ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಕಳ್ಳಭಟ್ಟಿ

July 20, 2008 - 11:55pm — ಗಣೇಶ

ಕುಡಿತದ ಬಗ್ಗೆ ತಿಳಿಯುವ (ಕುಡಿಯುವ ಅಲ್ಲ) ಕುತೂಹಲ ಇರುವವರಿಗೆ ನನಗೆ ತಿಳಿದಷ್ಟು ಮಟ್ಟಿಗೆ ಹೇಳುವ ಪ್ರಯತ್ನ ಇಲ್ಲಿ ಮಾಡುವೆ. ತಮಾಷೆಗೆ/ಫ್ರೆಂಡ್ಲೀ/ಸೋಷಿಯಲ್/ಫ್ರೀ/ಬೆಟ್/ಕಂಪನಿ/ಬಾಸ್‌ಗಾಗಿ..ಯಾವ ಕಾರಣಕ್ಕೂ ಕುಡಿಯಲು ಸುರುಮಾಡಬೇಡಿ. ಸುಳಿಯಂತೆ ಅದು ನಿಮ್ಮನ್ನು ಒಳ ಸೆಳೆದುಕೊಳ್ಳುವುದು.
ಮೊದಲು ನಿಮ್ಮ ಕಂಟ್ರೋಲ್‌ನಲ್ಲಿ ಅದು, ನಂತರ ಅದರ ಕಂಟ್ರೋಲ್‌ನಲ್ಲಿ ನೀವು ಇರುವಿರಿ.

ಸಾರಾಯಿಯಿಂದ ಶಾಂಪೇನ್‌ವರೆಗೆ ತಯಾರಿಯಲ್ಲಿ ಮುಖ್ಯವಿರುವುದು
‘ಹುದುಗು ಬರಿಸುವುದು/ಹುಳಿ ಬರಿಸುವುದು’, ಮತ್ತು ‘ಬಟ್ಟಿ ಇಳಿಸುವುದು’. ದೋಸೆ ಮಾಡಲು ಅಕ್ಕಿ, ಉದ್ದು ಸೇರಿಸಿ ರಾತ್ರಿ ಇಡೀ ಹುಳಿ ಬರಲು ಮುಚ್ಚಿಟ್ಟಂತೆ, ಇದೂ ಸಹ..

ಮನೆ ಮನೆಗಳಲ್ಲಿ ಕಳ್ಳಬಟ್ಟಿ ತಯಾರಿಸುತ್ತಿರುವುದನ್ನು ಆ ಊರಿನ ಯುವಕರೇ ಸೇರಿ ನಾಶಪಡಿಸಿದ ವಿವರ ಇತ್ತೀಚೆಗೆ ಟಿ.ವಿ.ಯಲ್ಲಿ ಬಂದಿತ್ತು. ಈ ಕಳ್ಳಬಟ್ಟಿ ಹೇಗೆ ತಯಾರಿಸುತ್ತಾರೆಂಬುದನ್ನು ನೋಡೋಣ-
೧.ಮರಸೇಬು ಮತ್ತು,ಬಾಡಿದ, ಕೊಳೆತ ಇತರ ಹಣ್ಣುಗಳು,
೨.ಬೆಲ್ಲಮತ್ತು ನೀರು
೩.ಕೆಲ ಮುಳ್ಳಿನ ಗಿಡಗಳು
ಇವನ್ನೆಲ್ಲಾ ಮಣ್ಣಿನ ಮಡಕೆಯಲ್ಲಿ ಮಿಕ್ಸ್ ಮಾಡಿ, ಜತೆಗೆ ಹಳೇ ಬ್ಯಾಟರಿ ಸೆಲ್‌ಗಳು, ರಬ್ಬರ್ ಸ್ಲಿಪ್ಪರ್, ನವಸಾದರ ಪುಡಿ, ಹುಳ,ಹಲ್ಲಿ,ಕೊಳೆಯುವ ವಸ್ತುಗಳನ್ನೂ ಸೇರಿಸಿ,
ಹುಳಿ ಬರಿಸಲು ಇಡುವರು.
೫-೬ ದಿನದ ನಂತರ ಒಂದು ಮೂರು ಗಂಟೆ ಕುದಿಸಿ, ನಂತರ ೬-೭ ಗಂಟೆ ಡಿಸ್ಟಿಲ್ ಮಾಡುವರು. ಬಾಟಲಲ್ಲಿ ತುಂಬಿಸಿ ೩ ದಿನದ ಮೇಲೆ ಅಂಗಡಿಗಳಿಗೆ ಸಪ್ಲೈ ಮಾಡುವರು.
ಒಳ್ಳೇ ಬ್ರಾಂಡ್‌ನ ಲೇಬಲ್ ಬೇಕಿದ್ದರೆ ಅಂಟಿಸುವರು.
ಕುಡುಕ ಒರಿಜಿನಲ್ಲಾ,ಡುಪ್ಲಿಕೇಟಾ -ಎಲ್ಲಿ ನೋಡುತ್ತಾನೆ. ಅವನಿಗೆ ಕಿಕ್ ಸಿಕ್ಕರೆ ಸಾಕು.
ಒರಿಜಿನಲ್‌ಗಿಂತ ಕಳ್ಳಭಟ್ಟಿಯಲ್ಲೇ ಜಾಸ್ತಿ ಕಿಕ್ ಸಿಗುವುದು.

ಇನ್ನು (ಕೆಲವು ನಿಜವಿರಬಹುದು) ರೈಡ್ ಮಾಡುವ ತಮಾಷೆ- ರೈಡ್ ಮಾಡುವ ದಿನವನ್ನು ಕಳ್ಳಭಟ್ಟಿ ತಯಾರಕರೇ ನಿರ್ಧರಿಸಿರುತ್ತಾರೆ. ಆದಿನ ಯಾರೋ ಪಾಪದವರನ್ನು ಹಣಕೊಟ್ಟು ಅಲ್ಲಿ ನಿಲ್ಲಿಸಿರುತ್ತಾರೆ.
ರೈಡು-ಕಳ್ಳಭಟ್ಟಿ ವಶ-ಫೋಟೋ-ಕೇಸು-ಖುಲಾಸೆ, ಮುಗೀತು. ಮಾಮೂಲಿನಂತೆ ಅಲ್ಲೇ ಅಥವಾ ಇನ್ನೊಂದು ಕಡೆ ಕಳ್ಳಭಟ್ಟಿ ತಯಾರಿ ನಡೆಯುತ್ತಿರುತ್ತದೆ.

ಜನ ಕಳ್ಳಭಟ್ಟಿ ಕುಡಿಯಬಾರದೆಂದು ಹಳ್ಳಿ-ಹಳ್ಳಿಯಲ್ಲೂ ಬಾರ್/ವೈನ್ ಸ್ಟೋರ್ ತೆರೆಯುವ ಆಲೋಚನೆಯಲ್ಲಿದೆ. ಹಳ್ಳಿಗಳಿಗೆ ನೀರು-ಇಲ್ಲ, ಕರೆಂಟು-ಇಲ್ಲ, ಸ್ಕೂಲ್ ಇಲ್ಲ,
ಬಾರ್-ಸ್ಯಾಂಕ್ಷನ್.
ಕುಡಿಯೋಣು ಬನ್ನಿ ಕುಡಿಯೋಣು..
-ಗಣೇಶ.

  • ಕುಡಿತ
~.~
  • ಗಣೇಶ ರವರ ಬ್ಲಾಗ್
  • Login or register to post comments
  • 139 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುಡುಕರ ರಾಜ್ಯ
  • ರೀ ಮತ್ತು ಸಾರೀ ಮತ್ತು ಸುರೆ
  • ಸೈಟಿಲ್ಲದವರಿಗೆ ಸೈಟು...ನಮಗೆ ಓಟು
  • ಉಪಾಹಾರ ದರ್ಶಿನಿ
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ...
  • ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
  • mahesha
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 8:56am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator