ಈಗಿನಂತೆ 5 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಇದೇನಾ ಪತ್ರಿಕೋದ್ಯಮ? - 3
ವಿಶ್ವನಾಥ's picture
ವಿಶ್ವನಾಥ ಎಂ ಬಸವನಾಳಮಠ
27
Jul
2006
ಬ್ಲಾಗ್ ಬರಹ
ಅಭಿವೃದ್ಧಿ ಪತ್ರಿಕೋದ್ಯಮ (ಮುಂದುವರಿದ ಭಾಗ) ನಮ್ಮ ಮಾಧ್ಯಮದಲ್ಲಿನ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವು ನಗರದ ಗಡಿ ಬಿಟ್ಟು ಆಚೆಗೆ ಹೋಗುತ್ತಿರುವಂತೆ ಕಾಣುವುದಿಲ್ಲ...
ಪ್ರತಿಕ್ರಿಯೆಗಳು: 0
ಹಿಟ್ಸ್ : 2,924
ದಸರಾ: ಅಂದು ‍‍‍‍ಇಂದು...
shashikannada's picture
ಶಶಿಕುಮಾರ್
05
Oct
2011
ಬ್ಲಾಗ್ ಬರಹ

ಅಕ್ಟೋಬರ್ ತಿಂಗಳು ಬರುತ್ತಿದ್ದ ಹಾಗೆಯೇ, ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಮೈಸೂರಿನಲ್ಲಿ ದಸರಾ ಕಳೆಕಟ್ಟತ್ತದೆ. ಇಡೀ ಮೈಸೂರು ನಗರ ಮದುವಣಗಿತ್ತಿಯಂತೆ...

ಪ್ರತಿಕ್ರಿಯೆಗಳು: 7
ಹಿಟ್ಸ್ : 254
ಗೋಡೆ
ramaswamy's picture
ಡಿ.ಎಸ್.ರಾಮಸ್ವಾಮಿ
20
Apr
2010
ಪುಟ

ಗೋಡೆ ಎಂಬುದು ಬಯಲೊಳಗೆ ಬದುಕು ಕಟ್ಟಿಕೊಳ್ಳುವುದರ ಸಂಕೇತವಾಗಿ ಕಾಣುತ್ತದೆ. ಸುತ್ತಲೂ ಎದ್ದ ಗೋಡೆಯೊಳಗೇ ಮನುಷ್ಯ ತನ್ನ ಖಾಸಗೀ ಬದುಕನ್ನು ಅರಿಯುತ್ತಾನೆ. ಸ್ವಂತಿಕೆಯ ಕುಡಿಯೊಡೆದು...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,027
ತಿಂಗಳಿಗೊಂದು ದೆವ್ವದ ಕಥೆ : ಬುರುಡೆಯ ನಾಟಿ
partha1059's picture
ಪಾರ್ಥಸಾರಥಿ
18
Sep
2011
ಲೇಖನ


ಈಚೆಗೆ ಎಂತದೊ ಗಡಿಬಿಡಿ, ಆಫೀಸು ಮನೆ, ಮನೆ ಅಫೀಸೆ ಆಗಿಹೋಗಿತ್ತು. ಬರವಣಿಗೆಯ ಕೆಲಸ ನಿಂತುಹೋಗಿತ್ತು, ಏನಾದರು ಬರೆಯೋಣ ಅಂತ ಮನಸಿಗೆ  ವಿಷಯಗಳು ಕತೆಗೆ ಚೌಕಟ್ಟುಗಳು...

ಪ್ರತಿಕ್ರಿಯೆಗಳು: 47
ಹಿಟ್ಸ್ : 432
2011 ಶುಭಾಶಯಗಳು
bhaashapriya's picture
bhaashapriya CS
30
Dec
2010
ಲೇಖನ

ಹೊಸ ವರ್ಷ ತರಲಿ ಎಲ್ಲರಿಗೂ ಹರುಷ, ಸಂತಸವಿರಲಿ ಸಂಭ್ರಮವಿರಲಿ.
ಎಲ್ಲರಿಗೂ  ನನ್ನ ಶುಭಾಶಯಗಳು
-- ಭಾಷಪ್ರಿಯ

ಪ್ರತಿಕ್ರಿಯೆಗಳು: 7
ಹಿಟ್ಸ್ : 928
ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
nagarathnavinayakajoshi's picture
nagarathna vinayaka joshi
11
Feb
2011
ಲೇಖನ

