ಎಲ್ಲ ಪುಟಗಳು

ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 19, 2008
ಬಯಸದೆ ಬಂದ 'ಭಾಗ್ಯ' ಪಕ್ಕದಮನೆಯ 'ಸೌಭಾಗ್ಯ' ಹಾಡುತ ಬಂದಳು 'ಆ-ರತಿ' ಸೋಕಿಸಿದಳು ಸೆರಗನ್ನ ಒಂದು ಸರತಿ ಸರ ಸರ ಅಂತ ಬಂದಳು ಸರಸ್ವತಿ ಅವಸರ ಮಾಡಿದಳು ಅವರತ್ತಿ ನೋಡ್ತಾ ಇದ್ದರೆ ದಿವ್ಯನೋಟ ಕೊಡ್ತಾ ಇದ್ದರೆ ಕಾಫಿಲೋಟ ಪಕ್ಕದಲ್ಲಿ ಇರೋದು ಒಂದೇ ತೋಟ ಆದರೆ ಕಾಡ್ತಿದೆ ನನ್ನವಳ ಕಣ್ಣಂಚಿನ ಕುಡಿ ನೋಟ ಇವೆಲ್ಲ ಕನವರಿಸುತ್ತಿದ್ದೆ ನಾ ಜೋರಾಗಿ ಮಗ್ಗುಲಲ್ಲಿ ಇದ್ದವ ಗುನುಗುತಿದ್ದ ಮುಚ್ಕೊಂಡು ಮಲಗೋ ಹಾಸಿಗೆ ಮ್ಯಾಗಿ....................
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
March 19, 2008
ಕೆಟ್ಟವರ ಒಡನಾಟವನ್ನು ಬಲ್ ಚೆನ್ನಾಗಿ ಹೋಲಿಕೆಗಳ ಮೂಲಕ ಬಣ್ಣಿಸಿದ್ದಾನೆ. ಮೊದಲಿಂ ಪಂದಿಗಳೊಡನಾ ಡಿದ ಕಱುವುಂ ಪಂದಿಯಂತೆ ಪೇಲಂ ತಿಂಗೆಂ ಬುದು ನಾಣ್ಣುಡಿ ತಾನದು ತ ಪ್ಪದು ಸಿತಗರ ಕೂಟದಿಂದೆ ಕೆಡದವರೊಳರೇ ತಿರುಳು: ಹೇಗೆ ಮೊದಲಿಂದಲೂ ಹಂದಿಗಳೊಡನೆ ಆಡಿದ ಕರುವು(ಹಸುವಿನ) ಹಂದಿಯಂತೆ ಹೇಲನ್ನು ತಿನ್ನುವುದು ಹಾಗೆ ಕೆಟ್ಟವರೊಡನೆ(ಸಿತಗರೊಡನೆ) ಇದ್ದವರು ಕೆಡದೆ ಇರುವರೆ? ಆರಯ್ದು ನೋಡೆ ತೊಱೆಗಳ ನೀರುಂ ವಾರಿದಿಯ ನೀರ ಪೊರ್ದುಗೆಯಿಂದಂ ಸಾರಂಗೆಟ್ಟುಪ್ಪಪ್ಪವೊ ಲಾರುಂ ದುರ್ಜನ ಕೂಟದಿಂದಂ…
ಲೇಖಕರು: Vasanth Kaje
ವಿಧ: ಚರ್ಚೆಯ ವಿಷಯ
March 18, 2008
ನಮಸ್ತೆ,  ನಾನು ನನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ’ಮೃಗನಯನಿ’ ಎನ್ನುವ ಶಬ್ದದ ಬಗ್ಗೆ ಪ್ರಸ್ತಾಪವಾಯಿತು. ನಾನು ನನಗೆ ತಿಳಿದಂತೆ ಅದನ್ನು ಅನುವಾದಿಸಿ ’ಕಾಡುಪ್ರಾಣಿಯಂತೆ ಚುರುಕಾದ ಕಣ್ಣುಳ್ಳವಳು’ ಎಂದು ವ್ಯಾಖ್ಯಾನಿಸಿದೆ. ನನ್ನ ಹಿಂದಿ ಸ್ನೇಹಿತರು, ಮೃಗ ಅಂದರೆ ಜಿಂಕೆ, ಮೃಗನಯನಿ ಅಂದರೆ ’ಜಿಂಕೆಯಂತೆ ಕಣ್ಣುಳ್ಳವಳು’ ಎಂದು ಹೇಳಿದರು. ಅಲ್ಲದೆ ಹಿಂದಿಯಲ್ಲಿ ’ಮೃಗ್’ ಅಂದರೆ ’ಜಿಂಕೆ’ ಎಂದೇ ಅರ್ಥ (absolute meaning) ಎಂದು ವಾದಿಸಿದರು. ನನ್ನ ಊಹೆಯಂತೆ (happy to be…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 18, 2008
ಎಲ್ಲೋ ಜೋಗಪ್ಪ ಹೆಂ|| ಕಿನ್ನೂರಿ ನುಡಿಸೋನ...ಆ..ಆ..ಆ..ಆ... ದನಿ ಚೆಂದಾವೋ.... | ಕಿನ್ನೂರಿ ನುಡಿಸೋನ...ಆ..ಆ..ಆ..ಆ... ಬೆರಳಿನಂದಾ ಚೆಂದವೋ | ಕಿನ್ನೂರಿ ನುಡಿಸೋನ............... ಬೆರಳಿನಂದಾ ಚೆಂದವೋ|| ಗಂ|| ಮುತ್ತಿನುಂಗ್ರಕ್ಕೆ ನಾರಿ ಮನಸಿಟ್ಟಳೊ | ಬೆಳ್ಳಿನುಂಗ್ರಕ್ಕೆ ನಾರಿ ಮನ ಸೋತಳೊ | ನಾರಿ | ಬೆಳ್ಳಿನುಂಗ್ರಕ್ಕೆ ನಾರಿ ಮನ ಸೋತಳೊ || ಎಲ್ಲ|| ಎಲ್ಲೋ ಜೋಗಪ್ಪ ನಿನ್ನರಮನೆ | ಎಲ್ಲೋ ಜೋಗಪ್ಪ ನಿನ್ನ ಸ್ಥಳಮನೆ | ಎಲ್ಲೋ ಜೋಗಪ್ಪ ನಿನ್ನರಮನೆ | ಎಲ್ಲೋ ಜೋಗಪ್ಪ ನಿನ್ನ ಸ್ಥಳಮನೆ…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 18, 2008
ತಿಂಗಾ ತಿಂಗಳಿಗೂ ಚೆಂದ ನಂಜನಗೂಡು ಗಂಧ ತುಂಬೈತೆ ಉಡಿಗೆಲ್ಲಾ ಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋ ಅಪ್ಪಾ ನಂಜುಂಡೋ ನೆಲೆಗೊಂಡು ಅಪ್ಪಾ ನಂಜುಂಡೋ ನೆಲೆಗೊಂಡು || ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆ ಆನೆ ಬಂದಾವೆ ಅರಮನೆಗೇ ಆನೆ ಬಂದಾವೆ ಅರಮನೆಗೆ ನಂಜುಂಡೋ ಭಕ್ತ್ರು ಬಂದವ್ರೇ ದರುಶನಕೇ ಭಕ್ತ್ರು ಬಂದವ್ರೇ ದರುಶನಕೇ || ಮಂದಿ ಮಂದೀಯೆಂದು ಮಂದಿ ನಂಬಲುಹೋದೆ ಮಂದಿ ಬಿಟ್ಟಾರೋ ನಡುನೀರಾ ಮಂದಿ ಬಿಟ್ಟಾರೋ ನಡುನೀರ ನಂಜುಂಡೋ ಅಪ್ಪಾ ನನ್ ಕೈಯಾ ಬಿಡಬ್ಯಾಡ ಅಪ್ಪಾ ನನ್ ಕೈಯಾ ಬಿಡಬ್ಯಾಡ…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 18, 2008
ತಿಂಗಾ ತಿಂಗಳಿಗೂ ಚೆಂದ ನಂಜನಗೂಡು ಗಂಧ ತುಂಬೈತೆ ಉಡಿಗೆಲ್ಲಾ ಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋ ಅಪ್ಪಾ ನಂಜುಂಡೋ ನೆಲೆಗೊಂಡು ಅಪ್ಪಾ ನಂಜುಂಡೋ ನೆಲೆಗೊಂಡು || ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆ ಆನೆ ಬಂದಾವೆ ಅರಮನೆಗೇ ಆನೆ ಬಂದಾವೆ ಅರಮನೆಗೆ ನಂಜುಂಡೋ ಭಕ್ತ್ರು ಬಂದವ್ರೇ ದರುಶನಕೇ ಭಕ್ತ್ರು ಬಂದವ್ರೇ ದರುಶನಕೇ || ಮಂದಿ ಮಂದೀಯೆಂದು ಮಂದಿ ನಂಬಲುಹೋದೆ ಮಂದಿ ಬಿಟ್ಟಾರೋ ನಡುನೀರಾ ಮಂದಿ ಬಿಟ್ಟಾರೋ ನಡುನೀರ ನಂಜುಂಡೋ ಅಪ್ಪಾ ನನ್ ಕೈಯಾ ಬಿಡಬ್ಯಾಡ ಅಪ್ಪಾ ನನ್ ಕೈಯಾ ಬಿಡಬ್ಯಾಡ…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 18, 2008
ತಿಂಗಾ ತಿಂಗಳಿಗೂ ಚೆಂದ ನಂಜನಗೂಡು ಗಂಧ ತುಂಬೈತೆ ಉಡಿಗೆಲ್ಲಾ ಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋ ಅಪ್ಪಾ ನಂಜುಂಡೋ ನೆಲೆಗೊಂಡು ಅಪ್ಪಾ ನಂಜುಂಡೋ ನೆಲೆಗೊಂಡು || ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆ ಆನೆ ಬಂದಾವೆ ಅರಮನೆಗೇ ಆನೆ ಬಂದಾವೆ ಅರಮನೆಗೆ ನಂಜುಂಡೋ ಭಕ್ತ್ರು ಬಂದವ್ರೇ ದರುಶನಕೇ ಭಕ್ತ್ರು ಬಂದವ್ರೇ ದರುಶನಕೇ || ಮಂದಿ ಮಂದೀಯೆಂದು ಮಂದಿ ನಂಬಲುಹೋದೆ ಮಂದಿ ಬಿಟ್ಟಾರೋ ನಡುನೀರಾ ಮಂದಿ ಬಿಟ್ಟಾರೋ ನಡುನೀರ ನಂಜುಂಡೋ ಅಪ್ಪಾ ನನ್ ಕೈಯಾ ಬಿಡಬ್ಯಾಡ ಅಪ್ಪಾ ನನ್ ಕೈಯಾ ಬಿಡಬ್ಯಾಡ…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 18, 2008
ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ ಹಾರ್‍ಹಾರಿ ಮಣ್ಣಾ ತುಳಿದಾನ | ಹಾರಿ ಹಾರ್‍ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ ನಾರ್‍ಯಾರು ಹೊರುವಂತ ಐರಾಣಿ.. || ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ ಘಟ್ಟಿಸಿ ಮಣ್ಣಾ ತುಳಿದಾನ | ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ ಮಿತ್ರೇರು ಹೊರುವಂತ ಐರಾಣಿ.. || ಅಕ್ಕಿ ಹಿಟ್ಟು ನಾವು ತುಂಬ್ಕೊಂಡು ತಂದೀವಿ ಗಿಂಡೀಲಿ ತಂದೀವಿ ತಿಳಿದುಪ್ಪಾ | ಗಿಂಡೀಲಿ ತಂದೀವಿ ತಿಳಿದುಪ್ಪಾ ಕುಂಬಾರಣ್ಣ ತುಂಬೀತು ನಮ್ಮ ಐರಾಣಿ.. || ಕುಂಬಾರಣ್ಣನ ಮಡದಿ ಕಡದಾಗ…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 18, 2008
ಕರ್ಣ (1986) - ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಎಂ. ರಂಗರಾವ್ ಗಾಯನ : ಕೆ.ಜೆ. ಯೇಸುದಾಸ್ ಆ ಕರ್ಣನಂತೆ ನೀ ದಾನಿಯಾದೆ ಇನ್ನೊಂದು ಜೀವಕೆ ಆಧಾರವಾದೆ ಆ ಕರ್ಣನಂತೆ ನೀ ದಾನಿಯಾದೆ ಇನ್ನೊಂದು ಜೀವಕೆ ಆಧಾರವಾದೆ ಆ ಕರ್ಣನಂತೆ... ಕಸದಮ್ತೆ ಕಂಡರು ಮನೆಯಲ್ಲಿ ಎಲ್ಲರು ದಿನವೆಲ್ಲ ಬಾಳಲಿ ಕಣ್ಣೇರು ತಂದರು ಕಸದಮ್ತೆ ಕಂಡರು ಮನೆಯಲ್ಲಿ ಎಲ್ಲರು ದಿನವೆಲ್ಲ ಬಾಳಲಿ ಕಣ್ಣೇರು ತಂದರು ನಿನ್ನಂತರಂಗವ ಅವರೆಏನು ಬಲ್ಲರು ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು ಆ ಕರ್ಣನಂತೆ ನೀ ದಾನಿಯಾದೆ ಇನ್ನೊಂದು…
ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 18, 2008
ಜೀವನ ಅನ್ನೋ ಜಾತ್ರೆನಲ್ಲಿ ಬಾಳು ಅನ್ನೋ ಬಂಗಾರದ 'ತೇರು'ನ ನಗು ಅನ್ನೋ ಗಾಲಿ ಕಟ್ಕೊಂಡು ದೊರದಲ್ಲಿ ಕಾಣೋ ಆ ಪ್ರೀತಿ ಶಿಖರನ ಮುಟ್ಟಬೇಕು ಅನ್ನೋದೇ ನನ್ನ ಬಾಳಿನ ಒಂದು ಕನಸಿನ ಪುಟ್ಟ ಆಸೆ