ಈಗಿನಂತೆ 3 ಸದಸ್ಯರು ಮತ್ತು 126 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಉತ್ತಮ ಬಾಂಧವ್ಯದೆಡೆಗೆ
kavinagaraj's picture
kavinagaraj
24
Nov
2011
ಬ್ಲಾಗ್ ಬರಹ

     ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ -...

ಪ್ರತಿಕ್ರಿಯೆಗಳು: 16
ಹಿಟ್ಸ್ : 145
'ಸಂಪದ ಶ್ರಾವ್ಯ' ಈಗ ಗೂಗಲ್ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
12
Nov
2011
ಲೇಖನ

ಕನ್ನಡದ ಮೇರು ಸಾಹಿತಿ, ಚಿಂತಕರ ಸಂದರ್ಶನಗಳಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯ!

ಕನ್ನಡದ ಮೊಟ್ಟ ಮೊದಲ ಸಂದರ್ಶನಗಳ...

ಪ್ರತಿಕ್ರಿಯೆಗಳು: 1
ಹಿಟ್ಸ್ : 393
ಜರ್ಮನಿಯಲ್ಲಿ, ಅಮೆರಿಕದಲ್ಲಿ,.....ಬಿಜಾಪುರದಲ್ಲಿ ಮಂಜು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
17
Mar
2010
ಪುಟ

  ಜರ್ಮನಿಯಲ್ಲಿರುವ ಹಿರಿಯ ವಿದ್ವಾಂಸ ಬಿ.ಎ. ವಿವೇಕ ರೈ ಅವರು ಅಲ್ಲಿ ತಾವು ತಮ್ಮ ಕಿಟಕಿಯಿಂದ ಕಂಡ ಮಂಜಿನ ಚಿತ್ತಾರಗಳ ಮನೋಹರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,134
ಪ್ರತಿಭಾ ನಂದಕುಮಾರ್
uday_itagi's picture
ಉದಯ್ ಇಟಗಿ
07
Nov
2009
ಪುಟ

(೧)

‘ಮತ್ತೆ ಅದೇ ಹಳೆಯ ಕಣಿ ಕೇಳಬೇಡ
ಬಾಲಕರಿಲ್ಲದ ಬಾಲೆ ಆಯ್ಕೆ ಹೊರತು ಅನಿವಾರ್ಯವಲ್ಲ
...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,286
ಲಯನ್ ಸಫಾರಿ ಲಯನ್ಸ್ ವರಿ
ಗಣೇಶ's picture
ಗಣೇಶ
21
Nov
2010
ಬ್ಲಾಗ್ ಬರಹ

"ಅವು ಮಕ್ಕಳಾ....ಥೇಟ್ ಕೋತಿಗಳು. ಬಾಲ ಒಂದಿಲ್ಲ ಅಷ್ಟೇ.." ಅನ್ನುತ್ತಾರೆ, ಚೇಷ್ಟೆ ಮಾಡುವ ಮಕ್ಕಳಿಗೆ.

"೯...

ಪ್ರತಿಕ್ರಿಯೆಗಳು: 14
ಹಿಟ್ಸ್ : 815
ಬಾ ಇಲ್ಲಿ ಸಂಭವಿಸು ....
shekar_bc's picture
chandrashekar b c
22
Aug
2011
ಲೇಖನ

 

 "ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,

ನಿತ್ಯವೂ ಅವತರಿಪ ಸತ್ಯಾವತಾರ!" 

      ಎಂದು ಮಹಾಕವಿ ಕುವೆಂಪು ಆ...
ಪ್ರತಿಕ್ರಿಯೆಗಳು: 5
ಹಿಟ್ಸ್ : 425
SMS ಎಂಬ ನವ ಜಾನಪದ
suresh_k's picture
10
Apr
2006
ಪುಟ
ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್‌ ಮಿ' ಎಂದು ಎಸ್‌ಎಂಎಸ್‌ ಮಾಡಿ ಅವರಿಂದ ಕರೆ ಬಂದಾಗ...
ಪ್ರತಿಕ್ರಿಯೆಗಳು: 1
ಹಿಟ್ಸ್ : 2,248
’ಸಂಪದ’-ಸಂಕಲ್ಪ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
29
Jan
2010
ಪುಟ

’ಸಂಪದ’ದಲ್ಲಿ
Some ಪದ ಬರೆಯದಿರೋಣ
ಕನ್ನಡದ
ಸಂಪದದ ದೃಷ್ಟಿಯಿಂದ
ಬರೆಯೋಣ
ಅಕ್ಷರಲೋಕದ
ಸಂಪದ ನಮ್ಮ ಬರವಣಿಗೆ
ಆಗಲೆಂದು ಬಯಸೋಣ
...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,108
ಮಲೇರಿಯಾ ಸೊಳ್ಳೆಗಳಿಗೆ ಬಿಯರ್ 'ಸೇವಕರು' ಇಷ್ಟವಂತೆ!
shivaram_shastri's picture
ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
10
Mar
2010
ಪುಟ

ಅಪರೂಪಕ್ಕೆ ಬೆಳಿಗ್ಗೆ ಬೇಗ ಎದ್ದು, ಅಂತರ್ಜಾಲದಲ್ಲಿ ಏನನ್ನೋ ಓದಬೇಕೆಂದು ಹುಡುಕುತ್ತಿದ್ದಾಗ, ಅದು ಹೇಗೋ ಬಿಯರ್ ಸೇವನೆ ಮತ್ತು ಮಲೇರಿಯಾ ಸೊಳ್ಳೆಗಳ ಕುರಿತು...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,423
ಶಿವನ ಪೂಜೆಯ ಹೂ
hamsanandi's picture
ಹಂಸಾನಂದಿ
20
Feb
2012
ಬ್ಲಾಗ್ ಬರಹ

ಒಳಗೆ ನುಗ್ಗುತ ದಟ್ಟ ಕಾಡಿನ
ಕೊಳಗಳೊಳಗಡೆ ಮುಳುಗಿ ಪರ್ವತ
ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ;
ತಿಳಿವೆ ಕಾಣದ ಜಡಮತಿಗಳಿವು
ತಿಳಿಯರಯ್ಯೋ...

ಪ್ರತಿಕ್ರಿಯೆಗಳು: 6
ಹಿಟ್ಸ್ : 370

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಬದತನ 3

ಬದತನ 3

ನಾನು  ಎಂದೋ   ಬಡತನವನ್ನು    ಅಸಹ್ಯವೆಂದು   ಭಾವಿಸುವುದಿಲ್ಲಿ.  ಅದರಲ್ಲು  ಮಧ್ಯಮ  ವರ್ಗದ

ಬಡತನ  ಸದಾ  ಚಿಂತನಶೀಲ   ಹಾಗು  ಚೇತನಶೀಲವಾಗಿರುತ್ತದೆ.   ಅದು  ಸದಾ  ಸಂಕಶ್ಟಗಳನ್ನು  ಶಾಂತಚಿತ್ತದಿಂದ  ಎದುರಿಸುವುದು.

ಅವುಗಳನ್ನು  ನಿವಾರಣೆ  ಮಾಡಿಕೊೞುವ   ಮಾರ್ಗವನ್ನು  ಸಹ    ಹುಡುಕುವಲ್ಲಿ   ಸಫಲವಾಗುವುದು.  ನೂವು, ನಲಿವು,  ತ್ರುಪ್ತಿನಿರಾಸೆ

ಗಳು  ಸದಾ  ಒಟ್ಟೊಟ್ಟಿಗೆ   ಕಾಣಿಸಿಕೊೞ್ವುದರಿಂದ ಅದರಲ್ಲಿ   ಬದುಕಿನ    ಸವಿಯೇ    ಬೇರೆಯಾಗುತ್ತದೆ.

      ಒಬ್ಬ   ಸ್ವಾಭಿಮಾನಿ  ವ್ಯಕ್ತಿ   ಬಡತನವನ್ನು   ಎಂದೂ  ಬೇಸರದಿಂದ   ಅನುಭವಿಸುವುದಿಲ್ಲ.   ಸಂತೆ  ಹರಿದಮೇಲೆ, ಅಲ್ಲಿ  ಬಿದ್ದ   ತರಕಾರಿ

ಆರಿಸಿ  ತಂದು   ಮಕ್ಕಳಿಗೆ  ಉಣಬಡಿಸಿದರೂ   ಅವನಿಗೆ  ಅದರಲ್ಲಿ   ತ್ರುಪ್ತಿ..   ಏಕೆಂದರೆ   ಅವನು  ಸದಾ   ತನ್ನ  ಕುಟುಂಬದ     ಹಸಿವಿನ

ನಿವಾರಣೆಗಗಿ    ಸನ್ನದನಾಗಿ    ಶ್ರಮವಹಿಸುವ   ಕಾಯಕವನ್ನು    ಕೈಗೊಂಡಿರುತ್ತಾನೆ.  ಯಾರ  ಅವಲಂಭನೆಗೆ  ಅವನು   ಒಳಪಡಲು

ಇಚ್ಚಿಸುವುದಿಲ್ಲ  .   ತನ್ನ  ಹೆಂಡತಿ    ಮಕ್ಕಳ   ಪೋಶಣೆ  ಅವನ   ಗುರಿಯಾಗುತ್ತದೆ.    ಆದರೆ  ಸಮಾಜ   ಅವನ  ಕಷ್ಟಗಳನ್ನು   ಗುರುತಿಸಿ

  ಅವನೋಂದಿಗೆ    ಸ್ಪಂದಿಸಬೇಕಾಗುತ್ತದೆ.

 

No votes yet
61 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
gunashekara murthy's picture
26
Feb
2012
3:11

ಉ: ಬದತನ 3

meccAbEkAdudu abhinaMdanegaLu

mmshaik's picture
28
Feb
2012
5:52

ಉ: ಬದತನ 3

ಸಹೋದರ‌ ಮುನೀರ್ ನಮಸ್ಕಾರಗಳು, ಉತ್ತಮಲೇಖನ...!