 ಸೂರ,ಸೂರ್ಯ,ಆದಿತ್ಯ,ದಿವಾಕರ,ಭಾಸ್ಕರ,ಪ್ರಭಾಕರ,ಭಾಸ್ವಾನ್,ವಿವಸ್ವಾನ್,ಸಪ್ತಾಶ್ವ,ಉಷ್ಣರಶ್ಮಿ

ದ್ಯುಮಣಿ,ತರಣಿ,ಮಿತ್ರ,ಬಾನು,ರವಿ,ಖಗ,ಹಿರಣ್ಯಗರ್ಭ ಹೀಗೆ ನೂರಾರು...
ಪ್ರತಿಕ್ರಿಯೆಗಳು: 33
ಹಿಟ್ಸ್ : 814
ಲೋಕಲ್ ಅನುಭವ
tvsrinivas41's picture
08
Apr
2006
ಪುಟ
ಮಾಮೂಲಿನಂತೆ ಇಂದು ಬೆಳಗ್ಗೆ ೭.೧೫ಕ್ಕೆ ಬ್ಯಾಂಕಿಗೆ ಹೋಗಲು ಗೋರೆಗಾಂವ್ ರೈಲ್ವೇ ಸ್ಟೇಷನ್ನಿಗೆ ಹೋದೆನು. ಆಗ ೭.೧೦ರ ಫಾಸ್ಟ್ ಗಾಡಿ ಬರುತ್ತಿರುವುದು ಕಾಣಿಸಿತು. ಈ ಗಾಡಿಯಲ್ಲಿ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,693
ನಾಟಕ, celtx, latex ಕುರಿತಾಗಿ.
anivaasi's picture
ಅನಿವಾಸಿ
28
Oct
2011
ಬ್ಲಾಗ್ ಬರಹ

celtx ಎಂಬ ಬರಹದ ಸಾಫ್ಟ್‌ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ...

ಪ್ರತಿಕ್ರಿಯೆಗಳು: 4
ಹಿಟ್ಸ್ : 199
ಕಥೆ : ಶ್ರೀಗಂಧದ ಧೂಪ - ( ದತ್ತ )
partha1059's picture
ಪಾರ್ಥಸಾರಥಿ
18
Dec
2011
ಬ್ಲಾಗ್ ಬರಹ

ಬೆಳಗಿನ ಕಾಫಿ ಎಡಗೈಲಿ ಹಿಡಿದು ಮುಂದಿದ್ದ ದಿನಪತ್ರಿಕೆ ತಿರುವುತ್ತಿದ್ದ ದತ್ತ.  ಮಹಡಿಯ ಮೇಲಿಂದ ಇಳಿಜಾರು ಮೆಟ್ಟಿಲನಿಂದ ಪತ್ನಿ ಧಾಮಿನಿ ಕೆಳಗೆ ಬರುತ್ತಿರುವಂತೆ ಕೇಳಿದ...

ಪ್ರತಿಕ್ರಿಯೆಗಳು: 22
ಹಿಟ್ಸ್ : 298
ವೀರಭದ್ರನ ಕೊಂಡ
modmani's picture
ಮೊದ್ಮಣಿ
18
Jun
2010
ಬ್ಲಾಗ್ ಬರಹ

ಲೋಹದ ಹಕ್ಕಿ ಹಾರಲು,
ಕಂಡಿದ್ದೇನು ಇರುಳಲು?
ಊರೆಲ್ಲಾ ಹೊಳೆವ ಕೆಂಡ.
ವೀರಭದ್ರನ  ಕೊಂಡ

ಉರಿದಿದೆ ಮೆರೆದಿದೆ ಜಗಜಗ ದೀಪ
ಇರುಳಿನ...

ಪ್ರತಿಕ್ರಿಯೆಗಳು: 18
ಹಿಟ್ಸ್ : 1,045

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಬ್ಲಾಗುಗಳು

ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ

ನಮ್ಮೂರ ಕಾಡೊಳಗೆ ಕಡೆದಿರುವ ಶಿಲ್ಪಗಳ
ಅಂದವನು ನೋಡೋಣ ಬನ್ನಿ ನೀವು.
ಕಲ್ಪನೆಯ ಕಲ್ಪಗಳು ಕಳೆದಿರುವ ಶಿಲ್ಪಗಳ
ಇತಿಹಾಸವೃತ್ತಗಳ ತನ್ನಿ ನೀವು.

ಹೂವೊಳಗೆ ತುಂಬಿರುವ ಮಕರಂದ ಕಲೆಹಾಕಿ
ನಾಲಗೆಗೆ ಸವಿಯಿತ್ತ ಜೇನಿನಲ್ಲಿ.
ಹಣ್ಣುಗಳೊಳಗಿನಾ ಬೀಜಗಳ ಬಿತ್ತುತ್ತ
ತಿರುಳಗಳ ತಿನ್ನುವಾ ಹಕ್ಕಿಯಲ್ಲಿ.

ಕೀಟಗಳು ಹೆಣೆದಿರುವ ಬಲೆಯ ಮೇಲ್ಗಡೆಯಲ್ಲಿ
ಮುತ್ತಾಗಿ ಹೊಳೆದಿರುವ ಮಂಜಿನಲ್ಲಿ.
ಆಟವಾಡಲು ಬಳ್ಳಿ ಹಿಡಿದಿರುವ ವಾನರರ
ಚುರುಕುನೋಟದ ಕಣ್ಣ ಹೊಳಪಿನಲ್ಲಿ.

ಸತ್ತಿರುವ ಎಲೆಯೊಳಗಿನಾ ಅಂತಃಸತ್ತ್ವವನು
ಚಿಗುರೆಲೆಗೆ ಕಳುಹಿಸಿದಾ ಮಣ್ಣಿನಲ್ಲಿ.
ಮಣ್ಣಿನಾ ಸತ್ತ್ವವನು ತನ್ನೊಳಗೆ ಕಲೆಸುತ್ತ
ಬೇರೊಳಗೆ ಬೆರೆಸಿರುವ ನೀರಿನಲ್ಲಿ.

ನೀರಡಿಕೆ ನೀಗಿದ ಮುಗಿಲುಗಳಾ ಅಪ್ಪುಗೆಗೆ
ಮೈಚಾಚಿ ನಿಂತಿರುವ ಮರಗಳಲ್ಲಿ.
ಮುಗಿಲುಗಳ ತಾ ಹೊತ್ತು ಮರಗಳಾ ಬಳಿಯಿತ್ತು
ಒಪ್ಪಿಗೆಯನಿತ್ತಾ ತಂಗಾಳಿಯಲ್ಲಿ.

ಬಿರುಗಾಳಿಗೆದೆಯೊಡ್ಡಿ ಮುರಿದಿರುವ ರೆಂಬೆಗಳ
ಜೀವವನು ತಳೆದಿರುವ ಬೆಂಕಿಯಲ್ಲಿ.
ಭಾವಗಳನುಕ್ಕಿಸುವ ರೂಪಗಳೊಳಹೊಕ್ಕು
ಸಾವನರಿಯದಾ ಜೀವಜೀವಗಳಲಿ.  ಮುಂದೆ ಓದಿ »

7 ಹಿಟ್ಸ್

ಕೈಕೇಯಿಯ ವರ ಮತ್ತು ಶಾಪ‌

ಕೇಕೇಯ ದೇಶದ ರಾಜನ ಮಗಳು ಕೈಕೇಯಿ. ಕೈಕೇಯಿ ಬಹಳ ಒಳ್ಳೆಯ ಸ್ವಭಾವದ ನೋಡಲು ಸುಂದರವಾದ ಹುಡುಗಿಯಾಗಿದ್ದಳು. ಆಗ ಕೈಕೇಯಿಗೆ ಏಳೆಂಟು ವರ್ಷ ಇರಬಹುದು.ಒಮ್ಮೆ ಕೇಕೇಯ ರಾಜನ ಅರಮನೆಗೆ ಒಮ್ಮೆ ಒಬ್ಬರು ಋಷಿಮುನಿಗಳು ಆಗಮಿಸಿದರು. ನಾವು ದೇಶ ಸಂಚಾರ ಕೈಗೊಳ್ಳುತ್ತಾ ನಿಮ್ಮಲ್ಲಿಗೆ ಬಂದಿದ್ದೇವೆ. ಸ್ವಲ್ಪ ದಿವಸ ಇಲ್ಲೇ ತಂಗಲು ನಿರ್ಧರಿಸಿದ್ದೇವೆ ಎಂದು ಕೇಳಿದಾಗ ಕೇಕೇಯ ರಾಜ ಆಗಲೆಂದು ಸಮ್ಮತಿಸಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿ ಅವರ ಸೇವೆಗೆ ಕೈಕೇಯಿಯನ್ನು ನೇಮಿಸಿದನು. ಕೈಕೇಯಿಯನ್ನೇ ಯಾಕೆ ನೇಮಿಸಿದನೆಂದರೆ ಋಷಿಮುನಿಗಳು ಆಗಮಿಸಿದಾಗ ಅವರ ಸೇವೆಗೆ ಯಾರಾದರೂ ಸೇವಕರನ್ನು ಬಿಟ್ಟರೆ ಅವರು ಸರಿಯಾಗಿ ಸೇವೆ ಮಾಡುತ್ತಾರೋ ಇಲ್ಲವೋ ಎಂಬ ಸಂಶಯದಿಂದ ಕೈಕೇಯಿಯನ್ನು ಅವರ ಸೇವೆಗೆ ಬಿಟ್ಟನು.
 

