ಈಗಿನಂತೆ 2 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

"ಫಾರ್ರೆಸ್ಟ್ ಗಂಪ್"(೧೯೯೪)
lgnandan's picture
ನಂದನ್ ಎಲ್. ಜಿ.
21
Dec
2011
ಬ್ಲಾಗ್ ಬರಹ

               ಈ ದಿನ ಕುಳಿತು ಯೋಚಿಸುತಿರುವಾಗ ನನ್ನ ಒಂದು ನೆಚ್ಚಿನ ಹಾಲಿವುಡ್ ಚಲನಚಿತ್ರವಾದ "ಫ಼ಾರ್ರೆಸ್ಟ್ ಗಂಪ್" ಬಗ್ಗೆ...

ಪ್ರತಿಕ್ರಿಯೆಗಳು: 4
ಹಿಟ್ಸ್ : 171
ನಾವೆಷ್ಟು ಒಳ್ಳೆಯವರು?
kavinagaraj's picture
kavinagaraj
07
Dec
2011
ಲೇಖನ

     ರಸಭರಿತ ಫಲಮೂಲ ಕೊಂಬೆ ತಾನಲ್ಲ
     ಫಲಸತ್ವ ಸಾಗಿಪ ಮಾರ್ಗ ತಾನಹುದು|
    ...

ಪ್ರತಿಕ್ರಿಯೆಗಳು: 12
ಹಿಟ್ಸ್ : 165
ದೇಹವೆಂಬ ದೇವಾಲಯ
ramaswamy's picture
ಡಿ.ಎಸ್.ರಾಮಸ್ವಾಮಿ
16
Apr
2010
ಪುಟ

‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ
ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’


ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು...

ಪ್ರತಿಕ್ರಿಯೆಗಳು: 3
ಹಿಟ್ಸ್ : 978
ಸೋಂದಾ ಕ್ಷೇತ್ರಕ್ಕೆ ಒಮ್ಮೆ ಹೋಗೋಣ..
Jayanth Ramachar's picture
ಜಯಂತ್ ರಾಮಾಚಾರ್
11
Aug
2011
ಲೇಖನ

ಕ್ಷೇತ್ರಪರಿಚಯ
ಸೋಂದಾ ಕ್ಷೇತ್ರ ಬೆಂಗಳೂರಿನಿಂದ ಸುಮಾರು ನಾಲ್ಕುನೂರು ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ ೩೫ ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ...

ಪ್ರತಿಕ್ರಿಯೆಗಳು: 6
ಹಿಟ್ಸ್ : 460
ಲಕ್ಷ್ಮೀ ಚೇಳು
devaru.rbhat's picture
ದೇವರು ಆರ್ ಭಟ್
30
Nov
2010
ಬ್ಲಾಗ್ ಬರಹ

ಚೇಳುಗಳು ಮಲೆನಾಡಿನಲ್ಲಿ ಮಳೆಗಾಲ ಕಳೆದು ಚಳಿಗಾಲ ಪ್ರಾರಂಭದಲ್ಲಿ, ಬಿರು ಬೇಸಿಗೆಗಳ ಸಂಜೆ ಸಮಯದಲ್ಲಿ ಕಾಣಬರುತ್ತವೆ. ಈ ಚಿತ್ರದಲ್ಲಿರುವ ಚೇಳಿಗೆ ನಮ್ಮಲ್ಲಿ ಕೆಂಪು ಬೆಣ್ಣೆ ಚೇಳು...

ಪ್ರತಿಕ್ರಿಯೆಗಳು: 7
ಹಿಟ್ಸ್ : 875
ತಾವರೆಯ ಗಿಡ ಹುಟ್ಟಿ......
shreeshum's picture
ಆರ್.ಶರ್ಮಾ.ತಲವಾಟ
06
Aug
2010
ಬ್ಲಾಗ್ ಬರಹ
...
ಪ್ರತಿಕ್ರಿಯೆಗಳು: 9
ಹಿಟ್ಸ್ : 797
ಡಿಜಿಟಲ್ ಕ್ಯಾಮೆರಾ ಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ
Aravinda's picture
ಅರವಿಂದ
16
Sep
2006
ಪುಟ

ಡಿಜಿಟಲ್ ಕ್ಯಾಮೆರಾ ಕೊಳ್ಳಲು ಯೋಚಿಸಿದ್ದೀರಾ ? ಯಾವ ಕ್ಯಾಮೆರಾವನ್ನು ಕೊಳ್ಳಬೇಕೆಂಬ ಧ್ವಂಧ್ವದಲ್ಲಿದ್ದರೆ ಈ ಲೇಖನವನ್ನೊಮ್ಮೆ ಓದಿ. ಈ ಲೇಖನ ನಿಮ್ಮ ಧ್ವಂಧ್ವಕ್ಕೆ ಸಲ್ಪ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,763
ಶಿವರಾತ್ರಿ ಶಂಕರನಾರಾಯಣ ಯಾತ್ರೆ
basho aras's picture
ಬಿ. ಶೋಭಾ ಅರಸ್
27
Feb
2012
ಲೇಖನ

                                       ...

ಪ್ರತಿಕ್ರಿಯೆಗಳು: 3
ಹಿಟ್ಸ್ : 200
ನೆನಪಿನ ಚಿತ್ರಕಲಾ ಶಾಲೆ: ಭಾಗ ೨೧ - ಹುಲಿಯ ತೋಳವೆಂದು ಕೊಂದನಯ್ಯ!
anilkumar's picture
ಎಚ್.ಎ. ಅನಿಲ್ ಕುಮಾರ್
29
Sep
2011
ಲೇಖನ

...

ಪ್ರತಿಕ್ರಿಯೆಗಳು: 0
ಹಿಟ್ಸ್ : 53
ಚೀನಾ, ತವಾಂಗ್, ಮತ್ತು ಬೈಲಕುಪ್ಪೆ ಟಿಬೆಟಿಯನ್ನರು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
13
Nov
2009
ಪುಟ

  ಅರುಣಾಚಲ ಪ್ರದೇಶದ ತವಾಂಗ್‌ಗೆ ಬೌದ್ಧ ಧರ್ಮಗುರು ದಲೈ ಲಾಮಾ ಭೇಟಿ ನೀಡುವ ನಾಲ್ಕು ದಿನ ಮೊದಲು ನಾನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲಕುಪ್ಪೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,258

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಕ್ಯಾರಿ ರೊಡಿನಿಸ್ಕಿ

ಕ್ಯಾರಿ ರೊಡಿನಿಸ್ಕಿ

ಕ್ಯಾರಿ ರೊಡಿನಿಸ್ಕಿ

ಕ್ಯಾರಿ ಮೊನ್ನೆ ನನ್ನ ಕ್ಯಾಂಪಸ್ನಲ್ಲಿ ಅವಳ ಹಲವು ಜನಪ್ರಿಯ ಕವಿತೆಗಳನ್ನ ಅವಳ ಅತ್ಯ೦ತ ಪ್ರಭಾವಶಾಲಿ ಭಾವಾನಾತ್ಮಕ ದ್ವನಿಯ ಏರಿಳಿತಗಳಿಂದ ನನ್ನ ಮನಕ್ಕೆ ಇಳಿದ ಪರಿಣಾಮ ಅವಳನ್ನ ನಿಮಗೆ ಪರಿಚಯಿಸ ಬೇಕೆ೦ದು ಈ ಬರಹ. ಆಕೆಯ ಕವನಗಳ ತುಲನೆ ಹಾಗೊ ವಿಚಾರಗಳ ವಿಮರ್ಶೆಗೆ ಇಲ್ಲಿ ಇಳಿಯಲಾರೆ, ಅದರೆ ಅವಳ ಹಲವು ವಿಚಾರಗಳು ನಿಜಕ್ಕೊ ನನಗೆ  ಇವೊತ್ತಿನ ಅಗತ್ಯಗಳು ಎನಿಸಿದ್ದು ನಿಜ. ಆಕೆ ಇಡೀ ಅಮೇರಿಕೆಯನ್ನ ಸುತ್ತಿ, ಶಾಲೆ, ಕಾಲೇಜು, ಯುನಿವರ್ಸಿಟಿಗಳಲ್ಲಿ ಅವಳ ಕವನಗಳ ಕಾರ್ಯಕ್ರಮ ಕೊಟ್ಟಿದ್ದಾಳೆ. ಇತ್ತೀಚಿಗೆ ಅಸ್ಟ್ರೇಲಿಯ, ನ್ಯೊಜಿಲ್ಯಾಂಡ್ ಹಾಗೊ ಭಾರತದ ಹಲವು ನಗರಗಳಲ್ಲಿ ಕವನಗಳ ಕಾರ್ಯಕ್ರಮ ಕೊಟ್ಟಿದ್ದಾಳೆ. ಅವಳ ಕೆಲವು ಕವನಗಳ ಲಿಂಕ್ ಇಲ್ಲಿ ಕ್ಲಿಕ್ಕಿಸಿದರೆ ನಿಮಗೆ ಅವಳ ದ್ವನಿಯ ಪ್ರಾಭಾವ ಅರಿವಿಗೆ ಬರುತ್ತೆ 

http://www.youtube.c...

http://fuckyeahslamp...

ಗೊಗಲಿಸಿ ಹೆಚ್ಹಿನ ಮಾಹಿತಿಗೆ ತಡಕಾಡಿದರೆ ಅವಳನ್ನ ಇನ್ನಸ್ಟು ಪರಿಚಯಿಸಿಕೊೞವಬಹುದು.

ಅವಳನ್ನ ನಮ್ಮ ಪತ್ರಿಕೆ ಮಾತನಾಡಿಸಿದಾಗ ಅವಳ ಕೆಲವು ಅನಿಸಿಕೆ ಇಲ್ಲಿ ಲಬ್ಯ

http://www.thehindu....

ಮುಕ್ತವಾಗಿ ಕವಿಯ ಕಾವ್ಯಕ್ಕೆ ಕಿವಿಯಾಗುವುದರಿಂದ ಕಾವ್ಯವನ್ನ ತುಂಬಾ ಏಕಾಂತವಾಗಿ ದಕ್ಕಿಸಿಕೊಳುವ ಅಗತ್ಯ ಹಾಗೊ ಕೈ ಬರಹದ ಪ್ರಮುಕ್ಯತೆ ನಮ್ಮ ಮುಂದಿನ ಮಕ್ಕಳಿಗೆ, ಯುವ ಪೀಳಿಗೆಗೆ ದಕ್ಕುವಲ್ಲಿ ಇಕೆಯ ತರಹದ ಹಲವು ಕೆಟಲಿಸ್ಟ್ ಗಳ ಅಗತ್ಯ ಇದೆ ಎಂದು ನನ್ನ ಆಭಿಪ್ರಾಯ.

ಹಾಗೊ ಅಪರಿಚಿತ ಜನ ಸಮುದಾಯಕ್ಕೆ ಬರಹಗಳನ್ನ ನೇರವಾಗಿ ಲೇಖಕ ಪರಿಚಯಿಸಿಕೊಂಡಾಗಿನ  ಕ್ರಿಯೆ-ಪ್ರತಿಕ್ರಿಯೆ ಇಬ್ಬರನ್ನೊ ದಡ ಸೇರಿಸ ಬಲ್ಲವೇ ಎನ್ನುವ ಪ್ರಶ್ನೆ

ಕಾಡುವಂತೆ ಮಾಡುವಲ್ಲಿ ಆಕೆ ಯಶಸ್ವಿ

***

 

ಮಾಹಿತಿ ಕ್ರುಪೆಃ  ಅಂತರ್ಜ್ಯಾಲ ತಾಣಗಳು

http://www.thehindu....

http://www.thehindu....

 

 

 

No votes yet
85 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
H A Patil's picture
05
Feb
2012
6:09

ಉ: ಕ್ಯಾರಿ ರೊಡಿನಿಸ್ಕಿ

ಡಾ.ಡಿ.ಚಂದ್ರಪ್ಪ ರವರಿಗೆ ವಂದನೆಗಳು

ಕವಿಯಿತ್ರಿ ಕ್ಯಾರಿ ನೊಡಿನಿಸ್ಕಿಯ ಕುರಿತು ಚಿಕ್ಕ ಹಾಗೂ ಚೊಕ್ಕ ರೀತಿಯಲ್ಲಿ ದಾಖಲಿಸಿದ್ದೀರಿ. .....ಮುಕ್ತವಾಗಿ ಕವಿಯ ಕಾವ್ಯಕ್ಕೆ ಕಿವಿಯಾಗುವುದರಿಂದ .........ಯುವ ಪೀಳಿಗೆಗೆ ದಕ್ಕುವಲ್ಲಿ .............ಈಕೆಯ ತರಹದ ಹಲವು ಕೆಟಲಿಸ್ಟ್ ಗಳ ಅಗತ್ಯವಿದೆ. ಈ ನಿಮ್ಮ ದಾಖಲಿಸುವಿಕೆ ಬಹಳ ಔಚಿತ್ಯಪೂರ್ಣವಾದುದಾಗಿದೆ. ನಮ್ಮಲ್ಲಿ ಕುವೆಂಪು, ನಿಸಾರ, ನರಸಿಂಹಸ್ವಾಮಿ ಮುಂತಾದ ಕವಿಗಳು ತಮ್ಮ ಕವನಗಳನ್ನು ವಾಚಿಸುವುದೆ ಒಂದು ಚಂದ. ಕವಿ ಬೇಂದ್ರೆ ತಮ್ಮ ಕವನ ವಾಚಿಸುವ ಕ್ರಮವೆ ಭಿನ್ನ ಮತ್ತು ಸೊಗಸು. ಉತ್ತಮ ಮಾಹಿತಿಗೆ ಧನ್ಯವಾದಗಳು.

dayanandac's picture
06
Feb
2012
5:18

ಉ: ಕ್ಯಾರಿ ರೊಡಿನಿಸ್ಕಿ

ನಿಜ ಸಾರ್,
ನಿಸಾರ್ ರ ಕವನ ಕೇಳುವ ಬಾಗ್ಯ ಹಾಗೊ ಅವರಿಂದ ನನ್ನ ಒಂದು ಕವನಕ್ಕೆ ಬಹುಮಾನ ಪಡೆಯುವ ಅವಕಾಶ ನನಗೆ ದಕ್ಕಿತ್ತು, ಅದರೆ ನರಸಿಂಹಸ್ವಾಮಿ, ಕುವೆಂಪು, ಬೇಂದ್ರೆ, ಅಡಿಗರು ನನ್ನೆದೆ ಗೆ ಇಳಿದದ್ದು ನಮ್ಮ ನಾಡಿನ ಹಾಡುಗಾರರಿಂದ ಮಾತ್ರ, ಅವರ ಕಾವ್ಯಗಳನ್ನ ಅವರ ದ್ವನಿಗಳಲ್ಲಿ ಕೇಳಿಸಿಕೊಳ್ಳುವ ಬಾಗ್ಯ ದಕ್ಕಲಿಲ್ಲ, ಅದಕ್ಕೆ ಸ್ವಲ್ಪ ಬೇಸರ ಇದ್ದೇ ಇದೆ. ನಿಮ್ಮ ಪ್ರೊತ್ಸಾಹಕ ನುಡಿಗಳು ನನಗೆ ಸಂತಸ ತಂದಿವೆ. ಧನ್ಯವಾದಗಳು

ದಯಾನ‌ಂದ‌

mmshaik's picture
06
Feb
2012
2:25

ಉ: ಕ್ಯಾರಿ ರೊಡಿನಿಸ್ಕಿ

ಡಾ.ದಯನಂದ ಅವರೆ ವಂದನೆಗಳು.
ಕಾವ್ಯಕ್ಕೆಈಗಿರುವ ಅಗತ್ಯೆತೆಯನ್ನು ರೊಡಿವಿಸ್ಕಿ ಮೂಲಕ ದಾಖಲಿಸಿದ್ದೀರಿ..ಉತ್ತಮ ಬರಹ.

dayanandac's picture
07
Feb
2012
9:53

ಉ: ಕ್ಯಾರಿ ರೊಡಿನಿಸ್ಕಿ

ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು