ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಭಯೋತ್ಪಾದಕ ವರದಿಗಳು

February 2, 2008 - 12:21am — ಗಣೇಶ

ನಾವು-ನೀವು ಓದುವ ಪತ್ರಿಕೆಗಳ ವರದಿಗಳೇ.
೧.ಹೈದರಾಬಾದ್ ಮಸೀದಿ ಸ್ಫೋಟದ ‘ಪ್ರಮುಖ ರೂವಾರಿ’-
ಅಣೆಕಟ್ಟು,ಸೇತುವೆ ಕಟ್ಟಿದಲ್ಲ.ಎಲ್ಲೋ ಅಡಗಿ ಕುಳಿತು ಯಾರದೋ ಕೈಯಲ್ಲಿ ಬಾಂಬ್ ಉಢಾಯಿಸಿದ ಪಾಪಿ-ಪ್ರಮುಖ ರೂವಾರಿ.
೨.ಪೋಲೀಸ್ ತನಿಖೆಯದಾರಿ ತಪ್ಪಿಸುತ್ತಿರುವ ‘ಉಗ್ರ’..-
ಉಗ್ರ ನರಸಿಂಹ ಎಂದಿಲ್ಲ ಪುಣ್ಯ.
೩. ವಿಧ್ವಂಸಕ ಕೃತ್ಯ
೪. ಶಂಕಿತ ಉಗ್ರರ ಸೂತ್ರದಾರ-
ಅಹಹಾ,ಕೃಷ್ಣ ಪರಮಾತ್ಮಾ..
೫. ಭಯೋತ್ಪಾದಕ=ಹೆದರಿಕೆಯ ತಯಾರಕ?
ಇದು ರಾಷ್ಟ್ರೀಯ ಮಟ್ಟದ ಸುದ್ದಿಯಾದುದರಿಂದ ಸ್ವಲ್ಪ ಭಯಂಕರ ಶಬ್ದಗಳನ್ನು ಉಪಯೋಗಿಸಿದರು. ಹೋಗಲಿ ಬಿಡಿ.
ಇಲ್ಲಿನ ಸುದ್ದಿಗಳು ಹೀಗಿವೆ-
೧.ಬೆಂಗಳೂರನ್ನು ನಡುಗಿಸಿದ-
ಆ ಕೆಟ್ಟ ಕೆಲಸ ಮಾಡಿದವನಿಗೆ ಹೆಮ್ಮೆ ಆಗದೇ? ಮತ್ತೊಬ್ಬ ಮರಿಗೆ ತಾನೂ ಹಾಗೆ ಬೆಂಗಳೂರನ್ನು ನಡುಗಿಸಬೇಕು ಅನಿಸದೇ?
೨.ಸರಣಿ ಹಂತಕಿ-
೩.ದುಷ್ಕರ್ಮಿಗಳ ಗುಂಪು ಮಾರಕಾಯುಧದಿಂದ ಬೆದರಿಸಿ-
ಚಿಳ್ಳೆಪಿಳ್ಳೆಗಳು ಕಂತ್ರಿನಾಯಿಗಿಂತ ತೆಳ್ಳಗಿರುತ್ತಾರೆ.
ಮಾರಕಾಯುಧ- ಏ.ಕೆ.೪೭ ಏನಲ್ಲಾ, ಚಾಕು ಚೂರಿಗಳು.
ಭಯವಾಯಿತಾ?
ವೀರಪ್ಪನ್‌ನ್ನು ಮುದ್ದಾಗಿ ‘ದಂತ ಚೋರ’ ಎಂದುಕರೆಯುತ್ತಿರಲಿಲ್ಲವೇ ಎಂದಿರಾ?.

~.~
  • ಗಣೇಶ ರವರ ಬ್ಲಾಗ್
  • Login or register to post comments
  • 188 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 2, 2008 - 12:50am — nagesamrat

ಉ: ಭಯೋತ್ಪಾದಕ ವರದಿಗಳು

nagesamrat's picture

ದೇವಾಧಿದೇವತೆಗಳಿಗೂ ಇದೇ ಚಿಂತೆಯಾಗಿ ಹೋಗಿದೆಯಂತೆ. ಹಿಂದೆಲ್ಲಾ ಜನರು, ಸಮೂಹ ಮಾಧ್ಯಮಗಳಾದ ಹರಿಕಥೆ ದಾಸರು ತಮ್ಮ ಗುಣಗಾಣವನ್ನು ಮಾಡಿದಂತೆಯೇ, ತಮ್ಮನ್ನು ವೈಭವೀಕರಿಸಿದಂತೆಯೇ ಇಂದು ಸಮೂಹ ಮಾಧ್ಯಗಳು ಈ ಜನರನ್ನು ವೈಭವೀಕರಿಸಿ ಭಜನೆ ಮಾಡುತ್ತಿದ್ದಾರೆ. ಹೀಗಾಗಿ ದೇವತೆಗಳಾದ ತಮಗೇ ಈಗ ಡಿಮ್ಯಾಂಡು ಕಡಿಮೆಯಾಗಿಹೋಗಿದೆ ಹಾಗಾಗಿ ತಾವು ಇನ್ನು ಮುಂದೆ ಇಂತಹ ಅವತಾರಗಳನ್ನೇ ಎತ್ತಬೇಕು ಎನ್ನುವ ಬಗ್ಗೆ ವಿಪರೀತ ವ್ಯಾಪಕವಾದ ಚರ್ಚೆ ನಡೆಯುತ್ತಿದೆ! )
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 5, 2008 - 12:18am — ಗಣೇಶ

ಉ: ಭಯೋತ್ಪಾದಕ ವರದಿಗಳು

ಗಣೇಶ's picture

ತಮ್ಮ ಪ್ರತಿಕ್ರಿಯೆ ಚೆನ್ನಾಗಿದೆ.

ನಿಜ,ನೀವು ನಗೆ ಸಾಮ್ರಾಟರೆ.

ನನ್ನಿ.
ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇರ್ಫಾನ್ ಮತ್ತು ರಾಷ್ಟ್ರೀಯ ಚಲನಚಿತ್ರ ಮಾಧ್ಯಮಗಳು
  • Bangalore ಅನ್ನು BENGALURU ಆಗಿ ಬದಲಾಯಿಸುವ
  • ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
  • ಇವರ ಉದ್ದೇಶ ಏನು?
  • ಗುಜರಾತಿನಲ್ಲಿ ಸರಣಿ ಬಾಂಬ್ ಸ್ಪೋಟ! *ಅಂತೆ*
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 26 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator