ಎಲ್ಲ ಪುಟಗಳು

ಲೇಖಕರು: arunasirigere
ವಿಧ: ಬ್ಲಾಗ್ ಬರಹ
February 06, 2008
ಹುಲ್ಲು ಹೊತ್ತ ಮಹಿಳೆ!!! ಬೆರಳ ತೋರಿದರೆ ಹಸ್ತವನ್ನೇ ನುಂಗುವೆ, ಅರಳುವ ಕಮಲವ ಚಿವುಟಿ ಬಿಸಾಡುವೆ ನೀನಲ್ಲ ಅಂತಿಥ ಮಹಿಳೆ ನೀ ತುಂಬ ಚಾಣಾಕ್ಷಳೆ ಎಷ್ಟಾದರೂ ನೀನಲ್ಲವೆ.... ಹುಲ್ಲು ಹೊತ್ತ ಮಹಿಳೆ. -- ಅರುಣ ಸಿರಿಗೆರೆ
ಲೇಖಕರು: arunasirigere
ವಿಧ: ಬ್ಲಾಗ್ ಬರಹ
February 06, 2008
ಹುಲ್ಲು ಹೊತ್ತ ಮಹಿಳೆ!!! ಬೆರಳ ತೋರಿದರೆ ಹಸ್ತವನ್ನೇ ನುಂಗುವೆ, ಅರಳುವ ಕಮಲವ ಚಿವುಟಿ ಬಿಸಾಡುವೆ ನೀನಲ್ಲ ಅಂತಿಥ ಮಹಿಳೆ ನೀ ತುಂಬ ಚಾಣಾಕ್ಷಳೆ ಎಷ್ಟಾದರೂ ನೀನಲ್ಲವೆ.... ಹುಲ್ಲು ಹೊತ್ತ ಮಹಿಳೆ. -- ಅರುಣ ಸಿರಿಗೆರೆ
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 06, 2008
ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ. ಆದರೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 06, 2008
ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ. ಆದರೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 06, 2008
ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ. ಆದರೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 06, 2008
ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ. ಆದರೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 06, 2008
ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ. ಆದರೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 06, 2008
ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ. ಆದರೆ…
ಲೇಖಕರು: rameshbalaganchi
ವಿಧ: Basic page
February 05, 2008
ಹುಂಜವೂ ವಜ್ರದ ಹರಳೂ ತನಗೂ ತನ್ನ ಕೋಳಿಗಳಿಗೂ ಆಹಾರಕ್ಕಾಗಿ ತಿಪ್ಪೆ ಕೆದಕುತ್ತಿದ್ದ ಒಂದು ಹುಂಜಕ್ಕೆ ಒಂದು ವಜ್ರದ ಹರಳು ಸಿಕ್ಕಿತು. ಅದು ವಜ್ರದ ಹರಳಿಗೆ ಹೇಳಿತು " ನೀನು ನನ್ನ ಬದಲು ನಿನ್ನ ಯಜಮಾನನಿಗೆ ಸಿಕ್ಕಿದ್ದರೆ ಅವನು ನಿನ್ನನ್ನು ತನ್ನ ಮುಡಿಗೇರಿಸಿಕೊಂಡು ಮೆರೆಸುತ್ತಿದ್ದ. ಆದರೆ ನೀನು ನನಗೆ ಸಿಕ್ಕಿದೆ. ನಿನ್ನಿಂದ ನನಗೆ ಯಾವ ಉಪಯೋಗವೂ ಇಲ್ಲ. ನನಗೆ ಪ್ರಪಂಚದ ಎಲ್ಲ ಒಡವೆಗಳಿಗಿಂತ ಒಂದು ಕಾಳು ಬಾರ್ಲಿ ಸಿಕ್ಕಿದ್ದರೆ ಚೆನ್ನಾಗಿತ್ತು ಕತ್ತೆಯೂ ಮಿಡಿತೆಗಳೂ ಮಿಡಿತೆಗಳ ಚಿರಿಗುಟ್ಟುವ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 05, 2008
ಇವತ್ತು ಟಿವಿ೯ ನೋಡ್ತಾ ಇದ್ದೆ. ಅಲ್ಲಿ ಮೂರ್ನಾಲ್ಕು ಕಾಲೇಜು ಹುಡುಗರನ್ನು ಮಾತಾಡಿಸುತ್ತಿದ್ದರು. ಕನ್ನಡದಲ್ಲಿ ಹಿಪ್-ಹಾಪ್ ಸಿಡಿ ಬಿಡುಗಡೆಯಾಗಿದೆ. ಹೆಚ್ಚು ಕಾಲೇಜು ಹುಡುಗರ ಬಾಯಲ್ಲಿ ಕನ್ನಡ ಹಿಪ್-ಹಾಪ್ ಹಾಡುಗಳು ನಲಿಯುತ್ತಿದೆ ಅಂತ ಬಿತ್ತರಿಸಲಾಗುತ್ತಿತ್ತು. ಅದು ನೇರ ಬಿತ್ತರದ ಕಾರ್ಯಕ್ರಮವಾಗಿದ್ದರಿಂದ ಹಲವು ಮಂದಿ ಅವರಿಗೆ ಕರೆ ಮಾಡಿ 'ಸವಿಯೊದಗು' ಹೇಳುತ್ತಿದ್ದರು. ಅದರಲ್ಲಿ ಕೆಲವರು ಕನ್ನಡದಲ್ಲಿ ಹಿಪ್-ಹಾಪ್ ಮಾಡಲು ಓಸುಗರ ಏನು ಅಂತ ಕೇಳುತ್ತಿದ್ದರು. ಹಿಪ್-ಹಾಪ್ ಹಾಡುಗಳನ್ನು ಬರೆದ…