Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಚೈತನ್ಯ ಎಸ್ ರವರ ಬ್ಲಾಗ್

ಕನಸು

December 23, 2007 - 10:46pm — ಚೈತನ್ಯ ಎಸ್

ಮಗು ನಿದ್ದೆಯಲ್ಲಿ ಚೀರಿದಾಗ ಯಾವುದೊ ಕೆಟ್ಟ ಕನಸು ಇರಬೇಕು ಎನ್ನುವುದು ನಕ್ಕಾಗ ಯಾವುದೊ ಒಳ್ಳೆಯ ಕನಸು ಕಾಣುತ್ತಿದೆ ಎಂದು ಮನೆಯಲ್ಲಿ ಇರುವ ಹಳೇ ತಲೆಗಳು ಹೇಳುವುದು ವಾಡಿಕೆ. ಕನಸು ಹುಟ್ಟಿದ ಮಗುವಿನಿಂದ ಇನ್ನೇನು ಕೊನೆ ಉಸಿರು ಎನ್ನುವವರೆಗು ಯಾವದೇ ಮಾನವನ ಜೊತೆಯಲ್ಲಿ ನಮಗೆ ಅರಿವಿಲ್ಲದಂತೆ ಮಸುಕು ಮಸುಕಾಗಿ ಎಂದು ಮರೆಯಲಾರದಂತೆ ,ನಿಜ ಜೀವನದಲ್ಲಿ ನಡೆಯುತ್ತಿದೆ ಎನ್ನುವಂತೆ ಅಕಾಶದ ಎತ್ತರಕ್ಕೆ ಹಾರಿದಂತೆ ಪಾತಳಕ್ಕೆ ಧಡಕ್ಕನೆ ಎಸೆದಂತೆ ನಮಗೆ ತಿಳಿಯದ ಹೊಸ ಹೊಸ ಜನರ ಜಾಗದ ಜೊತೆ ನಮ್ಮನ್ನು ಒಂದು ಸಾರಿ ಜಾರಿಸಿ ಮತ್ತೆ ನಮ್ಮನ್ನು ವಾಸ್ತವ ಜಗತ್ತಿಗೆ ಕರೆತರುವ ಅದ್ಭುತ ವಿಸ್ಮಯ ಪ್ರಪಂಚವೆ ಕನಸು. ಕನಸು ನಿಜವೋ ಅಥಾವ ಸುಳ್ಳೋ ಎಂಬ ನಿಜ ಮಾತ್ರ ಇಂದಿನವರೆಗು ಯಾವ ಮಹಾ ಮಹಿಮರಿಗೊ ಸಹ ತಿಳಿದಿಲ್ಲ ಅದರೆ ಒಂದು ಮಾತ್ರ ಸತ್ಯ ,ನಮ್ಮ ಮನಸಿನ ಶಕ್ತಿ ಮಾತ್ರ ನಾವು ವಾಸ್ತವದಲ್ಲಿ ಇರುವ ಸಮಯಕ್ಕಿಂತ ನಾವು ನಿದ್ರಾಹೀನರಾಗಿರುವಾಗ ಹೇಚ್ಚು ಪ್ರಖರತೆಯಿಂದ ಕೆಲಸ ಮಾಡುತ್ತದೆ. ನನ್ನ ಕನಸಿನ ಅನುಭವ ನನ್ನ ಜೀವನದಲ್ಲಿ ನಾನು ಎಂದೂ ಮರೆಯದ ಮರೆಯಲು ಅಗದ ಅನುಭವ ಯರಾದರು ಹಿರಿಯರನ್ನುಏನಿದು ಕನಸು ಎಂದರೆ ಅವರಿಗೆ ತಿಳಿದಂತೆ ನಾವು ವಾಸ್ತವದಲ್ಲಿ ನೋಡಿದ ಮಾಡಿದ ಕೇಳಿದ ಘಟನೆ ನಮ್ಮ ಮನಸ್ಸಿನ ಯಾವುದೋ ಭಾಗದಲ್ಲಿ ಕುಳಿತು ಅಚ್ಚಾಗಿ ನಾವು ಮರೆತು ಮತ್ತೇ ಯಾವುದೊ ಸಮಯ ನಮ್ಮ ನಿದ್ರಾವಸ್ತೆಯಲ್ಲಿ ಮತ್ತೊಮ್ಮೆ ಮರುಕಳಿಸಿ ಬರುವುದೇ ಕನಸು ಎನ್ನುತ್ತಾರೆ. ಅದರೆ ನನ್ನ ಅನುಭವವೆ ಬೇರೆ .ನಾನು ಒಬ್ಬ ಒಳ್ಳೆಯ ಬರಹಗಾರನಲ್ಲ. ಅದರೆ ನನ್ನ ಸ್ನೇಹಿತರ ಪ್ರಕಾರ ಒಳ್ಳೆಯ ಅಂದರೆ ಪರವಾಗಿಲ್ಲ ಎನ್ನುವ ವ್ಯಾಪಾರಿ .ನಮ್ಮ ಕೆಲಸ ಹೇಗೆ ಎಂದರೆ ನಾವು ಹೇಗೆ ಶ್ರಮ ಪಡುತ್ತೇವೆಯೊ ಹಾಗೆ ಅದರ ಪ್ರತಿಪಲ. ಒಮ್ಮೆ ಇದ್ದಕ್ಕಿದ್ದಂತೆ ನಾವು ಖರೀದಿ ಮಾಡಿದ ಬಿಲ್ಲುಗಳು ಇದ್ದ ಫೈಲ್ ನಮ್ಮ ಅಂಗಡಿಯಿಂದ ಕಾಣೆಯಾಯಿತು ನಮ್ಮ ವ್ಯವಹಾರದಲ್ಲಿ ನಮಗೆ ಅದು ಅತಿ ಮುಖ್ಯವಾದದ್ದು. ನಾವು ಅದನ್ನು ಸತತವಾಗಿ ನಮ್ಮ ಮತ್ತು ನಮ್ಮಲೆಕ್ಕ ನೋಡುವ ಅಡಿಟರ್ ಅವರ ಬಳಿ ಒಂದು ತಿಂಗಳುಗಳ ಕಾಲ ಹುಡುಕಿ ಇನ್ನು ಇದರಿಂದ ಪ್ರಯೋಜನ ಇಲ್ಲ ಎಂದು ಸುಮ್ಮನಾದೆವು . ಅಗಲೇ ನನಗೆ ಅದನ್ನು ಹೇಗೆ ಹುಡುಕುವುದು ಎಂದು ತುಂಬಾ ಯೋಚಿಸಿ ಮನೆಗೆ ಬಂದು ಅಂದು ರಾತ್ರಿ ಮಲಗಿದಾಗ ನನಗೆ ನಮ್ಮ ಅಡಿಟರ್ ಅವರ ಅಫೀಸಿಗೆ ನನ್ನ ಅಣ್ಣನ ಮಗನ ಜೊತೆ ಹೋದಂತೆ ಯಾರೊ ಒಬ್ಬರು ನನ್ನ ಪರಿಚಯದ ಸ್ನೇಹಿತ ಎದುರಿಗೆ ಬಂದತೆ ನಾವು ಒಳಗೆ ಹೋದಂತೆ ನಾನು ನಮ್ಮ ಲೆಕ್ಕದ ಚೀಲದೀಂದ ನಮ್ಮ ಫೈಲನ್ನು ತೆಗೆದಂತೆ ಅಯಿತು. ನನಗೆ ಎಚ್ಚರ ಅದಾಗ ಅಗಲೇ ಬೆಳಕು ಬಂದಿತ್ತು ನಾನು ಬೇಗನೆ ರಡಿಯಾಗಿ ಅವರ ಕಛೇರಿಗೆ ಹೋಗಿ ಮತ್ತೋಮ್ಮೆ ಲೆಕ್ಕದ ಚೀಲವನ್ನು ತೆಗೆದು ನೋಡಿದೆ ಅದರೆ ಅಲ್ಲಿ ನನ್ನ ಪೈಲ್ ಮಾತ್ರ ಇರಲಿಲ್ಲ ಬೇಸರದಿಂದ ಮತ್ತೆ ಮನೆಗೆ ಬಂದುಬಿಟ್ಟೆ ಕೆಲವು ದಿನಗಳ ನಂತರ ಅ ಸಂಗತಿ ಮರೆತು ಹೋಯಿತು. ಒಮ್ಮೆ ನಾನು ಯಾವುದೋ ಒಂದು ವಿಚಾರ ಮಾತನಾಡಲು ನಮ್ಮ ಅಡಿಟರ್ ಅವರ ಬಳಿಗೆ ಹೊರಟೆ ನನ್ನ ಜೊತೆ ಆ ದಿನ ನನ್ನ ಅಣ್ಣನ ಮಗನು ಯಾವುದೋ ಕಾರಣಕ್ಕೇ ಬಂದಿದ್ದ ನಾನು ಅಫೀಸಿನ ಒಳಗೆ ಬರುವುದಕ್ಕು ನಮ್ಮ ಪಕ್ಕದ ಅಂಗಡಿಯ ನನ್ನ ಸ್ನೆಹಿತ ಹೊರಕ್ಕೆ ಬರುವುದಕ್ಕು ಸರಿ ಹೋಯಿತು ಅಗ ನನ್ನ ಮನಸ್ಸಿನ ಯಾವುದೊ ಮೂಲೆಯಲ್ಲಿ ಅಡಗಿದ್ದ ಅಸೆ ನನ್ನ ಕನಸು ಚಿಗುರೊಡೆಯಿತು ನಾನು ಹೋದವನೆ ನನ್ನ ಚೀಲ ತೆಗೆದು ನೋಡಿದೆ ನನ್ನ ಕಣ್ಣನ್ನು ನಾನು ನಂಬದಂತೆ ತಟಸ್ಥನಾದೆ ನಾವು ಸುಮಾರು ಎರಡು ತಿಂಗಳಿಂದ ಹುಡುಕುತ್ತಿದ್ದ ಅಫೈಲ್ ಕಣ್ಣ ಮುಂದೆ ಕಾಣುತ್ತಿದೆ . ನಮ್ಮ ಅಡಿಟರ್ ಅವರಿಗೆ ಹೇಳಿದೆ ನನಗೆ ಕನಸುಬಿದ್ದದ್ದು ಅದೇರೀತಿ ನನ್ನ ಕನಸಿನ ಲೋಕ ನೀಜವಾಗಿದ್ದು ನೆನದರೆ ಈಗಲೊ ನನ್ನ ಮನಸ್ಸು ಯಾವುದೋ ಅದ್ಬುತ ನನ್ನ ಜೀವನದಲ್ಲಿ ನಡೆದಂತೆ ಮನಸ್ಸಿನಲ್ಲಿ ಸುಳಿದಾಡುತ್ತಿದೆ.

  • ಅನುಭವ
Ornamental seperator
  • ಚೈತನ್ಯ ಎಸ್ ರವರ ಬ್ಲಾಗ್
  • Login or register to post comments
  • 231 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಾತ್ರೆಯ ಕನಸು
  • ರಾಜ ಮುದ್ದು ರಾಜ
  • ಝೆನ್ ಕತೆ ೧೬: ಕನಸಿನ ಚಿಟ್ಟೆ-ಚಿಟ್ಟೆಯ ಕನಸು
  • ನಮ್ಮ ಜೀವ ಕೇವಲ ನಮಗೆ ಸೇರಿದ್ದೇ?
  • ತೃಣಮಾತ್ರನ ಕನಸು
Syndicate content

ಲೇಖಕರು

ಚೈತನ್ಯ ಎಸ್'s picture

ಪೂರ್ಣ ಹೆಸರು
ಚೈತನ್ಯ ಎಸ್

ಪರಿಚಯ

ಹೊಸ ಹೊಸ ಲೇಖನ ಓದುವುದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಘೃತಮುಮಂ ತೈಲಮುಮಂ
  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 9 ಅತಿಥಿಗಳು ಆನ್ಲೈನ್ ಇರುವರು.

ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator