21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪ್ರಯೋಗ‌

June 14, 2012 - 2:38pm
RAMAMOHANA

ವಾಕ್ಪಥದಿ ಹೇಳುತ್ತಾ
`ಏನಿಲ್ಲದೆ ಎಲ್ಲಾವಾಗಿದೆ`
ಎಂಬುವುದ ಬರೆದು ಪ್ರಯತ್ನಿಸಿ
ಅಂದರು ರಘು ಜಿ ಅಂದು.

ಅದನ್ನೆ ಪ್ರಾಯೋಗಿಕವಾಗಿ
ಸಮಾಜದ ಮುಂದಿಟ್ಟ,
ಬಿಡದಿಯ ದೇವಮಾನವ
ನಿತ್ಯಾನಂದ ಇಂದು.

-ರಾಮಮೋಹನ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

ರಾಮ ಮೋಹನ್ ಅವ್ರೆ-
೪ ಸಾಲುಗಳಲ್ಲಿ ಸಖತ್ ಆಗಿ ಹೇಳಿದಿರಿ...!!

ಅಲ್ಲಿ ಥಿಯರಿ
ಇಲ್ಲಿ ಪ್ರಾಕ್ಟಿಕಲ್/......:()))

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.