ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಲಕ್ಷ್ಮೀ.. ಬಾರಮ್ಮಾ..

August 15, 2008 - 11:18pm — ಗಣೇಶ

ಒಂದು ಹಳೇ ಕತೆ-
ಒಬ್ಬ ಹುಡುಗ ಗೆಳೆಯನ ಪೆನ್ಸಿಲ್ ಕದ್ದುತಂದ.
ತಾಯಿ ಜೋರು ಮಾಡಲಿಲ್ಲ.
ಹುಡುಗ ಕಳ್ಳತನ ಮುಂದುವರಿಸಿದ.
ದೊಡ್ಡ ದರೋಡೆಕೋರನಾದ.
ಸಿಕ್ಕಿಬಿದ್ದ-ಗಲ್ಲುಶಿಕ್ಷೆ-ತಾಯಿಯನ್ನು ಬಳಿ ಕರೆದು, ‘ಚಿಕ್ಕವನಿದ್ದಾಗ ಪೆನ್ಸಿಲ್ ಕದ್ದು ತಂದಾಗ ಬುದ್ಧಿಮಾತು ಹೇಳಿದ್ದರೆ ಈ ಕ್ಷಣ ಬರುತ್ತಿರಲಿಲ್ಲ’ ಎಂದನು.

ನಾನೂ ಚಿಕ್ಕವನಿದ್ದಾಗ-
ಸ್ಕೂಲ್‌ನಲ್ಲಿ ಭಾಷಣ ಸ್ಪರ್ಧೆ ಇತ್ತು-‘ಹಣ ಮೇಲೋ, ಗುಣ ಮೇಲೋ’.
ತಂದೆ ಬರೆದುಕೊಟ್ಟರು, ಕಂಠಪಾಠ ಮಾಡಿ ಒಪ್ಪಿಸಿದೆ.
ಬಹುಮಾನ ಬಂತು, ಟೀಚರ್‌ಗಳು ಮೆಚ್ಚಿ ಹೊಗಳಿದರು.
ಮಾಡಿದ ಭಾಷಣವನ್ನು ನಿಜವೆಂದು ನಂಬಿದೆ-ಗುಣಕ್ಕೆ, ವಿದ್ಯೆಗೆ ಪ್ರಾಮುಖ್ಯತೆ ಕೊಟ್ಟೆ.
ಹಣವನ್ನು ಕಡೆಗಣಿಸಿದೆ. ಕಡೆಗಣ್ಣಲ್ಲೂ ಲಕ್ಷ್ಮಿಯ ಫೋಟೋ ನೋಡಲಿಲ್ಲ.
ಓದಿದೆ..ಓದಿದೆ..
ಉಳಿದವರು ಲಕ್ಷ್ಮಿಪೂಜೆ ಮಾಡಿದರು, ಹಣ ಮಾಡಿದರು. ಪೂಜೆ ..ಹಣ..
ಊರಿಡೀ ಸೈಟು, ಮನೆ ಮಾಡಿಕೊಂಡರು..

...
‘ಹಣ ಮೇಲೋ ಗುಣ ಮೇಲೋ’-
ಹಣ ಫಿಮೇಲು, ಪ್ರೀತಿಸಿ/ಪೂಜಿಸಿದವರಿಗೇ ಒಲಿಯುವುದು.

-ಗಣೇಶ.

~.~
  • ಗಣೇಶ ರವರ ಬ್ಲಾಗ್
  • Login or register to post comments
  • 266 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 15, 2008 - 11:30pm — Jayalaxmi.Patil

ಉ: ಲಕ್ಷ್ಮೀ.. ಬಾರಮ್ಮಾ..

Jayalaxmi.Patil's picture

ನಿಜ, ಬಾಲ್ಯದ ನಂಬಿಕೆಗಳು ಹಸಿ ಗೋಡೆಯಲ್ಲಿ ಹರಳು ಒತ್ತಿದಂತೆ ಭದ್ರ ಸುಭದ್ರ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 11:31pm — hamsanandi

ಉ: ಲಕ್ಷ್ಮೀ.. ಬಾರಮ್ಮಾ..

hamsanandi's picture

ಗಣೇಶರೆ,

ಕಥೆ Smiling ಚೆನ್ನಾಗಿದೆ.

ಇನ್ನೇನು ಇದ್ದೇ ಇದೆಯಲ್ಲ, ಹಣವೇ? ಗುಣವೇ? ಅಂತ ಸುಭಾಷಿತ ಹೇಳ್ತಾ ಇರೋದು ಅಷ್ಟೇ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 7:46pm — ASHOKKUMAR

ಉ: ಲಕ್ಷ್ಮೀ.. ಬಾರಮ್ಮಾ..

ASHOKKUMAR's picture

ಇದು ಖಂಡಿತ ಒಳ್ಳೆಯ "ಕತೆ".
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 11:33pm — kalpana

ಉ: ಲಕ್ಷ್ಮೀ.. ಬಾರಮ್ಮಾ..

kalpana's picture

ಚೆನ್ನಾಗಿದೆ Smiling

~ಕಲ್ಪನ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 9:08am — Sunil Jayaprakash

ಉ: ಲಕ್ಷ್ಮೀ.. ಬಾರಮ್ಮಾ..

Sunil Jayaprakash's picture

ಹ್ಹೆ ಹ್ಹೆ ಹ್ಹೆ Smiling ಮೇಲು + ಫೀಮೇಲು !!!!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 9:13am — Sunil Jayaprakash

ಉ: ಲಕ್ಷ್ಮೀ.. ಬಾರಮ್ಮಾ..

Sunil Jayaprakash's picture

ಅದ್ಸರಿ, ನೀವೇಕೆ ಫೂಲ್ Eye-wink ಆದ್ರಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 11:58am — kannadakanda

ಉ: ಲಕ್ಷ್ಮೀ.. ಬಾರಮ್ಮಾ..

kannadakanda's picture

ಅಧಮಾಃ ಧನಮಿಚ್ಛಂತಿ ಧನಮಾನೌ ಚ ಮಧ್ಯಮಾಃ
ಉತ್ತಮಾಃ ಮಾನಮಿಚ್ಛಂತಿ ಮಾನೋ ಹಿ ಮಹತಾಂ ಧನಮ್||

ಅಧಮರು ಹಣ ಬಯಸುತ್ತಾರೆ. ಮಧ್ಯಮರು ಹಣ ಮಾನವೆರಡನ್ನೂ ಬಯಸುತ್ತಾರೆ. ಉತ್ತಮರು ಮಾನವನ್ನು ಬಯಸುತ್ತಾರೆ. ಮಾನವೇ ಮಹಾಶಾಲಿಗಳಿಗೆ ಹಣ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 11:41pm — ಗಣೇಶ

ಉ: ಲಕ್ಷ್ಮೀ.. ಬಾರಮ್ಮಾ..

ಗಣೇಶ's picture

'ಅಧನಾಃ' ಧನಮಿಚ್ಛಂತಿ

ಧನಮಾನೌ ಚ ಮಧ್ಯಮಾಃ

ಉತ್ತಮಾಃ 'ಸಂಪದ'ಮಿಚ್ಛಂತಿ... Smiling

-ಹಂಸಾನಂದಿ,ಕನ್ನಡಕಂದ,ಜಯಲಕ್ಷ್ಮಿ,ಕಲ್ಪನಾ,ಅಶೋಕ,ನನ್ನಿಸುನೀಲರಿಗೆ ನನ್ನಿ.
-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2008 - 8:04am — mahesha

ಉ: ಲಕ್ಷ್ಮೀ.. ಬಾರಮ್ಮಾ..

mahesha's picture

ಸುಬಾಶಿತ ಅನ್ನತ್ತೆ.. ಎಲ್ಲಬಿಟ್ಟು ಬೆತ್ತಲೇ ತಿರುಗೋರಿಗೇನೇ ಮುಕ್ತಿ ಅಂತ..

ಈ ಸುಬಾಶಿತ ಬರೆದೋನು ಇಲ್ಲ ದುಡ್ಡು ಮಾಡಕ್ಕೆ ಲಯಾಕ್ ಅಲ್ಲದವನು.. ಇಲ್ಲ.. ಬೇರೆಯವರ ದುಡ್ಡು ಕಸಿಯೋ ತಲೆ ಇರುವವನು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಾರು ಮೇಲು?
  • positive thinking ಅಂದರೆ?
  • ಅಕ್ಚ್ಯುಲ್ ಲಕ್ಷ್ಮೀ !!
  • ಹೂವಿನೊಂದಿಗೆ ಒಂದು ಕ್ಷಣ
  • ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ ಅವರ ಶ್ರೇಷ್ಠ ಕತೆ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • savithasr
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 9:14am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 130 ಅತಿಥಿಗಳು ಆನ್ಲೈನ್ ಇರುವರು.


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator