ಈಗಿನಂತೆ 5 ಸದಸ್ಯರು ಮತ್ತು 63 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ ಮಾತ್ರ!
partha1059's picture
ಪಾರ್ಥಸಾರಥಿ
08
May
2011
ಲೇಖನ

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ  ಮಾತ್ರ!

ಈ ಬಾನುವಾರ ಅಂದರೆ ೨೦೧೧ ರ ಮೇ ತಿಂಗಳ ೮ ರಂದು ವಾಕ್ಪಥ...

ಪ್ರತಿಕ್ರಿಯೆಗಳು: 27
ಹಿಟ್ಸ್ : 629
ಗಟ್ಟಿಗರ ಸೋಲು
hamsanandi's picture
ಹಂಸಾನಂದಿ
19
Feb
2011
ಬ್ಲಾಗ್ ಬರಹ


ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;
ಮೃಗರಾಜ ಸಿಂಹವ ಮಡುಹುವಲೂ ನಿಪುಣರು.
ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನು
ಆ ಮನ್ಮಥನ ಸೊಕ್ಕನ್ನು...

ಪ್ರತಿಕ್ರಿಯೆಗಳು: 3
ಹಿಟ್ಸ್ : 599
ಜರ್ಮನಿಯಲ್ಲಿ, ಅಮೆರಿಕದಲ್ಲಿ,.....ಬಿಜಾಪುರದಲ್ಲಿ ಮಂಜು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
17
Mar
2010
ಪುಟ

  ಜರ್ಮನಿಯಲ್ಲಿರುವ ಹಿರಿಯ ವಿದ್ವಾಂಸ ಬಿ.ಎ. ವಿವೇಕ ರೈ ಅವರು ಅಲ್ಲಿ ತಾವು ತಮ್ಮ ಕಿಟಕಿಯಿಂದ ಕಂಡ ಮಂಜಿನ ಚಿತ್ತಾರಗಳ ಮನೋಹರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,134
ಮಹಾರಾಜ ಸ್ವಾತಿತ್ತಿರುನಾಳ್ - ೧
anil.ramesh's picture
ಅನಿಲ್ ರಮೇಶ್
20
Jan
2010
ಪುಟ

...

ಪ್ರತಿಕ್ರಿಯೆಗಳು: 22
ಹಿಟ್ಸ್ : 1,573
ಬಾಲ್ಯದ ಫ್ಲಾಶ್ ಬ್ಯಾಕ್...
rashmi_pai's picture
Rashmi Pai
26
May
2011
ಬ್ಲಾಗ್ ಬರಹ

ಇನ್ನೇನು ಶಾಲೆ ಆರಂಭವಾಗುತ್ತದೆ. ಏನೆಲ್ಲಾ ತಯಾರಿ ಆಗ್ಬೇಕು ನೋಡಿ. ಹತ್ತು ಪುಟದಷ್ಟು ಕಾಪಿ ಬರೆದು ಕೊಂಡು ಬನ್ನಿ, ಮನೆ ಹಿತ್ತಿಲಲ್ಲಿ ಸಿಗುವ ಔಷಧೀಯ ಸಸ್ಯಗಳ ಎಲೆ ಸಂಗ್ರಹ ಮಾಡಿ...

ಪ್ರತಿಕ್ರಿಯೆಗಳು: 7
ಹಿಟ್ಸ್ : 722
ನಾಟಕ, celtx, latex ಕುರಿತಾಗಿ.
anivaasi's picture
ಅನಿವಾಸಿ
28
Oct
2011
ಬ್ಲಾಗ್ ಬರಹ

celtx ಎಂಬ ಬರಹದ ಸಾಫ್ಟ್‌ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ...

ಪ್ರತಿಕ್ರಿಯೆಗಳು: 4
ಹಿಟ್ಸ್ : 199
ಅಂಗಳದ ಮೆಣಸಿನಕಾಯಿ
gvmt's picture
06
Sep
2005
ಪುಟ
[ ಈ ಕಿರುಬರಹವನ್ನು ಹಿಂದೆ ನನ್ನ ಸ್ವಂತ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಸಂಪದದ ಓದುಗರಿಗೆಂದು ಮತ್ತೆ ಇಲ್ಲಿ ಹಾಕುತ್ತಿದ್ದೇನೆ. - ವೆಂ ] ...
ಪ್ರತಿಕ್ರಿಯೆಗಳು: 5
ಹಿಟ್ಸ್ : 2,940
ಅಂಗವಿಕಲರು ವಿಕಲಚೇತನರೇ?
vinutha.mv's picture
ವಿನುತ ಎಮ್.ವಿ.
02
Dec
2009
ಬ್ಲಾಗ್ ಬರಹ

                   ...

ಪ್ರತಿಕ್ರಿಯೆಗಳು: 31
ಹಿಟ್ಸ್ : 1,569
ಮೂರು ಗುಡ್ಡಗಳಲ್ಲಿ ಬಾಲ್ಯದ ದಿನಗಳು
addoor's picture
ಅಡ್ಡೂರು ಕೃಷ್ಣ ರಾವ್
24
Jul
2011
ಲೇಖನ

೧೯೬೦ರ ದಶಕದಲ್ಲಿ ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಾನೂ ತಮ್ಮನೂ ಕಾಯುತ್ತಿದ್ದದ್ದು ಬೇಸಿಗೆಯ ರಜಾ ದಿನಗಳಿಗಾಗಿ. ಶಾಲಾ ಪರೀಕ್ಷೆಗಳು ಮುಗಿದ ದಿನ ಸಂಜೆಯೇ...

ಪ್ರತಿಕ್ರಿಯೆಗಳು: 6
ಹಿಟ್ಸ್ : 517
ಅನನ್ಯ ಅಲ್ಲಮ ೧೨ (೧)
csomsekraiah's picture
ಸಿ ಸೋಮಶೇಖರಯ್ಯ
21
Nov
2011
ಲೇಖನ

ಮಧುವರಸರು ಮಗಳು ಲಾವಣ್ಯಳೊಡನೆ ಮೋಳಿಗೆ ಮಾರಯ್ಯನವರ ಕುಟೀರದಿಂದ ಹಿಂತಿರುಗಿ ಬಂದು ವಿಶ್ರಾಂತಿ ಪಡೆಯುತ್ತಿದ್ದರು . ಅಂದು ಮಹಮನೆಯ ಎಲ್ಲ ಶರಣರ ಪ್ರಸಾದದ ಹೊಣೆಹೊತ್ತ ಮಾರಯ್ಯನವರು...

ಪ್ರತಿಕ್ರಿಯೆಗಳು: 4
ಹಿಟ್ಸ್ : 122

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಬ್ಲಾಗುಗಳು

ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ

ನಮ್ಮೂರ ಕಾಡೊಳಗೆ ಕಡೆದಿರುವ ಶಿಲ್ಪಗಳ
ಅಂದವನು ನೋಡೋಣ ಬನ್ನಿ ನೀವು.
ಕಲ್ಪನೆಯ ಕಲ್ಪಗಳು ಕಳೆದಿರುವ ಶಿಲ್ಪಗಳ
ಇತಿಹಾಸವೃತ್ತಗಳ ತನ್ನಿ ನೀವು.

ಹೂವೊಳಗೆ ತುಂಬಿರುವ ಮಕರಂದ ಕಲೆಹಾಕಿ
ನಾಲಗೆಗೆ ಸವಿಯಿತ್ತ ಜೇನಿನಲ್ಲಿ.
ಹಣ್ಣುಗಳೊಳಗಿನಾ ಬೀಜಗಳ ಬಿತ್ತುತ್ತ
ತಿರುಳಗಳ ತಿನ್ನುವಾ ಹಕ್ಕಿಯಲ್ಲಿ.

ಕೀಟಗಳು ಹೆಣೆದಿರುವ ಬಲೆಯ ಮೇಲ್ಗಡೆಯಲ್ಲಿ
ಮುತ್ತಾಗಿ ಹೊಳೆದಿರುವ ಮಂಜಿನಲ್ಲಿ.
ಆಟವಾಡಲು ಬಳ್ಳಿ ಹಿಡಿದಿರುವ ವಾನರರ
ಚುರುಕುನೋಟದ ಕಣ್ಣ ಹೊಳಪಿನಲ್ಲಿ.

ಸತ್ತಿರುವ ಎಲೆಯೊಳಗಿನಾ ಅಂತಃಸತ್ತ್ವವನು
ಚಿಗುರೆಲೆಗೆ ಕಳುಹಿಸಿದಾ ಮಣ್ಣಿನಲ್ಲಿ.
ಮಣ್ಣಿನಾ ಸತ್ತ್ವವನು ತನ್ನೊಳಗೆ ಕಲೆಸುತ್ತ
ಬೇರೊಳಗೆ ಬೆರೆಸಿರುವ ನೀರಿನಲ್ಲಿ.

ನೀರಡಿಕೆ ನೀಗಿದ ಮುಗಿಲುಗಳಾ ಅಪ್ಪುಗೆಗೆ
ಮೈಚಾಚಿ ನಿಂತಿರುವ ಮರಗಳಲ್ಲಿ.
ಮುಗಿಲುಗಳ ತಾ ಹೊತ್ತು ಮರಗಳಾ ಬಳಿಯಿತ್ತು
ಒಪ್ಪಿಗೆಯನಿತ್ತಾ ತಂಗಾಳಿಯಲ್ಲಿ.

ಬಿರುಗಾಳಿಗೆದೆಯೊಡ್ಡಿ ಮುರಿದಿರುವ ರೆಂಬೆಗಳ
ಜೀವವನು ತಳೆದಿರುವ ಬೆಂಕಿಯಲ್ಲಿ.
ಭಾವಗಳನುಕ್ಕಿಸುವ ರೂಪಗಳೊಳಹೊಕ್ಕು
ಸಾವನರಿಯದಾ ಜೀವಜೀವಗಳಲಿ.  ಮುಂದೆ ಓದಿ »

7 ಹಿಟ್ಸ್

ಕೈಕೇಯಿಯ ವರ ಮತ್ತು ಶಾಪ‌

ಕೇಕೇಯ ದೇಶದ ರಾಜನ ಮಗಳು ಕೈಕೇಯಿ. ಕೈಕೇಯಿ ಬಹಳ ಒಳ್ಳೆಯ ಸ್ವಭಾವದ ನೋಡಲು ಸುಂದರವಾದ ಹುಡುಗಿಯಾಗಿದ್ದಳು. ಆಗ ಕೈಕೇಯಿಗೆ ಏಳೆಂಟು ವರ್ಷ ಇರಬಹುದು.ಒಮ್ಮೆ ಕೇಕೇಯ ರಾಜನ ಅರಮನೆಗೆ ಒಮ್ಮೆ ಒಬ್ಬರು ಋಷಿಮುನಿಗಳು ಆಗಮಿಸಿದರು. ನಾವು ದೇಶ ಸಂಚಾರ ಕೈಗೊಳ್ಳುತ್ತಾ ನಿಮ್ಮಲ್ಲಿಗೆ ಬಂದಿದ್ದೇವೆ. ಸ್ವಲ್ಪ ದಿವಸ ಇಲ್ಲೇ ತಂಗಲು ನಿರ್ಧರಿಸಿದ್ದೇವೆ ಎಂದು ಕೇಳಿದಾಗ ಕೇಕೇಯ ರಾಜ ಆಗಲೆಂದು ಸಮ್ಮತಿಸಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿ ಅವರ ಸೇವೆಗೆ ಕೈಕೇಯಿಯನ್ನು ನೇಮಿಸಿದನು. ಕೈಕೇಯಿಯನ್ನೇ ಯಾಕೆ ನೇಮಿಸಿದನೆಂದರೆ ಋಷಿಮುನಿಗಳು ಆಗಮಿಸಿದಾಗ ಅವರ ಸೇವೆಗೆ ಯಾರಾದರೂ ಸೇವಕರನ್ನು ಬಿಟ್ಟರೆ ಅವರು ಸರಿಯಾಗಿ ಸೇವೆ ಮಾಡುತ್ತಾರೋ ಇಲ್ಲವೋ ಎಂಬ ಸಂಶಯದಿಂದ ಕೈಕೇಯಿಯನ್ನು ಅವರ ಸೇವೆಗೆ ಬಿಟ್ಟನು.
 

ಕೈಕೇಯಿ ಹಿರಿಯರಾದ ಋಷಿಮುನಿಗಳಿಗೆ ಕಾಯಾ ವಾಚಾ ಮನಸಾ ಸೇವೆ ಸಲ್ಲಿಸುತ್ತಿದ್ದಳು. ಅತಿ ಕಡಿಮೆ ಕಾಲದಲ್ಲಿ ಕೈಕೇಯಿ ಹಾಗೂ ಋಷಿಮುನಿಗಳಿಗೆ ಒಳ್ಳೆಯ ಸಲಿಗೆ ಬೆಳೆದುಬಿಟ್ಟಿತ್ತು. ಎಂಥಹ ಸಲಿಗೆ ಎಂದರೆ ಅಜ್ಜ ಮೊಮ್ಮಗಳ ಸಲಿಗೆ ಬೆಳೆದು ಬಿಟ್ಟಿತ್ತು.  ಮುಂದೆ ಓದಿ »

23 ಹಿಟ್ಸ್

ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ಗಿನ್ನಿಸ್ ದಾಖಲೆ ..!!...:(((....(ಹಾಸ್ಯ)

 

 

 
ಬೆಳಗ್ಗೆ ಎದ್ದು ಅಕ್ಕ ಪಕ್ಕದ ಮನೆಯ  ಹಯವದನ ರಾವ್- ಗುಲ್ಲಯ್ಯ-ದೊಡ್ಡಣ್ಣ ಅವರು ತಮ್ಮ  ದೈನಂದಿನ ಪ್ರಾತ ಕಾಲದ    ಜಾಗಿಂಗ್ ಹೋಗಿ ವಾಪಾಸು  ಲೋಕಾಭಿರಾಮವಾಗಿ ಮಾತಾಡುತ್ತ ಬರುವಾಗ ದಾರಿಯಲ್ಲಿ  ಜನರ ರಶ್ಯೋ... ರಶ್ಯು....!!
ಕೈನಲ್ಲಿ ಚೀಲಗಳು....
  ಹಯವದನ ರಾವ್-
ಗುಲ್ಲಯ್ಯ-
ದೊಡ್ಡಣ್ಣ  ಮುಂದೆ ಓದಿ »

67 ಹಿಟ್ಸ್

ಥಟ್ ಅಂತ ಹೇಳಿ - ಲಿಮ್ಕ ದಾಖಲೆ!

ಗೆಳೆಯರೆ!

ನಿಮಗೆಲ್ಲ ತಿಳಿದಿರುವ ಹಾಗೆ ಚಂದನ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಕನ್ನಡ ಕ್ವಿಜ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮ ಈಗ ಅಧಿಕೃತವಾಗಿ ಲಿಮ್ಕ ದಾಖಲೆಯನ್ನು ಸೇರಿದೆ. ಸಂಬಂಧಿತ ದಾಖಲೆ ಪತ್ರವನ್ನು ಲಗತ್ತಿಸಿದ್ದೇನೆ. ಈ ಬಗ್ಗೆ ಮಾಹಿತಿಯು ೨೦೧೨ ಆವೃತ್ತಿಯ ಲಿಮ್ಕ ಪುಸ್ತಕದಲ್ಲಿ ಬಂದಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಸುದೀರ್ಘ ಕಾಲ ಕ್ವಿಜ್ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಈ ದಾಖಲೆ ಸಂದಿದೆ.
 ಮುಂದೆ ಓದಿ »

89 ಹಿಟ್ಸ್
Syndicate content