ಕೈಕೇಯಿ ಹಿರಿಯರಾದ ಋಷಿಮುನಿಗಳಿಗೆ ಕಾಯಾ ವಾಚಾ ಮನಸಾ ಸೇವೆ ಸಲ್ಲಿಸುತ್ತಿದ್ದಳು. ಅತಿ ಕಡಿಮೆ ಕಾಲದಲ್ಲಿ ಕೈಕೇಯಿ ಹಾಗೂ ಋಷಿಮುನಿಗಳಿಗೆ ಒಳ್ಳೆಯ ಸಲಿಗೆ ಬೆಳೆದುಬಿಟ್ಟಿತ್ತು. ಎಂಥಹ ಸಲಿಗೆ ಎಂದರೆ ಅಜ್ಜ ಮೊಮ್ಮಗಳ ಸಲಿಗೆ ಬೆಳೆದು ಬಿಟ್ಟಿತ್ತು.  ಮುಂದೆ ಓದಿ »

23 ಹಿಟ್ಸ್

ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ಗಿನ್ನಿಸ್ ದಾಖಲೆ ..!!...:(((....(ಹಾಸ್ಯ)

 

 

 
ಬೆಳಗ್ಗೆ ಎದ್ದು ಅಕ್ಕ ಪಕ್ಕದ ಮನೆಯ  ಹಯವದನ ರಾವ್- ಗುಲ್ಲಯ್ಯ-ದೊಡ್ಡಣ್ಣ ಅವರು ತಮ್ಮ  ದೈನಂದಿನ ಪ್ರಾತ ಕಾಲದ    ಜಾಗಿಂಗ್ ಹೋಗಿ ವಾಪಾಸು  ಲೋಕಾಭಿರಾಮವಾಗಿ ಮಾತಾಡುತ್ತ ಬರುವಾಗ ದಾರಿಯಲ್ಲಿ  ಜನರ ರಶ್ಯೋ... ರಶ್ಯು....!!
ಕೈನಲ್ಲಿ ಚೀಲಗಳು....
  ಹಯವದನ ರಾವ್-
ಗುಲ್ಲಯ್ಯ-
ದೊಡ್ಡಣ್ಣ  ಮುಂದೆ ಓದಿ »

67 ಹಿಟ್ಸ್

ಥಟ್ ಅಂತ ಹೇಳಿ - ಲಿಮ್ಕ ದಾಖಲೆ!

ಗೆಳೆಯರೆ!

ನಿಮಗೆಲ್ಲ ತಿಳಿದಿರುವ ಹಾಗೆ ಚಂದನ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಕನ್ನಡ ಕ್ವಿಜ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮ ಈಗ ಅಧಿಕೃತವಾಗಿ ಲಿಮ್ಕ ದಾಖಲೆಯನ್ನು ಸೇರಿದೆ. ಸಂಬಂಧಿತ ದಾಖಲೆ ಪತ್ರವನ್ನು ಲಗತ್ತಿಸಿದ್ದೇನೆ. ಈ ಬಗ್ಗೆ ಮಾಹಿತಿಯು ೨೦೧೨ ಆವೃತ್ತಿಯ ಲಿಮ್ಕ ಪುಸ್ತಕದಲ್ಲಿ ಬಂದಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಸುದೀರ್ಘ ಕಾಲ ಕ್ವಿಜ್ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಈ ದಾಖಲೆ ಸಂದಿದೆ.
 ಮುಂದೆ ಓದಿ »

89 ಹಿಟ್ಸ್
Syndicate content