದು ಮಲಗಿದರೂ ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು? ಪ್ರತೀಕ್ಷೆಗಳೇ..... ಬರಡು ಜೀವನವೆಂದು ಬಿಕ್ಕಿ, ಕಣ್ಣ ಹನಿ ಉಕ್ಕಿದಾಗ ಭೂತಕಾಲದ ನಗುವ ಸೆಲೆಯನು ವರ್ತಮಾನದ ತೀರಗಳಿಗಪ್ಪಳಿಸಿ ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ? ಪರೀಕ್ಷೆಗಳೇ... ನಾಲ್ಕು ದಿನದ ಜೀವನವು ಬೇವು ಬೆಲ್ಲ, ಹಾವು ಹೂವಿನ ಹಾದರವು ಇದುವೆಂದು ಕಲಿಸುವ ಗುರುಗಳೇ.. ದಿನವೂ…
ಲೇಖಕರು: rashmi_pai
ವಿಧ: ಬ್ಲಾಗ್ ಬರಹ
March 20, 2008
ನಿರೀಕ್ಷೆಗಳೇ... ನನ್ನ ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ? ಅತೃಪ್ತ ಜೀವನದಿ ತೃಪ್ತಿಯ ಕೃತಕ ನಗುವನು ಚೆಲ್ಲಿ ಮುಸುಕೆಳೆದು ಮಲಗಿದರೂ ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು? ಪ್ರತೀಕ್ಷೆಗಳೇ..... ಬರಡು ಜೀವನವೆಂದು ಬಿಕ್ಕಿ, ಕಣ್ಣ ಹನಿ ಉಕ್ಕಿದಾಗ ಭೂತಕಾಲದ ನಗುವ ಸೆಲೆಯನು ವರ್ತಮಾನದ ತೀರಗಳಿಗಪ್ಪಳಿಸಿ ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ? ಪರೀಕ್ಷೆಗಳೇ... ನಾಲ್ಕು ದಿನದ ಜೀವನವು ಬೇವು ಬೆಲ್ಲ, ಹಾವು ಹೂವಿನ ಹಾದರವು ಇದುವೆಂದು ಕಲಿಸುವ ಗುರುಗಳೇ.. ದಿನವೂ…