Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ವಾನಪ್ರಸ್ಥ

May 6, 2008 - 11:27pm — ಗಣೇಶ

ಹಿಂದೆ ರಾಜ ಮಹಾರಾಜರು ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡಿ,ರಾಜ್ಯಭಾರ ಅವರಿಗೆ ಹೊರಿಸಿ ವನವಾಸಕ್ಕೆ ಹೋಗುತ್ತಿದ್ದರಂತಲ್ವಾ?

೨೦-೨೫ ವಯಸ್ಸಿಗೆ ರಾಜರಾದವರು ೪೦-೪೫ ವಯಸ್ಸಿಗೆ ತನ್ನ ಮಗನಿಗೆ ರಾಜ್ಯವನ್ನು ಒಪ್ಪಿಸಬೇಕು. ಕೇವಲ ೨೦ ವರ್ಷವಷ್ಟೇ ರಾಜ್ಯ ನೋಡಿಕೊಳ್ಳುವುದು. ಅದರಲ್ಲೂ ೫-೧೦ ವರ್ಷ ಯುದ್ಧದಲ್ಲಿ ಕಳೆದಿದ್ದರೆ, ಪಾಪ, ನೆಮ್ಮದಿಯಲ್ಲಿ (ಅಂತಃ)ಪುರದಲ್ಲಿ ಕಳೆಯಲು ಸಮಯವೆಲ್ಲಿ?

ಅಷ್ಟು ದೊಡ್ಡ ಅರಮನೆ ಇದೆ. ಒಂದು ಕೋಣೆಯಲ್ಲಿ ತನ್ನ ರಾಣಿಯರೊಂದಿಗೆ ಇರಲು ಬಿಡಬಹುದಿತ್ತಲ್ವಾ? ಯಾಕೆ ವಾನಪ್ರಸ್ಥ?
ರಾಜ್ಯದಲ್ಲಿದ್ದರೆ ಗೌಡರಂತೆ ಮಗನಿಗೆ ನೆಟ್ಟಗೆ ರಾಜ್ಯಭಾರ ಮಾಡಲು ಬಿಡುತ್ತಿರಲಿಲ್ಲವೆಂದೇ?

ಕೃತಯುಗದಲ್ಲಿ ಮಾನವನ ಆಯುಸ್ಸು ೪೦೦ ವರ್ಷ,ತ್ರೇತಾಯುಗದಲ್ಲಿ ೩೦೦ ವರ್ಷ,
ದ್ವಾಪರದಲ್ಲಿ ೨೦೦ ವರ್ಷವಂತೆ.
೫೦ ವರ್ಷದೊಳಗೆ ಮಗನಿಗೆ ಪಟ್ಟಕಟ್ಟಿದ ರಾಜ, ಉಳಿದ ೧೦೦-೨೦೦ ವರ್ಷ
ಆಯುಸ್ಸಲ್ಲಿ ‘ನನ್ನ ಕಾಲದಲ್ಲಿ ಹಾಗೆ ಇತ್ತು.. ನಾನು ಹೀಗೆ ಮಾಡಿದೆ..’ಎಂದು ವಟಗುಟ್ಟುತ್ತಾ ಇದ್ದಿರಬಹುದು. ಅರಮನೆ ಸಿಬ್ಬಂದಿ ಎಷ್ಟೂ ಅಂತ ಕೇಳಲು ಸಾಧ್ಯ?
ಅವರು ಕುತಂತ್ರ ಮಾಡಿ ವಾನಪ್ರಸ್ಥ ರೂಲ್ಸ್ ತಂದಿರಬಹುದೇ?

ಅರಮನೆಯ ಭೂರಿ ಭೋಜನದಿಂದ ಕೊಲೆಸ್ಟ್ರಾಲ್,ಬಿ.ಪಿ.,ಶುಗರ್..ಎಲ್ಲಾ ಏರಿ,
ಅಲ್ಲಿ ನೋವು, ಇಲ್ಲಿ ನೋವು ಎಂದು ರಾಜವೈದ್ಯರಿಗೆ ದಿನವೂ ಹಿಂಸೆ ಕೊಡುತ್ತಿದ್ದರು ಕಾಣುತ್ತದೆ. ಈ ಕಾಟ ತಪ್ಪಿಸಲು ವನವಾಸ,ಗೆಡ್ಡೆಗೆಣಸು,ಯೋಗ,ಧ್ಯಾನ, ಡೈರೆಕ್ಟ್ ಮೋಕ್ಷ ಎಂದೆಲ್ಲಾ ಪುಸಲಾಯಿಸಿ ಕಳುಹಿಸುತ್ತಿರಬಹುದೇ?

ಆದದ್ದಾಯಿತು. ಆ ಕಾಲ ಮುಗೀತು.

ಇನ್ನು ಈ ಕಾಲದ ‘ರಾಜ’ಕಾರಣಿಗಳ.. .. .. ಇಲಕ್ಷನ್ ಮುಗಿಯಲಿ..

-ಗಣೇಶ.

Ornamental seperator
  • ಗಣೇಶ ರವರ ಬ್ಲಾಗ್
  • Login or register to post comments
  • 414 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 7, 2008 - 11:06am — savithru

ಉ: ವಾನಪ್ರಸ್ಥ

savithru's picture

ವಾನ ಪ್ರಸ್ಥ = ವನದಲ್ಲಿನ ಪ್ರಸ್ಥ = ಸೆಕೆಂಡ್ ಹನಿಮೂಉನ್ !!

ಹಳೆ ಹೆಂಡ್ತಿ ಜೊತೆಗೋ ಅತ್ವ ಹೊಸ ಹೆಂಡ್ತಿ ಜೋತೇನೋ ಗೊತ್ತಿಲ್ಲ.

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 10:46pm — ಗಣೇಶ

ಉ: ವಾನಪ್ರಸ್ಥ

ಗಣೇಶ's picture

ಹಿಂದಿನ ಕಾಲದವರು ಮೋಕ್ಷದ ಆಸೆಗೆ ವಾನಪ್ರಸ್ಠ..

ಈಗಿನ 'ರಾಜ'ಕಾರಣಿಗಳನ್ನು 'ಸವಿತೃ'ರವರು ಎರಡನೇ honeymoon ಆಸೆ ತೋರಿಸಿ ಕಾಡಿಗಟ್ಟಲು
ಪ್ರಯತ್ನಿಸುತ್ತಿದ್ದಾರೆ. Smiling
ಜತೆಗೆ ಇನ್ನೊಂದು ಆಮಿಷ..

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪರೀಕ್ಷೆ ತಯಾರಿ.. -ಗಣೇಶ
  • ಜೀವನ ರಹಸ್ಯ
  • ಹೀಗೊಂದು ಬೆಳಗು
  • ೨೬-೩-೨೦೨೦ -ಗಣೇಶ
  • ಜಗನ್ಮೋಹನ ಅರಮನೆ, ಮೈಸೂರು
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
  • sushil
    ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
    May 12, 2008 - 1:19pm
  • sushil
    ಉ: ಶ್ರೀಬಸವೇಶ್ವರರ ವಚನಗಳು
    May 12, 2008 - 11:25am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 33 ಅತಿಥಿಗಳು ಆನ್ಲೈನ್ ಇರುವರು.

ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator