ಎಲ್ಲ ಪುಟಗಳು

ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
January 25, 2008
ಇಡೀ ಊರೆಲ್ಲ 'ಗಾಳಿಪಟ'ದ ಜೊತೆ ಹಾರಾಡುತ್ತಿರುವಾಗ 'ಬುವಿಗಿಳಿದ ತಾರೆ'ಯನ್ನು ನೋಡೋಕೆ ಯಾರ್ ಬರ್ತಾರೆ?  :)
ಲೇಖಕರು: agilenag
ವಿಧ: Basic page
January 25, 2008
ಬೆಳಗಲ್ಲು ವೀರಣ್ಣನವರ ತಂಡ ಸಮಕಾಲೀನ ಸಮಸ್ಯೆಗಳಿಗೆ ಅಪಾರವಾಗಿ ಸ್ಪಂಧಿಸಿದೆ. ಅದರಲ್ಲಿಯೂ ಸ್ವಾತಂತ್ರ್ಯ ಸಂಗ್ರಾಮ, ಬಾಪು, ಪ್ರವಾದಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಪ್ರಯೋಗಗಳು ತೊಗಲುಗೊಂಬೆಯಾಟದಲ್ಲಿ ಪ್ರದರ್ಶನಗೊಂಡಿದ್ದು, ಮಹತ್ವದ ಸಾಧನೆಗಳಾಗಿವೆ. ಹಳೆಯ ಸಂಪ್ರದಾಯಬದ್ದ ಕಲಾಪ್ರಕಾರವನ್ನು ಹೇಗೆ ಹೊಸತನಕ್ಕೆ ಹೊಂದಿಸಿಕೊಳ್ಳಬಹುದೆಂಬುದಕ್ಕೆ ಈ ಪ್ರಯೋಗಗಳು ಸಾಕ್ಷಿಯಾಗಿವೆ. ವೀರಣ್ಣನವರು ಸದಾ ಹೊಸ ಪ್ರಯೋಗಗಳತ್ತ ಮುಖ ಮಾಡಿದವರು. ಸಧ್ಯ ಅವರು ಗೌತಮ ಬುದ್ದ ಮತ್ತು…
ಲೇಖಕರು: pavanaja
ವಿಧ: ಬ್ಲಾಗ್ ಬರಹ
January 25, 2008
[http://blogs.msdn.com/michkap/archive/2008/01/16/7101598.aspx|ಮೈಕೇಲ್ ಕಪ್ಲಾನ್] ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ತಂತ್ರಾಂಶಗಳ ಜಾಗತೀಕರಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತಂತ್ರಜ್ಞರು. ತಂತ್ರಾಂಶ ಜಾಗತೀಕರಣ ವಿಷಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಇವರ ಹೆಸರು ಪರಿಚಯವಿದೆ. ಇವರು ಭಾರತಕ್ಕೆ ಬರುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ [http://research.microsoft.com/india|ಮೈಕ್ರೋಸಾಫ್ಟ್ ಸಂಶೋದನಾ…
ಲೇಖಕರು: super_shivu
ವಿಧ: ಬ್ಲಾಗ್ ಬರಹ
January 25, 2008
" ಗಾಳಿಪಟ "...ಸ೦ಭಾಷಣೆ / ಅಭಿನಯಗಳೇ ಜೀವಾಳ. ಕಥೆಯೇ ಇಲ್ಲದೇ...ಸಣ್ಣ ಎಳೆಯೊ೦ದನ್ನು ಹಿಡಿದು ಅದರ ಸುತ್ತ ಚೇತೋಹಾರೀ ಘಟನೆಗಳನ್ನು ಹೆಣೆದು...ಚೇತೋಹಾರಿ ಮತ್ತು ಮನ ಮುಟ್ಟುವ ಸ೦ಭಾಷಣೆಗಳನ್ನು ಸಕಾಲಿಕವಾಗಿ ಅಳವಡಿಸಿ..ಕಲಾವಿದರಿ೦ದ ಮತ್ತು ತ೦ತ್ರಜ್ನ್ಯರಿ೦ದ ಅತ್ತ್ಯುತ್ತಮವೆನ್ನುವ೦ತ ಕೆಲಸ ಪಡೆದು...ಮಾಡಿದ ಚಿತ್ರವೇ .." ಮು೦ಗಾರು ಮಳೆ ". ನಿರ್ದೇಶಕ ಯೋಗರಾಜ್ ಭಟ್ ...ತಮ್ಮ ಮು೦ದಿನ ಚಿತ್ರ " ಗಾಳಿಪಟ " ದಲ್ಲೂ ಇದನ್ನೇ ರಿಪೀಟ್ ಮಾಡಿದ್ದಾರೆ. ಇಲ್ಲಿಯೂ ಕಥೆಯೇನೂ ಇಲ್ಲ...ಹದಿಹರೆಯದ ಮೂವರು…
ಲೇಖಕರು: anikethana
ವಿಧ: ಬ್ಲಾಗ್ ಬರಹ
January 25, 2008
ಗೆಳತಿಯೊಬ್ಬಳಿದ್ದಳು ಬೀಳ್ಕೊಟ್ಟು ಬಂದೆ ತುಂಬು ಕೊಡ ಬಾವಿಗಿಳಿಸಿದಂತೆ ಬಿಟ್ಟು ಬಿಟ್ಟು.. ಎಲ್ಲಿ ಸಿಕ್ಕಿದಳೆಂದು ಯಾರು ಕೇಳಿದರೆ ಗೊತ್ತಿಲ್ಲ ಎಲ್ಲಿ ಹೋದರೂ ಬರುತ್ತಿದ್ದಳು ನೆರಳಂತೆ ಮುಂಜಾವೊ ಮುಸ್ಸಂಜೆಯೊ ಜೊತೆಯಲ್ಲೆ ಇದ್ದಳು ಮೌನವೊ ಮಾತೋ ಬೇಧವಿಲ್ಲದೆ ಕುಳಿತಿದ್ದಳು ಅತ್ತು ಕರೆದಾಗ ಬಿಗಿದಪ್ಪಿ ಕಣ್ಣ ನೀರೊರೆಸಿದ್ದಳು ನಕ್ಕಾಗ ಚಿವುಟಿದ್ದಳು ಕೆನ್ನೆ ಹಿಂಡಿ ಅರಿವಾದದ್ದು ಈಗಷ್ಟೆ ನನಗೆ ಹೋಗಿ…
ಲೇಖಕರು: anikethana
ವಿಧ: ಬ್ಲಾಗ್ ಬರಹ
January 25, 2008
ಅಂದು ಮಧ್ಯಾಹ್ನ ಮಳೆಗೇನೋ ಅರಿವಿಲ್ಲ ನೆನೆದವರ ಪರವಿಲ್ಲ ಯಾರೋ ಗುನುಗುತ್ತಿದ್ದ ಪ್ರೇಮಿ.. ನನಗೇಕೋ ಚಿತ್ತಚಂಚಲ.. ಕಣ್ಣೆಲ್ಲ ಮಂಜು, ಮಳೆಹನಿ ರೆಪ್ಪೆಯೊಳಗೆ ಹೊರಟುನಿಂತ ನೀನು ಕೇಳುತ್ತಿದ್ದುದ್ದೊಂದೆ ಕೊಡೆ ಮೇಲೆ ಬಿದ್ದ ನೀರು.. ಮತ್ತೆ ಭಾವನೆ ಅದಕ್ಕಿಂತ ಭಾರ ! ನಿಂತೆ !ಕುಸಿದಂತೆ ಭೂಮಿ ! ಮತ್ತದೇ ತವಕ,ಹೋಗಲಾರೆನೋ ಎಂದು.. ಸಾವರಿಸಿ ಓಡಿದ್ದ ನನಗೆ ಕಾಣಿಸಿದ್ದು ಮಾತ್ರ ಕಿರುಬೆರಳ ಉಂಗುರ.. ಮುಸುಕಿದ್ದು ಧೂಳು,ಚಲಿಸಿದ್ದು ರೈಲು ಅಲ್ಲೆಲ್ಲ ನೀರವತೆ ,ನಿಶ್ಯಬ್ಧ ! ಮರೆಯಾದರೂ ನಿನ್ನದೇ ನೆನಪು…
ಲೇಖಕರು: hpn
ವಿಧ: ಕಾರ್ಯಕ್ರಮ
January 24, 2008
ಮೈಸೂರು ಫಿಲ್ಮ್ ಸೊಸೈಟಿ ಸ್ಕ್ರೀನಿಂಗ್ ಚಿತ್ರ: Hukkle ನಿರ್ದೇಶಕ: Gyorgy Palfi (ಹಂಗೆರಿ/೨೦೦೨/ಕಲರ್/೭೮ ನಿಮಿಷ) ೨೬, ಜನವರಿ ೨೦೦೮ ಶನಿವಾರ ಸಾಯಂಕಾಲ ೬ ಗಂಟೆಗೆ ನಮನ ಕಲಾ ಮಂಟಪ ಮೈಸೂರು. ಸಂಪರ್ಕಿಸಿ - 94480 92049
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 24, 2008
ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ. ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 24, 2008
ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ. ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 24, 2008
ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ. ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು…