21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6

September 6, 2011 - 10:37am
sathishnasa
ಬುದ್ದಿ ವಿವೇಕಗಳನು ಅಪಹರಣ ಮಾಡಿ
ಮನವ ಅಧಃಪತನದ ದಾರಿಯಲಿ ದೂಡಿ
ಮೆರೆಯುತಿದೆ ಅರಿಷಡ್ವರ್ಗಗಳ ಮೋಡಿ
ಮನುಜರ ಬುದ್ದಿಯ ಕೆಡೆಸಿಹುದು ಕದಡಿ
 
ಕಾಮ,ಕ್ರೋಧ,ಮದ,ಮಾತ್ಸರ್ಯ, ಲೋಭ
ಮೋಹಗಳದುವೆ ಅರಿಷಡ್ವರ್ಗಗಳಾಗಿಹುದು  
ಸಾಧನೆಯ ಹಾದಿಯಲಿ ಶತ್ರುಗಳೆನಿಸಿಹುದು
ಇವುಗಳನು  ನಿಗ್ರಹಿಸೆ ಅಭ್ಯಾಸ ಬೇಕಿಹುದು
 
ಅರಿಷಡ್ವರ್ಗಗಳ ಮಾಯೆಯನು ಜಯಿಸಿಬೇಕು ಮನಸು
ನಮ್ಮೆಲ್ಲರನು ಸರಿದಾರಿಯಲಿ ಶ್ರೀ ನರಸಿಂಹ ನೀ ನಡೆಸು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on

<<ಬುದ್ದಿ ವಿವೇಕಗಳನು ಅಪಹರಣ ಮಾಡಿ
ಮನವ ಅಧಃಪತನದ ದಾರಿಯಲಿ ದೂಡಿ
ಮೆರೆಯುತಿದೆ ಅರಿಷಡ್ವರ್ಗಗಳ ಮೋಡಿ
ಮನುಜರ ಬುದ್ದಿಯ ಕೆಡೆಸಿಹುದು ಕದಡಿ
ಕಾಮ,ಕ್ರೋದ,ಮದ,ಮಾತ್ಸರ್ಯ, ಲೋಭ
ಮೋಹಗಳದುವೆ ಅರಿಷಡ್ವರ್ಗಗಳಾಗಿಹುದು
ಸಾದನೆಯ ಹಾದಿಯಲಿ ಶತೃಗಳೆನಿಸಿಹುದು
ಇವುಗಳನು ನಿಗ್ರಹಿಸೆ ಅಭ್ಯಾಸ ಬೇಕಿಹುದು
ಅರಿಷಡ್ವರ್ಗಗಳ ಮಾಯೆಯನು ಜಯಿಸಿಬೇಕು ಮನಸು
ನಮ್ಮೆಲ್ಲರನು ಸರಿದಾರಿಯಲಿ ಶ್ರೀ ನರಸಿಂಹ ನೀ ನಡೆಸು>>

ಬುದ್ಧಿ
ಕ್ರೋಧ,
ಸಾಧನೆಯ
ಶತ್ರುಗಳೆನಿಸಿಹುದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಬುದ್ದಿಯನ್ನು ತಿದಿದಕೊಳ್ಳುವ ಅವಕಾಶ ನಮಗಿರುವುದರಿಂದ ಅದು ಸಾದನೆಗೆ ಶತ್ರುವಾಗುವುದಿಲ್ಲ ಎಂಬುದು ನನ್ನ ಭಾವನೆ , ಬುದ್ದಿಯಿಂದಲೇ ಮನಸ್ಸನ್ನು ಸರಿ ದಾರಿಯಲ್ಲಿ ಇರಿಸಬೇಕು ಅಲ್ಲವೆ, ಪ್ರತಿಕ್ರಿಯೆಗೆ ಧನ್ಯವಾದಗಳು ಅನು ಹೆಗ್ಡೆ ರವರೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಇಲ್ಲಿ ನಾನು ತಾವು ಬಳಸಿರುವ ನಾಲ್ಕು ಪದಗಳಲ್ಲಿನ ತಪ್ಪುಗಳನ್ನು ತಿದ್ದಿ, ತಮಗೆ ಒಪ್ಪಿಸಿದ್ದೆ ಅಷ್ಟೇ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ತಮ್ಮ ಸಲಹೆಯಂತೆ ಪರಿಶೀಲಿಸಿ ತಿದ್ದುಪಡಿ ಮಾಡಿರುತ್ತೇನೆ, ಧನ್ಯವಾದಗಳೊಂದಿಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.