ವಾನಪ್ರಸ್ಥ

ಹಿಂದೆ ರಾಜ ಮಹಾರಾಜರು ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡಿ,ರಾಜ್ಯಭಾರ ಅವರಿಗೆ ಹೊರಿಸಿ ವನವಾಸಕ್ಕೆ ಹೋಗುತ್ತಿದ್ದರಂತಲ್ವಾ?  ಮುಂದೆ ಓದಿ »

Ornamental seperator

ಬಜ್ಜಿ-ಶ್ರೀಶಾಂತ್

ಪೆಟ್ಟು ತಿಂದುದು ಶ್ರೀಶಾಂತ್, ಹೊಡೆದ ಹರ್ಭಜನ್ ‘ಬಜ್ಜಿ’ ಹೇಗಾದ?

‘ಹರ್’ಭಜನ್ ಸತತ ಸೋಲಿನಿಂದ ‘ಹಾರ್’ಭಜನ್ ಆಗಿ, ಶ್ರೀಶಾಂತ್‌ಗೆ ‘ಹಾರರ್’ ಭಜನ್ ಆಗಿ ಮಾರ್ಪಟ್ಟದ್ದು ಬಹಳ ಬೇಸರದ ಸಂಗತಿ.  ಮುಂದೆ ಓದಿ »

Ornamental seperator

ಸೈಟಿಲ್ಲದವರಿಗೆ ಸೈಟು...ನಮಗೆ ಓಟು

೧. ಸೈಟಿಲ್ಲದವರಿಗೆ ಫ್ರೀ ಸೈಟ್, ಕಾರಿಲ್ಲದವರಿಗೆ ಫ್ರೀ ಕಾರು.*

೨. ರೂಪಾಯಿಗೆ ಒಂದು ಕೆ.ಜಿ. ಅಕ್ಕಿ.*

೩. ಸ್ಕೂಲಿಗೆ ಹೋಗಲು ಹುಡುಗರಿಗೆ ಬೈಕು, ಹುಡುಗಿಯರಿಗೆ ಸ್ಕೂಟಿ.*

೪. ವಿದ್ಯಾವಂತ ನಿರುದ್ಯೋಗಿಗಳಿಗೆ ಐ.ಟಿ.ಯಲ್ಲಿ ಕೆಲಸ! ಅವಿದ್ಯಾವಂತರಿಗೆ ವಿದಾನಸೌಧದಲ್ಲಿ!*

೫. ಸೋತ ರಾಜಕಾರಣಿಗಳೆಲ್ಲರಿಗೂ ೫ ವರ್ಷ ರೈತರ ಗದ್ದೆ ಕಾಯುವ ಕೆಲಸ.  ಮುಂದೆ ಓದಿ »

Ornamental seperator

ಎದೆ ಝಲ್ಲೆನೆ ..

ಮಾಧವರು ಈಗಿನ ಹಾಡಿನ ಸಾಹಿತ್ಯದ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದಾಗ, ಸಾಹಿತ್ಯ ಮತ್ತು ಸಂಗೀತ ಎರಡರಲ್ಲೂ ಉತ್ತಮವಿರುವ,ಕೆಲ ಹಳೆಯ ಹಾಡುಗಳನ್ನು ತಮ್ಮೆಲ್ಲರ ನೆನಪಿಗೆ ತಂದು ಸಂತೋಷಪಡಿಸುವ ಮನಸ್ಸಾಯಿತು.
ಸದ್ಯಕ್ಕೆ ನೆನಪಿಗೆ ಬಂದ ಹಾಡುಗಳು-
೧. ಮೆಲ್ಲುಸಿರೇ ಸವಿಗಾನ..ಎದೆ ಝಲ್ಲೆನೆ..
೨. ಕೊಡಗಿನ ಕಾವೇರೀ.. ಕಾವೇರೀ ನೀ
೩. Mooಡಣ ಮನೆಯ ಮುತ್ತಿನ..  ಮುಂದೆ ಓದಿ »

Ornamental seperator

ನಾನೂ ಎಪ್ರಿಲ್ ಫೂಲ್ ಆದೆ !!

ಬೆಳಗ್ಗೆ ೯ ಗಂಟೆಯ ನ್ಯೂಸ್ ಪೂರ್ತಿ, ಟಿ.ವಿ.೯ ನವರು ಜನರನ್ನು ಫೂಲ್ ಮಾಡಿದರು. ಮೊದಲಿಗೆ ದೇವೇಗೌಡರ ನ್ಯೂಸ್ ಹಾಕುವ ಬದಲು ಕಾಂಗ್ರೆಸ್‌ನ ನ್ಯೂಸ್ ಹಾಕಿದ್ದರೆ ಇನ್ನೂ ಚೆನ್ನಾಗಿರುತಿತ್ತು. ಆದರೂ ಮಜವಾಗಿತ್ತು.

ನಾಡಿಗರ ಸಂಪದ ನಿಲ್ಲೋ ಸುದ್ದಿ(ಅಷ್ಟೇ) ಇನ್ನಷ್ಟು ಮಜ ಕೊಟ್ಟಿತು.  ಮುಂದೆ ಓದಿ »

Ornamental seperator
Syndicate content