ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಯಾಕೆ ಹಿಂಗ್ಮಾಡ್ದಿ ಬ್ರಹ್ಮ..?

December 9, 2007 - 5:01pm — ಗಣೇಶ

ಕ್ರಿಮಿ,ಕೀಟ,ಪಕ್ಷಿ,ಪ್ರಾಣಿಗಳನ್ನು ಸೃಷ್ಠಿ ಮಾಡುವಾಗ ಬ್ರಹ್ಮನು ಹೆಚ್ಚಿನ ಸೌಂದರ್ಯವನ್ನು ಗಂಡಿಗೇ ಕೊಟ್ಟನು. ಅದೇ ದೇವತೆಗಳ ಮತ್ತು ಮಾನವರ ಸೃಷ್ಠಿಯಲ್ಲಿ ತಪ್ಪಿದ. ಸ್ವತಃ ತನಗೆ ನಾಲ್ಕು ತಲೆ, ವಿಷ್ಣುವನ್ನು ನೀಲ,ಶಿವನಿಗೆ ಹಣೆಯಲ್ಲಿ ಕಣ್ಣು, ‘ಅಗಲ ಕಿವಿ,ಸಣ್ಣಕಣ್ಣು’ಗಣೇಶ,ಆರು ಮುಖದ ಸುಬ್ರಹ್ಮಣ್ಯ... .,-ಸ್ತ್ರೀದೇವತೆಗಳೆಲ್ಲಾ ಅಪ್ರತಿಮ ಸುಂದರಿಯರು.(ಕಾಳಿ ಇತ್ಯಾದಿ ಅವತಾರಗಳನ್ನು ಬಿಡಿ.)
ಯಾಕೆ ಹೀಗ್ಮಾಡಿದ?
ವಸಂತ ಕಜೆಯವರು ಮದುವೆಗಳಲ್ಲಿ frame ಹಾಕಿದ ಸುಂದರ ಚಿತ್ರಗಳನ್ನು ಕೊಡುತ್ತಾರೆ ಎಂದಿದ್ದರಲ್ಲಾ. ಬ್ರಹ್ಮನೂ ಮಾನವರಲ್ಲಿ ಹೆಣ್ಣನ್ನು ಸುಂದರ ಚಿತ್ರದಂತೆ ಸೃಷ್ಠಿಸಿ, ಗಂಡನ್ನು frame ನಂತೆ ಮಾಡಿದ. ಬರೀ ಚೌಕಟ್ಟು, ಅದಕ್ಕೊಂದು ಮೇಲೆ ಮೀಸೆ ಇತ್ಯಾದಿ.
ಯಾಕೆ ಹೀಗ್ಮಾಡಿದ?
ಅರಿತೋ,ಅರಿಯದೆಯೋ ಬ್ರಹ್ಮ ಒಂದೇ ಒಂದು ತಪ್ಪು ಮಾಡಿದ!
ಹೆಣ್ಣಲ್ಲಿ ಹೃದಯ/ಮನಸ್ಸನ್ನು ಮೃದು ಮಾಡಿದ. ಹೆಚ್ಚು ಕಮ್ಮಿ weak ಎಂದೇ ಹೇಳಬಹುದು.
-------ಚಲುವ ಚನ್ನಿಗರಾಯ ಶಾಹಿದ್ ಕಪೂರ್‌ನ್ನು ಬಿಟ್ಟು, ಎರಡು ಹೆಣ್ಣಿಗೆ ಕೈಕೊಟ್ಟ ಸೈಫ ಆಲಿ ಖಾನ್‌ಗೆ ಕರೀನಾ ಹೃದಯ ಕೊಟ್ಟಳೇಕೆ?
ಸಾಲುಸಾಲು ಮಕ್ಕಳಿದ್ದ ಧರ್ಮೇಂದ್ರನಿಗೆ ಹೇಮ ಮನಸ್ಸು ಕೊಟ್ಟಳೇಕೆ?
ಸುರಸುಂದರಿ ಶ್ರೀದೇವಿ ಹಳೇ ಬೋನಿಗೆ ಬಿದ್ದಳೇಕೆ?
ಸೂಪರ್ ಸ್ಟಾರ್ ಚಿರಂಜೀವಿ ಮಗಳು ಡಬಲ್ ಕನ್ನಡಕದ ಒರಟನೊಂದಿಗೆ ಓಡಿಹೋಗಲು ಕಾರಣ?
ಸರಿಯಾಗಿ ತಲೆ ಬಾಚಲು ಗೊತ್ತಿಲ್ಲದ ಹುಡುಗಿ, ಅಪ್ಪ ಕೊಟ್ಟ ಬೈಕ್‌ನಲ್ಲಿ ಸುತ್ತುವ, ಆಗತಾನೆ ಮರದಿಂದ ಇಳಿದವನಂತೆ ಕಾಣುವವನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿಯಲು ಕಾರಣ?
ಅದೇ ವೀಕು ಹೃದಯ.
ಸಾಂಪ್ರದಾಯಿಕವಾಗಿ ಮದುವೆ ಆಗುವಾಗ ತಂದೆ,ತಾಯಿ,ಅಣ್ಣಂದಿರ ಒತ್ತಾಯಕ್ಕೆ ಕಟ್ಟುಬಿದ್ದು ಯಾರನ್ನೋ ಮದುವೆಯಾಗಬೇಕಾಗಿ ಬರಬಹುದು.ಎಲ್ಲೋ ಕೆಲವರು ಹಣಕಾಸಿನ ತೊಂದರೆ ಇದ್ದಾಗ,ವಯಸ್ಸಾದರೂ ಮದುವೆ ಆಗದಿದ್ದಾಗ,ಗಂಡಾದರೆ ಸಾಕು ಎಂದು ಮದುವೆ ಮಾಡ ಹುದು. ಆದರೆ ವಿದ್ಯಾವಂತರು, ಐಶ್ವರ್ಯವಂತರು, ಆಯ್ಕೆಮಾಡಲು ಸಾಕಷ್ಟು ಅವಕಾಶವಿದ್ದವರು ಯಾಕೆ ಹೀಗೆ ಮಾಡುವರು? Dress ತೆಗೆದುಕೊಳ್ಳುವಾಗ ಕಲರ್,ಗುಣಮಟ್ಟ,ವಿನ್ಯಾಸದಲ್ಲಿ ಉತ್ತಮವಾದುದನ್ನೇ ಆರಿಸುವ ಹೆಣ್ಣುಗಳು ತಮ್ಮ ಜೀವನ ಸಂಗಾತಿಯನ್ನು ಆರಿಸುವಾಗ ಕಣ್ಣುಮುಚ್ಚಿ ಆಯ್ಕೆ ಮಾಡುವರಲ್ಲಾ ಯಾಕೆ?
ಸಂಗಾತಿ ಆಯ್ಕೆ ಸಮಯದಲ್ಲಾದರೂ ಹೆಣ್ಣುಗಳು ತಮ್ಮ ಹೃದಯ,ಮನಸ್ಸುಗಳ ಬಾಗಿಲು ಮುಚ್ಚಿ ಮೆದುಳನ್ನು ಉಪಯೋಗಿಸಲಿ..
ಹೀಗಾದರೆ ನಿನಗೆಲ್ಲೋ ಹೆಣ್ಣು ಸಿಗುತಿತ್ತು ಎಂದಿರಾ?

~.~
  • ಗಣೇಶ ರವರ ಬ್ಲಾಗ್
  • Login or register to post comments
  • 263 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 10, 2007 - 1:15am — hpn

ಉ: ಯಾಕೆ ಹಿಂಗ್ಮಾಡ್ದಿ ಬ್ರಹ್ಮ..?

hpn's picture

ಆಯ್ಕೆ ಮಾಡಲು ಅವಕಾಶವಿರುವವರು ಸಾಂಪ್ರದಾಯಿಕವಾಗಿ ಹೋದರೆ ಅದೂ ಅವರ ಸ್ವಂತದ ಆಯ್ಕೆಯಾಗಿರುತ್ತದಲ್ಲವೆ? ಪ್ರಶ್ನಿಸಬಹುದಾ ಎಂಬ ಪ್ರಶ್ನೆ Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 10, 2007 - 4:37pm — ಗಣೇಶ

ಉ: ಯಾಕೆ ಹಿಂಗ್ಮಾಡ್ದಿ ಬ್ರಹ್ಮ..?

ಗಣೇಶ's picture

ಹೆಣ್ಣುಗಳಲ್ಲಿ ಅದೂ ಸ್ವಂತದ ಆಯ್ಕೆಯಾಗುವುದಿಲ್ಲ.ಅಲ್ಲಿ ತಂದೆ,ತಾಯಿ,ಅಣ್ಣಂದಿರು,ಹತ್ತಿರದ ಸಂಬಂಧಿಗಳ ಒತ್ತಡ,ಆಮಿಷ(ಗಂಡಿಗೆ ...ಯಲ್ಲಿ ಕೆಲಸ,ಒಳ್ಳೇ ಸಂಬಳ,ಫಾರಿನ್ ಪಯಣ..)ಗಳಿಗೆ ಹುಡುಗಿ ಮಣಿಯುವಳು.
ಅವರದೇ ಆಯ್ಕೆಯಲ್ಲಿ ಎರಡನೇ ಹೆಂಡತಿಯಾಗುವುದು,ಕೆಲಸವಿಲ್ಲದವನನ್ನು ಮದುವೆಯಾಗುವ.. ತಪ್ಪು ಕೆಲಸ ಮಾಡುವರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹನಿಕವನಗಳು
  • ನನ್ನ ಪುಟ್ಟ ಹೃದಯ...
  • ಹೆಂಡತಿ-ಎಂದರೆ ಜೋಕು ಯಾಕೆ ?
  • ಬೆಸುಗೆಯ ಒಸಗೆ
  • ಹೆಣ್ಣು........ಪದಗಳೇ ಸಿಗುತ್ತಿಲ್ಲಾ..
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 541 ಅತಿಥಿಗಳು ಆನ್ಲೈನ್ ಇರುವರು.


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator