ಎಲ್ಲ ಪುಟಗಳು

ಲೇಖಕರು: prasadbshetty
ವಿಧ: Basic page
February 14, 2008
** ನಿನ್ನದೇ... ** ನಿದ್ರೆ ನನ್ನದೇ ಆದರೂ, ಕನಸು ಮಾತ್ರ ನಿನ್ನದೇ... ಬಣ್ಣ ನನ್ನದೇ ಆದರೂ, ಚಿತ್ರ ಮಾತ್ರ ನಿನ್ನದೇ... ಮನಸ್ಸು ನನ್ನದೇ ಆದರೂ ಯೋಚನೆ ಮಾತ್ರ ನಿನ್ನದೇ... ಹೂ ನನ್ನದೇ ಆದರೂ, ಪರಿಮಳ ಮಾತ್ರ ನಿನ್ನದೇ... ಶಬ್ದ ನನ್ನದೇ ಆದರೂ, ವರ್ಣನೆ ಮಾತ್ರ ನಿನ್ನದೇ... ಹುಚ್ಚುತನ ನನ್ನದೇ ಆದರೂ, ಹುಚ್ಚುತನ ಮಾತ್ರ ನಿನ್ನದೇ...
ಲೇಖಕರು: venkatesh
ವಿಧ: Basic page
February 14, 2008
'ಕಲಾಂ ಮೇಸ್ಟ್ರು ', ಪ್ರೊ. ಹೆಚ್. ಆರ್. ರಾಮಕೃಷ್ಣರಾವ್ ರವರು, ಮಕ್ಕಳಿಗೋಸ್ಕರರವಾಗಿಯೇ ಬರೆದ ಕಾದಂಬರಿ. ಡಾ. ಕಲಾಂ ಮಕ್ಕಳೊಡನೆ ಮಕ್ಕಳಾಗಿ ಬೆರೆತು ಅವರಿಗೆ ಉಪಯುಕ್ತವಾದ ಸಂಗತಿಗಳನ್ನು ಅವರಿಗೆ ಪ್ರಿಯವಾಗುವಂತೆ ಹೇಳುವ ಪರಿ ಅನನ್ಯವಾಗಿದೆ. ಅಂತಹ ಒಂದು ಸ್ವಾರಸ್ಯಕರವಾದ ಘಟನೆಯನ್ನು ರಾಯರ ಪುಸ್ತಕದಿಂದ ಇಲ್ಲಿ ದಾಖಲಿಸಲಾಗಿದೆ. ’ಏನೀ ಕ್ಷಿಪಣಿ” ? ಒಮ್ಮೆ ಕೆಲವು ಶಾಲಾಮಕ್ಕಳು ಅವರನ್ನು ಭೇಟಿಯಾಗಿದ್ದರು. ಕಲಾಂ ಬಿಡುವಿನವೇಳೆಯನ್ನು ಸಾಮಾನ್ಯವಾಗಿ ಮಕ್ಕಳಜೊತೆಯಲ್ಲಿ ಕಳೆಯುತ್ತಿದ್ದರು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 14, 2008
ಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗೇ, ಹೊರನಾಡಿನಿಂದ ವಲಸೆ ಬಂದು, ಕನ್ನಡದ ನೆಲದಲ್ಲಿ ನೆಲೆ ನಿಂತು, ಕನ್ನಡಿಗರೇ ಆಗಿಹೋಗಿರುವ ಗುಂಪುಗಳಲ್ಲಿ, ಸಂಕೇತಿಗಳನ್ನು ಎಣಿಸಬೇಕಾಗುತ್ತೆ. ಹೆಚ್ಚಿಗೆ ದಕ್ಷಿಣ ಕರ್ನಾಟಕದ ಹಾಸನ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 14, 2008
ಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗೇ, ಹೊರನಾಡಿನಿಂದ ವಲಸೆ ಬಂದು, ಕನ್ನಡದ ನೆಲದಲ್ಲಿ ನೆಲೆ ನಿಂತು, ಕನ್ನಡಿಗರೇ ಆಗಿಹೋಗಿರುವ ಗುಂಪುಗಳಲ್ಲಿ, ಸಂಕೇತಿಗಳನ್ನು ಎಣಿಸಬೇಕಾಗುತ್ತೆ. ಹೆಚ್ಚಿಗೆ ದಕ್ಷಿಣ ಕರ್ನಾಟಕದ ಹಾಸನ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 14, 2008
ಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗೇ, ಹೊರನಾಡಿನಿಂದ ವಲಸೆ ಬಂದು, ಕನ್ನಡದ ನೆಲದಲ್ಲಿ ನೆಲೆ ನಿಂತು, ಕನ್ನಡಿಗರೇ ಆಗಿಹೋಗಿರುವ ಗುಂಪುಗಳಲ್ಲಿ, ಸಂಕೇತಿಗಳನ್ನು ಎಣಿಸಬೇಕಾಗುತ್ತೆ. ಹೆಚ್ಚಿಗೆ ದಕ್ಷಿಣ ಕರ್ನಾಟಕದ ಹಾಸನ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ…
ಲೇಖಕರು: rajeshnaik111
ವಿಧ: Basic page
February 14, 2008
ನಿರ್ಮಾತೃ: ಪಶ್ಚಿಮ ಚಾಲುಕ್ಯರು (ಕಲ್ಯಾಣಿ ಚಾಲುಕ್ಯರು) - ಪಶ್ಚಿಮ ಚಾಲುಕ್ಯ ವಂಶದ ಯಾವ ದೊರೆ ಹರಳಹಳ್ಳಿಯ ದೇವಾಲಯವನ್ನು ನಿರ್ಮಿಸಿದನು ಎಂಬ ಮಾಹಿತಿ ನನಗೆ ದೊರಕಲಿಲ್ಲ. ತಿಳಿದವರು ಈ ಮಾಹಿತಿ ನೀಡಿದರೆ ತುಂಬಾ ಉಪಕಾರವಾಗುವುದು. ಸ್ಥಳ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹರಳಹಳ್ಳಿ. ಹಾವೇರಿಯಿಂದ ಗುತ್ತಲ ದಾಟಿ ಮುಂದೆ ಕವಲೊಡೆಯುವ ರಸ್ತೆಯಲ್ಲಿ ಬಲಕ್ಕೆ ತಿರುಗಿ ತುಂಗಭದ್ರಾ ನದಿಯ ಸೇತುವೆಯ ಮೊದಲು ಎಡಕ್ಕೆ ಹೊರಳಿ ಕಬ್ಬಿನ ಹೊಲಗಳ ನಡುವೆ ೨ ಕಿಮಿ ಮಣ್ಣಿನ ರಸ್ತೆಯಲ್ಲಿ ಚಲಿಸಿದರೆ…
ಲೇಖಕರು: hpn
ವಿಧ: ಬ್ಲಾಗ್ ಬರಹ
February 13, 2008
ಹಳೆ ಮನೆಯ ಪಕ್ಕದ ರೋಡಿನ ಧೂಳು, ಟ್ರಾಫಿಕ್ಕು ನಿದ್ರೆಗೆಡಿಸಿ, ಬುದ್ಧಿಗೆಡಿಸಿದ್ದಾಗ ಅಂದುಕೊಂಡದ್ದು - ಹೊಸ ಮನೆಗೆ ಹೋದಾಗ ಅಲ್ಲಿ ತಂಪು ತಿಳಿಗಾಳಿ ಕುಡಿದು ರಾತ್ರಿ ಹಗಲು ಕೆಲಸ ಮಾಡಬಹುದೆಂದು. ಹೊಸ ಮನೆ ಹೊಕ್ಕ ತಂಗಾಳಿ ಹೊತ್ತು ತಂದ ಬುತ್ತಿ ಬೇರೇನೋ ನಿದ್ರೆ ಬರಹತ್ತಿತು ಇರುಳೂ ಹಗಲೂ.
ಲೇಖಕರು: hpn
ವಿಧ: ಬ್ಲಾಗ್ ಬರಹ
February 13, 2008
ಹಳೆ ಮನೆಯ ಪಕ್ಕದ ರೋಡಿನ ಧೂಳು, ಟ್ರಾಫಿಕ್ಕು ನಿದ್ರೆಗೆಡಿಸಿ, ಬುದ್ಧಿಗೆಡಿಸಿದ್ದಾಗ ಅಂದುಕೊಂಡದ್ದು - ಹೊಸ ಮನೆಗೆ ಹೋದಾಗ ಅಲ್ಲಿ ತಂಪು ತಿಳಿಗಾಳಿ ಕುಡಿದು ರಾತ್ರಿ ಹಗಲು ಕೆಲಸ ಮಾಡಬಹುದೆಂದು. ಹೊಸ ಮನೆ ಹೊಕ್ಕ ತಂಗಾಳಿ ಹೊತ್ತು ತಂದ ಬುತ್ತಿ ಬೇರೇನೋ ನಿದ್ರೆ ಬರಹತ್ತಿತು ಇರುಳೂ ಹಗಲೂ.
ಲೇಖಕರು: ASHOKKUMAR
ವಿಧ: Basic page
February 13, 2008
(ಇ-ಲೋಕ-61)(13/2/2008)  ಟ್ರೆಡ್‍ಮಿಲ್ ಯಂತ್ರದಲ್ಲಿ ನಡೆದಾಗ ವಿದ್ಯುತ್ಪಾದನೆ ಮಾಡುವ ಮಿನಿ ಜನರೇಟರು ಈಗ ಲಭ್ಯ.ಐದು ವ್ಯಾಟುಗಳಷ್ಟೇ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತದಾದರೂ,ಅದು ಸೆಲ್‍ಪೋನ್ ಚಾರ್ಜ್ ಮಾಡಲು ಬೇಕಾದ್ದಕ್ಕಿಂತ ಹೆಚ್ಚೇ ಆಯಿತು.ಹಾಗೆಯೇ ದೇಹದಲ್ಲಿಟ್ಟ ಇನ್ಸುಲಿನ್ ಯಂತ್ರವೋ ಬೇರೇ ಯಾವ ಯಂತ್ರವೋ ಕೆಲಸ ಮಾಡಲೂ ಇದು ಇಷ್ಟು ಶಕ್ತಿ ಸಾಕು.ವಿದ್ಯುಜ್ಜನಕ ಯಂತ್ರವನ್ನು ನಡೆಯವಾಗ ಮೊಣಕಾಲಿಗೆ ಕಟ್ಟಿಕೊಳ್ಳಬೇಕು.ಅಲ್ಲಿ ಉಂಟಾಗುವ ಚಲನೆಯ ಮೂಲಕ ವಿದ್ಯುಜ್ಜನಕ ವಿದ್ಯುದುತ್ಪಾದನೆ…
ಲೇಖಕರು: rameshbalaganchi
ವಿಧ: Basic page
February 13, 2008
ಎತ್ತುಗಳು ಮತ್ತು ಕಟುಕರು ಒಂದು ಸಾರಿ ಎತ್ತುಗಳೆಲ್ಲ ಸೇರಿ ತಮ್ಮ ವಂಶವನ್ನು ನಿರ್ವಂಶ ಮಾಡುವ ಕಸುಬಿನ ಕಟುಕರನ್ನು ನಾಶಮಾಡಬೇಕೆಂದು ತೀರ್ಮಾನಿಸಿದವು. ತಮ್ಮ ಉದ್ದೇಶದ ಈಡೇರಿಕೆಗೆ ಅವು ಒಂದು ದಿನ ಸಭೆ ಸೇರಿ ಕೊಂಬನ್ನು ಮಸೆದು ಚೂಪುಮಾಡಿಕೊಂಡವು. ಅವುಗಳಲ್ಲೊಂದು, ಎಷ್ಟೋ ಹೊಲಗದ್ದೆಗಳನ್ನು ಉತ್ತುತ್ತು ಮುದಿಯಾಗಿದ್ದ ಎತ್ತು ಹೀಗೆ ಹೇಳಿತು " ಈ ಕಟುಕರು ನಮ್ಮನ್ನು ಕೊಲ್ಲುತ್ತಾರೆ ಅನ್ನುವುದೇನೋ ನಿಜ, ಆದರೆ ಅವರು ನಮ್ಮನ್ನು ಕೊಲ್ಲುವಾಗ ಅನಗತ್ಯ ನೋವಿಲ್ಲದಂತೆ ನುರಿತ ಕೈಗಳಿಂದ ಕೊಲ್ಲುತ್ತಾರೆ…