ಎಲ್ಲ ಪುಟಗಳು

ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
February 10, 2008
ಏನು ಮಾಡ್ತಿವಿ ಅನ್ನೋದು ಹೆಚ್ಚಿಂದಾ? ಇಲ್ಲ ಹೇಗೆ ಮಾಡ್ತಿವಿ ಅನ್ನೋದಾ? ಹೆಚ್ಚಿನವರು ಏನು ಮಾಡ್ತಿವಿ ಅನ್ನುವದೇ ಮೇಲು ಅಂತೀವಿ. ಆದರೆ ಹೇಗೆ ಮಾಡ್ತಿವಿ ಅನ್ನೋದೇ ಹೆಚ್ಚು ಮೇಲು ಅಂತನ್ಸುತ್ತೆ. ಒಬ್ಬ ಒಳ್ಳೇ ನಟ ಎಂತ ಡಬ್ಬಾ ಸಿನಿಮಾವನ್ನೂ ಒಳ್ಳೇ ನಟನೆಯಿಂದ ಗೆಲ್ಲಿಸಬಲ್ಲ. ಒಂದು ಮಾಮೂಲಿ ಕೆಲ್ಸಾನೂ ಆಸ್ತೆ ಇಟ್ಟು, ಅಗದೀ ಮನಸ್ಸಿಂದ ಮಾಡಿದ್ರ ಅದು ಎಲ್ಲರಿಗೂ ಮೆಚ್ಚಿಗೆ ಆಕ್ಕೈತಿ. ದೊಡ್ಡ ದೊಡ್ಡ ಕೆಲ್ಸಾನೇ ಮಾಡಬೇಕು ಅಂತ ಸಣ್ಣ ಕೆಲಸಗಳನ್ನು ಕಡೆಗಣಿಸಿ ನೋಡೋರಿದಾರೆ. ಅಯ್ಯೋ ನಾನ್ ಏನೋ…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
February 10, 2008
ಏನು ಮಾಡ್ತಿವಿ ಅನ್ನೋದು ಹೆಚ್ಚಿಂದಾ? ಇಲ್ಲ ಹೇಗೆ ಮಾಡ್ತಿವಿ ಅನ್ನೋದಾ? ಹೆಚ್ಚಿನವರು ಏನು ಮಾಡ್ತಿವಿ ಅನ್ನುವದೇ ಮೇಲು ಅಂತೀವಿ. ಆದರೆ ಹೇಗೆ ಮಾಡ್ತಿವಿ ಅನ್ನೋದೇ ಹೆಚ್ಚು ಮೇಲು ಅಂತನ್ಸುತ್ತೆ. ಒಬ್ಬ ಒಳ್ಳೇ ನಟ ಎಂತ ಡಬ್ಬಾ ಸಿನಿಮಾವನ್ನೂ ಒಳ್ಳೇ ನಟನೆಯಿಂದ ಗೆಲ್ಲಿಸಬಲ್ಲ. ಒಂದು ಮಾಮೂಲಿ ಕೆಲ್ಸಾನೂ ಆಸ್ತೆ ಇಟ್ಟು, ಅಗದೀ ಮನಸ್ಸಿಂದ ಮಾಡಿದ್ರ ಅದು ಎಲ್ಲರಿಗೂ ಮೆಚ್ಚಿಗೆ ಆಕ್ಕೈತಿ. ದೊಡ್ಡ ದೊಡ್ಡ ಕೆಲ್ಸಾನೇ ಮಾಡಬೇಕು ಅಂತ ಸಣ್ಣ ಕೆಲಸಗಳನ್ನು ಕಡೆಗಣಿಸಿ ನೋಡೋರಿದಾರೆ. ಅಯ್ಯೋ ನಾನ್ ಏನೋ…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
February 10, 2008
ಏನು ಮಾಡ್ತಿವಿ ಅನ್ನೋದು ಹೆಚ್ಚಿಂದಾ? ಇಲ್ಲ ಹೇಗೆ ಮಾಡ್ತಿವಿ ಅನ್ನೋದಾ? ಹೆಚ್ಚಿನವರು ಏನು ಮಾಡ್ತಿವಿ ಅನ್ನುವದೇ ಮೇಲು ಅಂತೀವಿ. ಆದರೆ ಹೇಗೆ ಮಾಡ್ತಿವಿ ಅನ್ನೋದೇ ಹೆಚ್ಚು ಮೇಲು ಅಂತನ್ಸುತ್ತೆ. ಒಬ್ಬ ಒಳ್ಳೇ ನಟ ಎಂತ ಡಬ್ಬಾ ಸಿನಿಮಾವನ್ನೂ ಒಳ್ಳೇ ನಟನೆಯಿಂದ ಗೆಲ್ಲಿಸಬಲ್ಲ. ಒಂದು ಮಾಮೂಲಿ ಕೆಲ್ಸಾನೂ ಆಸ್ತೆ ಇಟ್ಟು, ಅಗದೀ ಮನಸ್ಸಿಂದ ಮಾಡಿದ್ರ ಅದು ಎಲ್ಲರಿಗೂ ಮೆಚ್ಚಿಗೆ ಆಕ್ಕೈತಿ. ದೊಡ್ಡ ದೊಡ್ಡ ಕೆಲ್ಸಾನೇ ಮಾಡಬೇಕು ಅಂತ ಸಣ್ಣ ಕೆಲಸಗಳನ್ನು ಕಡೆಗಣಿಸಿ ನೋಡೋರಿದಾರೆ. ಅಯ್ಯೋ ನಾನ್ ಏನೋ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
February 10, 2008
ಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನೋಡು. ಸುಳ್ಳಿನ್ನ ತಲೇ ಮೇಲೆ ಹೊಡೆದ ಹಾಗಿದೆ ಅಂದ. ಶಾಕ್ ಹೊಡೆದ ಹಾಗಾಯ್ತು. ಸುಳ್ಳಿನ ತಲೆ ಮೇಲೆ ಹೊಡೆದ ಹಾಗೆ ಸತ್ಯ ಯಾಕಿರಬೇಕು ಅಂತ ತೊದಲಿದೆ. ಅನೈತಿಕ ಪ್ರಶ್ನೆಗಳನ್ನ ಕೇಳಬೇಡ ಅಂತ ಗದರಿದ. ಸರಿ ಸರಿ ಅಂತ ಗೊಣಗಿಕೊಂಡೆ. ಡೌನ್‌ಲೋಡ್ ಲಿಂಕ್ ನೋಡಿದರೆ ಯಾಕೋ ಡೌಟ್…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
February 10, 2008
ತಕಳ್ರಪ್ಪ. ಶಂಕದಿಂದ ಬಂದ್ರೇನೆ ತೀರ್ತ.. ಪ್ರಜಾವಾಣಿಯಲ್ಲಿ ಬರುವ ನುಡಿಬಿನ್ನಣಿ ಕೆ.ವಿ.ನಾರಾಯಣ ಅವರ 'ಪದಸಂಪದ' ದಲ್ಲಿ ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ ಅಲ್ಪಪ್ರಾಣವಾಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಅದನ್ನು ಬರಹದಲ್ಲಿ ಉಳಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಶಂಕರಬಟ್ಟರ ನಿಲುವನ್ನು ಅವರು ಒಪ್ಪಿದ್ದಾರೆ. http://prajavani.net/Content/Feb102008/weekly2008020966678.asp ಕೆ.ವಿ.ನಾರಾಯಣರವರು ಹೇಳಿರುವುದು:- "ಕನ್ನಡ ಬರಹ ಕಲಿಯುತ್ತಿರುವವರೆಲ್ಲ ಒಂದಲ್ಲ ಒಂದು…
ಲೇಖಕರು: rameshbalaganchi
ವಿಧ: Basic page
February 10, 2008
ಕೊಳಲುವಾದಕ ಮೀನುಗಾರ ಸಂಗೀತದಲ್ಲಿ ನುರಿತ ಮೀನುಗಾರನೊಬ್ಬ ತನ್ನ ಕೊಳಲು ಮತ್ತು ಬಲೆಗಳೊಂದಿಗೆ ಕಡಲಕಿನಾರೆಗೆ ಹೋದ. ಕಡಲ ಚಾಚುಬಂಡೆಯೊಂದರ ಮೇಲೆ ನಿಂತು, ತನ್ನ ಕೊಳಲ ಮಾಧುರ್ಯಕ್ಕೆ ಮನಸೋತ ಕೆಲವಾದರೂ ಮೀನುಗಳು ಕುಣಿಯುತ್ತ ದಂಡೆಯ ಮೇಲಿಟ್ಟ ಬಲೆಗೆ ಬೀಳುತ್ತವೆಯೆಂಬ ನಂಬಿಕೆಯಿಂದ ಹಲವಾರು ರಾಗಗಳನ್ನು ನುಡಿಸಿದ. ತುಂಬ ಹೊತ್ತು ಕೊಳಲು ನುಡಿಸಿ ಬೇಸತ್ತ ಬೆಸ್ತ ತನ್ನ ಕೊಳಲನ್ನು ಪಕ್ಕಕ್ಕಿಟ್ಟು ಕಡಲಿಗೆ ಬಲೆ ಬೀಸಿದ. ತುಂಬ ಮೀನುಗಳು ಬಲೆಗೆ ಬಿದ್ದವು. ಬಂಡೆಯ ಮೇಲೆ ಬಲೆಯಲ್ಲಿ ಚಟಪಟನೆ ಚಡಪಡಿಸುವ…
ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 10, 2008
ಶೇರು ಪೇಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಕತೆ ಹೇಳುವುದಿದೆ: ಒಂದೂರಿನ ಬುದ್ಧಿವಂತ ತಾನು ಕತ್ತೆಗಳನ್ನು ಕೊಳ್ಳುವುದಾಗಿ ಪ್ರಕಟಿಸಿದ.ಪ್ರತಿ ಕತ್ತೆಗೆ ಹತ್ತು ರುಪಾಯಿ ಬೆಲೆ ತೆರುತ್ತಿದ್ದನಾತ.ಆ ಊರಿನಲಿ ಕತ್ತೆಗಳಿಗೆ ಬರವಿರಲಿಲ್ಲ.ಜನರು ಕತ್ತೆಗಳನ್ನು ಹಿಡಿದು ತಂದು ಬುದ್ಧಿವಂತನಿಗೆ ಮಾರುತ್ತಿದ್ದರು.ಹೀಗೆ ಬಹಳ ಸಮಯ ನಡೆದಾಗ,ಆ ಊರಿನಲ್ಲಿದ್ದ ಕತ್ತೆಗಳೆಲ್ಲಾ ಬುದ್ಧಿವಂತನ ಬಳಿಯೇ ಬಂದು,ಊರಿನಲ್ಲಿ ಕತ್ತೆಗಳಿಗೆ ಬರ ಬಂತು. ಇದು ಗಮನಕ್ಕೆ ಬಂದೊಡನೆ ಬುದ್ಧಿವಂತ…
ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 10, 2008
ಶೇರು ಪೇಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಕತೆ ಹೇಳುವುದಿದೆ: ಒಂದೂರಿನ ಬುದ್ಧಿವಂತ ತಾನು ಕತ್ತೆಗಳನ್ನು ಕೊಳ್ಳುವುದಾಗಿ ಪ್ರಕಟಿಸಿದ.ಪ್ರತಿ ಕತ್ತೆಗೆ ಹತ್ತು ರುಪಾಯಿ ಬೆಲೆ ತೆರುತ್ತಿದ್ದನಾತ.ಆ ಊರಿನಲಿ ಕತ್ತೆಗಳಿಗೆ ಬರವಿರಲಿಲ್ಲ.ಜನರು ಕತ್ತೆಗಳನ್ನು ಹಿಡಿದು ತಂದು ಬುದ್ಧಿವಂತನಿಗೆ ಮಾರುತ್ತಿದ್ದರು.ಹೀಗೆ ಬಹಳ ಸಮಯ ನಡೆದಾಗ,ಆ ಊರಿನಲ್ಲಿದ್ದ ಕತ್ತೆಗಳೆಲ್ಲಾ ಬುದ್ಧಿವಂತನ ಬಳಿಯೇ ಬಂದು,ಊರಿನಲ್ಲಿ ಕತ್ತೆಗಳಿಗೆ ಬರ ಬಂತು. ಇದು ಗಮನಕ್ಕೆ ಬಂದೊಡನೆ ಬುದ್ಧಿವಂತ…
ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 10, 2008
ಶೇರು ಪೇಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಕತೆ ಹೇಳುವುದಿದೆ: ಒಂದೂರಿನ ಬುದ್ಧಿವಂತ ತಾನು ಕತ್ತೆಗಳನ್ನು ಕೊಳ್ಳುವುದಾಗಿ ಪ್ರಕಟಿಸಿದ.ಪ್ರತಿ ಕತ್ತೆಗೆ ಹತ್ತು ರುಪಾಯಿ ಬೆಲೆ ತೆರುತ್ತಿದ್ದನಾತ.ಆ ಊರಿನಲಿ ಕತ್ತೆಗಳಿಗೆ ಬರವಿರಲಿಲ್ಲ.ಜನರು ಕತ್ತೆಗಳನ್ನು ಹಿಡಿದು ತಂದು ಬುದ್ಧಿವಂತನಿಗೆ ಮಾರುತ್ತಿದ್ದರು.ಹೀಗೆ ಬಹಳ ಸಮಯ ನಡೆದಾಗ,ಆ ಊರಿನಲ್ಲಿದ್ದ ಕತ್ತೆಗಳೆಲ್ಲಾ ಬುದ್ಧಿವಂತನ ಬಳಿಯೇ ಬಂದು,ಊರಿನಲ್ಲಿ ಕತ್ತೆಗಳಿಗೆ ಬರ ಬಂತು. ಇದು ಗಮನಕ್ಕೆ ಬಂದೊಡನೆ ಬುದ್ಧಿವಂತ…
ಲೇಖಕರು: raju badagi
ವಿಧ: Basic page
February 09, 2008
ಅಲ್ಲಿ ನೀನು ಸಪ್ತಪದಿ ತುಳಿತಾ ಇದ್ದರೆ ಇಲ್ಲಿ ಹ್ರದಯದಲ್ಲಿ ಎನೋ ವಂಥರಾ ನೋವು ಆದರೂ ಹಿತವಾಗಿದೆ!!